ಮೆರವಣಿಗೆ ವೇಳೆ ಬೆದರಿದ ಕುದುರೆ, ಕೆಂಪೇಗೌಡ ವೇಷಧಾರಿ ನೆಲಕ್ಕೆ!
Team Udayavani, Jun 27, 2017, 3:37 PM IST
ಮೈಸೂರು : ಇಲ್ಲಿ ಮಂಗಳವಾರ ನಾಡ ಪ್ರಭು ಕೆಂಪೇಗೌಡ ಜಯಂತಿಯ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಅವಘಡವೊಂದು ತಪ್ಪಿಹೋಗಿದೆ.
ಮೆರವಣಿಗೆಯಲ್ಲಿ ಬಳಿಸಿಕೊಳ್ಳಲಾದ ಕುದುರೆ ಕೆ.ಆರ್.ಸರ್ಕಲ್ ಬಳಿ ಜೋರಾದ ತಮಟೆ ಸದ್ದು ಕೇಳಿ ಹೆದರಿ ಬೆನ್ನ ಮೇಲೆ ಕೆಂಪೇಗೌಡ ವೇಷ ತೊಟ್ಟು ಕುಳಿತಿದ್ದ ವ್ಯಕ್ತಿಯನ್ನು ಕೆಳ ಬೀಳಿಸಿದೆ ದಿಕ್ಕಾಪಾಲಾಗಿ ಓಡಿದೆ.
ಅದೃಷ್ಟವಷಾತ್ ವೇಷಧಾರಿಗೆ ಯಾವುದೇ ಹೆಚ್ಚಿನ ಗಾಯವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ