ಜೆಸಿಬಿ ಬಳಸಿ ಕಬಳಿಸಿರುವ ಕೆರೆ ಸಂರಕ್ಷಿಸಿ
Team Udayavani, Jul 11, 2021, 7:48 PM IST
ಹುಣಸೂರು: ನಾಗರಹೊಳೆ ಉದ್ಯಾನದಂಚಿನಲ್ಲಿರುವ ಇತಿಹಾಸ ಪ್ರಸಿದ್ಧಮಾದಳ್ಳಿ ಕಲ್ಲೂರಪ್ಪನ ಬೆಟ್ಟದ ಸಮೀಪ¨ ಕೆರೆ ಅತಿಕ್ರಮಣವಾಗಿದೆ. ಹನಗೋಡು ಹೋಬಳಿಯ ಮಾದಳ್ಳಿಕಲ್ಲೂರಪ್ಪ® ಬೆಟ್ಟದ ತಪ ³ಲಿನ ಗಿರಿಜನಹಾಡಿಯ ಸಮೀಪವಿರುವ ಮಾದಳ್ಳಿಸರ್ವೆ ನಂ.2 ಹಾಗೂ 3ರಲ್ಲಿ 4.10 ಎಕರೆವಿಸ್ತಿರ್ಣದ ಸರ್ಕಾರಿ ಕೆರೆಯನ್ನು ಕಳೆ¨ 10 ವರ್ಷಗಳ ಹಿಂದೆ ಕೃಷಿ ಇಲಾಖೆಯಜಲಾನಯನ ಯೋಜನೆಯಡಿಅಭಿವೃದ್ಧಿಪಡಿಸಲಾಗಿತ್ತು.
ಇತ್ತೀಚೆಗೆಪ್ರಭಾವಿಯೊಬ್ಬರು ಕೆರೆ ಅಂಗಳವನ್ನೇಜೆಸಿಬಿಯಿಂದ ನೆಲಸಮಮಾಡಿ ಒತ್ತುವರಿಮಾಡಿಕೊಂಡಿದ್ದಾರೆ. ಈ ಕೆರೆಯಿಂದಸುತ್ತ-ಮುತ್ತಲಿನ ಮಾದಳ್ಳಿ, ಹರಳಳ್ಳಿಹಾಗೂ ಶಂಕರಪುರ ಆದಿವಾಸಿ ಹಾಡಿಮಂದಿಯ ಜಮೀನುಗಳಲ್ಲಿ ಅಂತರ್ಜಲವೃದ್ಧಿ ಹಾಗೂ ಜಾನುವಾರುಗಳಿಗೆಅನುಕೂಲವಾಗಿತ್ತು.
ಒತ್ತುವರಿಯಿಂದಕೆರೆಯೇ ಮಾಯವಾಗುವ ಸಾಧ್ಯñ ೆ ಇದೆ.ಹೀಗಾಗಿ ತಕ್ಷಣ ಕೆರೆ ಸರ್ವೆ ನಡೆಸಿಒತ್ತುವರಿ ತೆರವುಗೊಳಿಸಬೇಕು ಎಂದುಸುತ್ತ ಮುತ್ತಲಿನ ಗ್ರಾಮಸ್ಥರುಆಗ್ರಹಿಸಿದ್ದಾರೆ.ತಾಲೂಕು ಆಡಳಿತ ಹಾಗೂಸಂಬಂಧಿಸಿದ ಇಲಾಖ ೆ ಅಧಿಕಾರಿಗಳುಇತ್ತ ಗಮನಹರಿಸಿ ಕೆರೆ ಒತ್ತುವರಿತೆರವುಗೊಳಿಸಿ ಕೆರೆ ಉಳಿಸಿಕೊಡಬೇಕುಎಂದು ಕಿರಂಗೂರು ಗ್ರಾಪಂ ಸದಸ್ಯಹಿಂಡಗುಡ್ಲು ರಾÊ ೆುàಗೌಡ ಸೇರಿದಂತೆಮತ್ತಿತರರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್ನದ್ದು: ಮೀನಾಕ್ಷಿ ಲೇಖಿ
Lok Sabha Elections; ಕಾಂಗ್ರೆಸ್ಗೆ ಉತ್ತಮ ಅವಕಾಶ: ದಿನೇಶ್ ಗುಂಡೂರಾವ್