ಮನೆ ಮೇಲ್ಚಾವಣಿಯ ಪುಟ್ಟ ಜಾಗದಲ್ಲೇ ಸುಂದರ ಸಸ್ಯಕಾಶಿ


Team Udayavani, Jun 19, 2021, 5:32 PM IST

mysore news

ಎಚ್‌.ಡಿ.ಕೋಟೆ: ಮನೆಯಂಗಳ, ಮೇಲ್ಛಾವಣಿಯ ಪಟ್ಟು ಜಾಗದಲ್ಲಿ ಸಸ್ಯ ಕಾಶಿಯೇ ಮೇಳೈಸಿದಂತೆ ಕಾಣುತ್ತದೆ. ತರಹೇವಾರಿ ಹಣ್ಣು-ಹೂವಿನಗಿಡಗಳನ್ನು ಬೆಳೆಯಲಾಗಿದೆ.

ಈ ಅಚ್ಚ ಹಸಿರಿನ ಸಸ್ಯಪರಿಸರವು ನೋಡುಗರಕಣ್ಮನವನ್ನು ತಣಿಸುತ್ತದೆ.ಇದು ಪಟ್ಟಣದ ರಾನು-ಮನೂ ದಂಪತಿನಿವಾಸದಲ್ಲಿ ಕಂಡು ಬರುವ ದೃಶ್ಯ. ಮನೆಯಂಗಳ, ಟೆರೇಸ್‌ನಲ್ಲಿ ಹೆಚ್ಚೆಂದರೆ 100-200 ಸಸಿಬೆಳೆಸಬಹುದು. ಆದರೆ, ಇಲ್ಲಿ ಸುಮಾರು 500ವೈವಿಧ್ಯಮಯ ಗಿಡಮರಗಳನ್ನು ಬೆಳೆದು ಪೋಷಿಸಲಾಗುತ್ತಿದೆ. ಜೊತೆಗೆ ಪಕ್ಷಿಗಳಿಗೆ ನೀರು, ಆಹಾರನೀಡಿ ಅವುಗಳ ಆರೈಕೆ ಕೂಡ ನಡೆಯುತ್ತಿದೆ. ರಾಜಸ್ಥಾನದ ಉದಯಪುರ ಮೂಲದವರಾದರಾನೂ-ಮನು ದಂಪತಿ ತಮ್ಮ ಮನೆಯನ್ನುವನಸಿರಿಯಂತೆ ಕಂಗೊಳಿಸಿದ್ದಾರೆ.

ಸುಮಾರು25 ವರ್ಷಗಳಿಂದ ನೆಲೆಸಿರುವ ರಾನೂಅವರು ಬಿಡುವಿನವೇಳೆ ಗಿಡಬೆಳೆಸುವ ಮತ್ತು ಪ್ರಾಣಿಪಕ್ಷಿಗಳನ್ನು ಪೋಷಿಸುವ ಕಾಯಕದಲ್ಲಿ ತೊಡಗಿದ್ದಾರೆ.ಗಿಡಗಳನ್ನು ಬೆಳೆಸಲು ಜಾಗವಿಲ್ಲದಿದ್ದರೂ ಆರ್‌ಸಿಸಿಮನೆಯ ಮೇಲ್ಛಾವಣಿ ಮೇಲೆ ಹೂವು ಹಣ್ಣು,ತರಕಾರಿ, ಸಪೋಟ, ರಾಮಪಾಲ, ನಿಂಬೆ,ಮೋಸಂಬಿ,ನೇರಳೆಗಿಡ, ಔಷಧ ಸಸಿಗಳು ಸೇರಿದಂತೆಬರೋಬ್ಬರಿ 450ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟುಪೋಷಿಸಿದ್ದಾರೆ. ಮನೆಗೆ ಬೇಕಾದ ತರಕಾರಿ, ಸೊಪ್ಪು,ಹಣ್ಣುಗಳು ಇವರ ಟೆರೇಸ್‌ನಲ್ಲಿಯೇ ಸಿಗುತ್ತದೆ.

ನೆರೆ ರಾಜ್ಯಗಳಿಂದ ಸಸಿ ಆಮದು: ಸ್ಥಳೀಯಗಿಡಗಳಾದ ಅರಳಿ, ಹಾಲಿನ ಮರ, ಗುಲ್‌ಮೂರ್‌, ಹೆಡಿನಿವನ್‌, ಸಕ್ಯೂಲೆಂಡ್ಸ್‌, ಆರ್ಕೇಡ್ಸ್‌,ಆರ್ಕೇಡ್‌ ಗ್ರೊ ಮೊದಲಾದ ಗಿಡಗಳನ್ನು ಬೆಳೆಸಿಪೋಷಿಸಲಾಗುತ್ತಿದೆ. ಬಹುತೇಕ ಗಿಡಗಳನ್ನು ವೆಸ್ಟ್‌ಲ್ಯಾಂಡ್‌, ಗುಜರಾತ್‌, ಕೇರಳ, ದೆಹಲಿ, ತಮಿಳುನಾಡು, ಉತ್ತರಾಖಂಡ ರಾಜ್ಯಗಳಿಂದ ಆನ್‌ಲೈನ್‌ಮೂಲಕ ತರಿಸಿಕೊಳ್ಳಲಾಗಿದೆ. ಬೋನ್ಸಾಯ್‌, ಆಮ್ಲಜನಕ ಹೆಚ್ಚು ಹೊರಸೂಸುವ ಸಸಿಗಳು ಇಲ್ಲಿಕಂಡು ಬರುತ್ತಿವೆ.ಕೃಷಿ ಪಂಡಿತ ಪ್ರಶಸ್ತಿ ಪರಸ್ಕೃತ, ಮಲಾರಪುಟ್ಟಯ್ಯ ಮತ್ತು ತಾಲೂಕು ಕೃಷಿ ಅಧಿಕಾರಿಡಾ.ವೆಂಕಟೇಶ್‌ ರಾನೂ ನಿವಾಸಕ್ಕೆ ಭೇಟಿ ನೀಡಿಸಸ್ಯಕಾಶಿಯನ್ನಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಿ.ಎಚ್‌ಡಿ ಪದವೀಧರೆ: ಪಿ.ಎಚ್‌ಡಿ ಪದವೀಧರೆಯಾಗಿರುವ ರಾನೂ ಖಾಸಗಿ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದು, ಬಿಡುವಿನ ವೇಳೆ ಸಸಿ ನೆಡುವುದು,ಪೋಷಿಸುವುದೇ ಇವರ ಕಾಯಕವಾಗಿದೆ. ಇವರ ಪತಿಮನೋಜ್‌ ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕರಾಗಿದ್ದು, ಪತಿಯ ಸಸ್ಯಕಾಶಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.ಪುತ್ರ ಖುನ್ನಾಲ್‌ ಘನ್ನ ಕೂಡ ಸಾಥ್‌ ನೀಡುತ್ತಿದ್ದಾರೆ.ನಮಗೆ ಗಿಡಗಳೇ ಸ್ನೇಹಿತರು, ಬಂಧುಗಳಿದ್ದಂತೆ. ಕಡಿಮೆ ಜಾಗದಲ್ಲಿ ಇಷ್ಟು ಪ್ರಮಾಣದ ವೈವಿಧ್ಯಮಸಸಿಗಳನ್ನು ಬೆಳೆಸುವುದು ಸುಲಭದ ಕಾರ್ಯವಲ್ಲ. ಪ್ರತಿಗಿಡಗಳ ಮೇಲೆ ನಿಗಾವಹಿಸಿ ಅವುಗಳಿಗೆ ಬೇಕಾದ ಆರೈಕೆಯಲ್ಲಿ ತೊಡಗಬೇಕು. ಇಷ್ಟು ಪ್ರಮಾಣದಲ್ಲಿ ಸಸಿಗಳನ್ನು ಬೆಳೆಸಿರುವುದರಿಂದ ಯಥೇತ್ಛವಾಗಿ ಆಮ್ಲಜನಕ ಸಿಗುತ್ತದೆ, ಮನೆಗೆ ಬೇಕಾದ ತರಕಾರಿ, ಹೂ-ಹಣ್ಣುಲಭಿಸುತ್ತದೆ. ಮನೆಯನ್ನೇ ಸುಂದರ ಉದ್ಯಾನವನ್ನಾಗಿಸುವ ಮೂಲಕ ಅಹ್ಲಾದಕರ ಪರಿಸರನಿರ್ಮಿಸಿರುವುದು ನಮಗೆ ನೆಮ್ಮದಿ ಮದ ಸಿಗಲಿದೆಎಂದು ಈ ದಂಪತಿ ತಮ್ಮ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.