ಕೊಳ್ಳೇಗಾಲ : ಪಿಕ್ ನಿಕ್ ಗೆಂದು ಬಂದಿದ್ದ ತಾಯಿ ಮಗಳು ನದಿಗೆ ಬಿದ್ದು ಸಾವು
Team Udayavani, Jun 5, 2022, 10:53 PM IST
ಕೊಳ್ಳೇಗಾಲ : ಬೆಂಗಳೂರಿನ ಮಂಜುನಾಥ ನಗರದಿಂದ ತಾಲೂಕಿನ ಸತ್ತೇಗಾಲ ಸಮೀಪದ ಹ್ಯಾಂಡ್ ಪೋಸ್ಟ್ ಕಾವೇರಿ ನದಿಗೆ ತಾಯಿ ಮತ್ತು ಮಗು ಕಾಲು ಜಾರಿ ಬಿದ್ದು ಸಾವನಪ್ಪಿರುವ ಘಟನೆಯೊಂದು ಭಾನುವಾರ ಸಂಭವಿಸಿದೆ.
ಪಿಕ್ ನಿಕ್ ಗಾಗಿ ಬಂದಿದ್ದ ಅಸ್ಮತಾಜ್ (32) ಮಗಳು ಉದ ಶೇಕ್ (4) ಎಂಬುವವರೇ ನದಿಯಲ್ಲಿ ಆಕಸ್ಮಿಕವಾಗಿ ಕಾಲ ಜಾರಿ ಬಿದ್ದು ಮೃತಪಟ್ಟವರಾಗಿದ್ದಾರೆ.
ಘಟನಾ ಸ್ಥಳಕ್ಕೆ ಎಎಸ್.ಪಿ.ಸುಂದರ್ ರಾಜ ಡಿವೈ.ಎಸ್.ಪಿ. ನಾಗರಾಜ ಸಿ.ಪಿ.ಐ.ಶಿವರಾಜು ಪಿ.ಎಸ್.ಐ. ಮುಂಜುನಾಥ್, ಮತ್ತು ಸಿಬಂದಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ. ಪುಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಲಾರ್ಡ್ಸ್ ಟೆಸ್ಟ್ ಗೆದ್ದ ಇಂಗ್ಲೆಂಡ್: ಜೋ ರೂಟ್ ಅಜೇಯ ಶತಕ; 10 ಸಾವಿರ ರನ್ ಸಾಧನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ