ಹಳ್ಳಿ ಕಡೆಗೆ ವೈದ್ಯರ ನಡೆಗೆ ಕಾರ್ಯಕ್ರಮ: ಸ್ಥಳದಲ್ಲೇ ಫಲಿತಾಂಶ
Team Udayavani, Jun 10, 2021, 6:42 PM IST
ಕೆ.ಆರ್.ನಗರ: ಗ್ರಾಮೀಣ ಜನರುಹಿಂಜರಿಕೆಯ ಮನೋಭಾವ ಬಿಟ್ಟುಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕುಎಂದು ಅಭಿಯಂತರ ಎಚ್.ಎನ್.ರಮೇಶ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಲಕ್ಕೀಕುಪ್ಪೆಗ್ರಾಮದಲ್ಲಿ ಬುಧುವಾರ ನಡೆದ ವೈದ್ಯರನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಅವರು,ನಗರಗಳಿಗಿಂತ ಹಳ್ಳಿಗಳಲ್ಲಿ ಪಾಸಿಟಿವ್ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನುತಡೆಗಟ್ಟಲು ಸ್ಥಳದಲ್ಲಿಯೇ ಪರೀಕ್ಷೆ ನಡೆಸಿಫಲಿತಾಂಶ ನೀಡಿ ಜನರ ಆರೋಗ್ಯವನ್ನುರಕ್ಷಿಸುವ ಕೆಲಸ ನಡೆಯುತ್ತಿದೆ ಎಂದರು.
ಹರದನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಿನಿಮಾತನಾಡಿ, ಪಾಸಿಟಿವ್ ದೃಢಪಟ್ಟರೂಭಯಪಡದೆ ಚಿಕಿತ್ಸೆ ಪಡೆಯಬೇಕುಎಂದರು. ವೈದ್ಯರಾದ ಡಾ.ವಿಶಾಲ್,ಡಾ.ರಕ್ಷಿತಾ, ಪ್ರಯೋಗಾಲಯ ಅಧಿಕಾರಿಶ್ರೀಮಂತ, ಆರೋಗ್ಯ ನಿರೀಕ್ಷಣಾಧಿಕಾರಿಚಂದ್ರಕಾಂತಿ, ಡಾಟ ಆಪರೇಟರ್ರೇಖಾಮಣಿ, ಗ್ರಾಪಂ ಸದಸ್ಯರಾದಗೋಪಾಲ್, ಲತಾ, ಮಹದೇವ್,ರೇಣುಕಮ್ಮ, ಪಿಡಿಒ ಮಹದೇವ್ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ