ಸ್ಥಳೀಯ ಸಂಸ್ಥೆ ಚುನಾವಣೆ ಮೀಸಲು ಪಟ್ಟಿ ಪ್ರಕಟ


Team Udayavani, Aug 3, 2018, 12:23 PM IST

m1-staliya.jpg

ಹುಣಸೂರು: ನಗರಸಭೆಯ ವಾರ್ಡ್‌ ಮೀಸಲು ಪಟ್ಟಿ ಪ್ರಕಟಿಸಿರುವ ಸರ್ಕಾರ ನಗರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಹೆಚ್ಚುವರಿಯಾಗಿ 4 ವಾರ್ಡ್‌ ಸೇರಿದಂತೆ ಒಟ್ಟು 31 ವಾರ್ಡ್‌ಗಳನ್ನಾಗಿಸಿ ಗುರುವಾರ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಲ್‌.ಬಾಗಲವಾಡೆ ಅಂತಿಮ ಆದೇಶ ಹೊರಡಿಸಿದ್ದಾರೆ.  

ನಾಲ್ಕು ವಾರ್ಡ್‌: ನಗರಸಭೆಯಾದ ನಂತರ ಜನಸಂಖ್ಯೆಗನುಗುಣವಾಗಿ 4 ವಾರ್ಡ್‌ಗಳನ್ನು ಹೆಚ್ಚಿಸಿದೆ. ಕಳೆದ ಬಾರಿ 27 ವಾರ್ಡ್‌ಗಳ ಪೈಕಿ 12 ಸಾಮಾನ್ಯ, ಬಿಸಿಎಂ(ಎ) 7, ಎಸ್‌ಸಿ 4 ಹಾಗೂ ಎಸ್‌ಟಿ 2 ಸ್ಥಾನ ಮೀಸಲು ಕಲ್ಪಿಸಲಾಗಿತ್ತು.

ಈ ಬಾರಿ 16 ಸಾಮಾನ್ಯ(8 ಸಾ.ಮ), 6 ಬಿಸಿಎಂ(ಎ) (3 ಮಹಿಳೆ), ಎಸ್‌ಸಿ 5 (2 ಮಹಿಳೆ), ಎಸ್‌.ಟಿ 3 (1 ಮಹಿಳೆ) ಹಾಗೂ ಬಿಸಿಎಂ(ಬಿ)ಗೆ ಒಂದು ಸ್ಥಾನವನ್ನು ಮೀಸಲಿರಿಸಲಾಗಿದೆ. ಕಳೆದ ಬಾರಿ 27 ವಾರ್ಡ್‌ಗಳಲ್ಲಿ 9 ಮಹಿಳೆಯರಿಗೆ ಮೀಸಲಾಗಿತ್ತು. ಈ ಬಾರಿ 14 ಮಂದಿ ಮಹಿಳಾ ವಾರ್ಡ್‌ಗಳಾಗಿರುವುದು ಹಾಗೂ ಬಿಸಿಎಂ(ಬಿ)ಗೂ ಒಂದು ಸ್ಥಾನ ಕಲ್ಪಿಸಿರುವುದು ವಿಶೇಷವಾಗಿದೆ.

17 ವಾರ್ಡ್‌ ಮೀಸಲು ಬದಲಾವಣೆ: ಜೂನ್‌ 12ರಂದು ಪ್ರಕಟವಾಗಿದ್ದ ಮೀಸಲಾತಿ ಪೈಕಿ ಆಕ್ಷೇಪಣೆ ಸಲ್ಲಿಸಿದ್ದರಿಂದ ಹಾಗೂ ಸರಕಾರದ ಪ್ರಭಾವದಿಂದ ಅಂತಿಮ ಪ್ರಕಟಣೆಯಲ್ಲಿ  17 ವಾರ್ಡ್‌ಗಳ ಮೀಸಲಾತಿ ಬದಲಾಗಿದ್ದು, ಕೆಲ ಸದಸ್ಯರಿಗೆ ಕ್ಷೇತ್ರ ಸ್ಪರ್ಧಿಸಲು ಅವಕಾಶ ಸಿಕ್ಕಂತಾಗಿದೆ. ಆದರೆ ಹಾಲಿ ಅಧ್ಯಕ್ಷರೂ ಸೇರಿದಂತೆ ಹಲವು ಸದಸ್ಯರಿಗೆ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಸ್ಪರ್ಧಿಸದಂತಾಗಿದ್ದು, ಇತರೆ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. 

ವಾರ್ಡ್‌ವಾರು ಮೀಸಲು ವಿವರ: 1.ಪರಿಶಿಷ್ಟ ಪಂಗಡ, 2.ಪರಿಶಿಷ್ಟ ಪಂಗಡ ಮಹಿಳೆ 3.ಹಿಂದುಳಿದ ವರ್ಗ (ಎ)ಮಹಿಳೆ 4.ಹಿಂದುಳಿದ ವರ್ಗ (ಎ) ಮಹಿಳೆ 5.ಹಿಂದುಳಿದ ವರ್ಗ ಎ. 6.ಪರಿಶಿಷ್ಟ ಪಂಗಡ 7.ಸಾಮಾನ್ಯ 8.ಸಾಮಾನ್ಯ 9.ಹಿಂದುಳಿದ ವರ್ಗ (ಎ)ಮಹಿಳೆ 10.ಪರಿಶಿಷ್ಟ ಜಾತಿ 11.ಹಿಂದುಳಿದ ವರ್ಗ(ಎ) 12.ಸಾಮಾನ್ಯ, 13.ಹಿಂದುಳಿದ ವರ್ಗ (ಎ) 14.ಸಾಮಾನ್ಯ (ಮಹಿಳೆ)  

15.ಸಾಮಾನ್ಯ (ಮಹಿಳೆ) 16.ಸಾಮಾನ್ಯ 17.ಪರಿಶಿಷ್ಟಜಾತಿ 18.ಹಿಂದುಳಿದ ವರ್ಗ (ಬಿ) 19.ಸಾಮಾನ್ಯ 20.ಸಾಮಾನ್ಯ (ಮಹಿಳೆ)  21.ಪರಿಶಿಷ್ಟಜಾತಿ (ಮಹಿಳೆ) 22.ಸಾಮಾನ್ಯ 23.ಪರಿಶಿಷ್ಟ ಜಾತಿ (ಮಹಿಳೆ) 24.ಸಾಮಾನ್ಯ (ಮಹಿಳೆ 25.ಪರಿಶಿಷ್ಟ ಜಾತಿ  26.ಸಾಮಾನ್ಯ 27.ಸಾಮಾನ್ಯ( ಮಹಿಳೆ ) 28.ಸಾಮಾನ್ಯ (ಮಹಿಳೆ ) 29.ಸಾಮಾನ್ಯ (ಮಹಿಳೆ)   30.ಸಾಮಾನ್ಯ ( ಮಹಿಳೆ 31.ಸಾಮಾನ್ಯ)

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.