ಸಿದ್ದರಾಮಯ್ಯ ಮನೆ ಮುಂದೆ ಅರ್ಜಿ ಹಿಡಿದು ನಿಂತಿಲ್ಲ: ಸಚಿವ
Team Udayavani, Jul 8, 2021, 7:27 PM IST
ಮೈಸೂರು: ಕಾಂಗ್ರೆಸ್ ತೊರೆದು ಬಂದ 17 ಮಂದಿಯಲ್ಲಿ ಯಾರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನಮನೆ ಮುಂದೆ ಅರ್ಜಿ ಹಿಡಿದು ನಿಂತಿಲ್ಲ ಎಂದು ಸಚಿವಎಸ್.ಟಿ. ಸೋಮಶೇಖರ್ ತಿಳಿಸಿದರು.
17 ಜನರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತೇಇಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆಪ್ರತಿಕ್ರಿಯಿಸಿದ ಸಚಿವರು, ನಾವ್ಯಾರೂ ಕಾಂಗ್ರೆಸ್ ಪಕ್ಷಸೇರಬೇಕೆಂದು ಅರ್ಜಿ ಹಾಕಿಲ್ಲ,
ಅವರ ಮನೆಬಾಗಿಲಿಗೂ ಹೋಗಿಲ್ಲ. ಸಿದ್ದರಾಮಯ್ಯ ಅವರೇಅಧಿಕಾರಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ಗೆಹೋದವರು ಎಂದು ಲೇವಡಿ ಮಾಡಿದರು.ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯಮತ್ತುಶಿವಕುಮಾರ್ನಡುವೆ ಹೊಂದಾಣಿಕೆಯೇಇಲ್ಲ. ಜನರ ಗಮನವನ್ನುಬೇರೆಡೆ ಸೆಳೆಯಲು ಈ ರೀತಿÊ Þತನಾ ಡುತಿ ¤ದ್ದಾರೆ.
ನಮ್ಮನ್ನು ಪಕ್ಷ ಮತ್ತು ಸರ್ಕಾರಗೌರ ವಯುñ ವಾಗಿನಡೆಸಿಕೊಳ್ಳುತ್ತಿದೆ. ಆದ್ದರಿಂದನಾವು ಎಲ್ಲಿಯೂ ಹೋಗುವಪ್ರಶ್ನೆಯೇ ಇಲ್ಲ ಎಂದರು.ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದಅವರು, ನಾನು ಎಂದಿಗೂ ಡಬಲ್ ಗೇಮ್ರಾಜಕಾರಣ ಮಾಡಿಲ್ಲ,
ಮಾಡುವುದೂ ಇಲ್ಲ.ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದವರುಯಡಿಯೂರಪ್ಪ. ರಾಜ್ಯದಲ್ಲಿ ಬಿಜೆಪಿಗೆ ಕೇವಲ 2-3ಸ್ಥಾನಗಳು ದೊರೆಯುತ್ತಿದ್ದಾಗಿನಿಂದ ಬೀದಿಯಲ್ಲಿನಿಂತು, ಹೋರಾಟ ಮಾಡಿ ಪಕ್ಷ ಕಟ್ಟಿದ ಅವರನ್ನುನಾವೆಲ್ಲರೂ ಗೌರವಯುತವಾಗಿ ನಡೆಸಿಕೊಳ್ಳಬೇಕು.ಹಾದಿ, ಬೀದಿಯಲ್ಲಿ ಮಾತನಾಡುವುದು ಸರಿಯಲ್ಲಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದುತಿಳಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ