ಮೊಟ್ಟೆಕಾಸು ಭರಿಸಿ ಸಾಲಗಾರರಾದ ಕಾರ್ಯಕರ್ತೆಯರು


Team Udayavani, Jul 16, 2021, 7:17 PM IST

mysore news

ನಂಜನಗೂಡು: ಅಂಗನವಾಡಿ ವ್ಯಾಪ್ತಿಯಲ್ಲಿಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆಕೋಳಿ ಮೊಟ್ಟೆ ವಿತರಿಸಲು ಕಾರ್ಯಕರ್ತೆಯರುಕೈಯಿಂದ ಸ್ವಂತ ಹಣ ಭರಿಸಿ ಇದೀಗ ಸಾಲದ ಶೂಲಕ್ಕೆಸಿಲುಕಿದ್ದಾರೆ.

ಫ‌ಲಾನುಭವಿಗಳಿಗೆ ಸಕಾಲದಲ್ಲಿ ಮೊಟ್ಟೆಸಿಗುತ್ತಿದೆ. ಆದರೆ, ಅದರ ವೆಚ್ಚವನ್ನೂ ಸರ್ಕಾರ ಇನ್ನೂನೀಡಿಲ್ಲ. ಕಳೆದ 4 ತಿಂಗಳಿನಿಂದ ಕಾರ್ಯಕರ್ತೆಯರುಸ್ವಂತ ಹಣದಲ್ಲಿ ಸಾಲ ಮಾಡಿ ಮೊಟ್ಟೆ ಖರೀದಿಸಿ,ಫ‌ಲಾನುಭವಿಗಳಿಗೆ ವಿತರಿಸುವಂತಹ ಪರಿಸ್ಥಿತಿನಿರ್ಮಾಣವಾಗಿದೆ.

ಏನಾದರೂ ಮಾಡಿ ಮೊಟ್ಟೆ ವಿತರಿಸಲೇಬೇಕು ಎಂದು ಇಲಾಖೆ ಅಧಿಕಾರಿಗಳುಕಟ್ಟಾಜ್ಞೆ ವಿಧಿಸಿರುವುದರಿಂದ ಇದಕ್ಕಾಗಿಅಂಗನವಾಡಿ ನೌಕರರೇ ಸ್ವಂತ ಹಣಬಳಸುವಂತಾಗಿದೆ. ಮೊಟ್ಟೆಗೂ ಕಾಸುನೀಡದ ಸರ್ಕಾರದ ವಿರುದ್ಧಕಾರ್ಯಕರ್ತೆಯರು ನಿತ್ಯ ಹಿಡಿಶಾಪಹಾಕುತ್ತಿದ್ದಾರೆ.ಸರ್ಕಾರ ಒಂದು ಮೊಟ್ಟೆಗೆ 5 ರೂ. ದರನಿಗದಿಪಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಮೊಟ್ಟೆದರ 7 ರೂ. ಇದೆ. ಹೆಚ್ಚುವರಿ 2 ರೂ.ಗಳನ್ನುನೀಡಬೇಕಿರುವ ಸರ್ಕಾರವು ತಾನೇ ನಿಗದಿಪಡಿಸಿದ 5ರೂ. ದರವನ್ನು ಕೂಡ ಕಳೆದ ನಾಲ್ಕು ತಿಂಗಳಿನಿಂದಬಾಕಿ ಉಳಿಸಿಕೊಂಡಿದೆ.

ಅಂಗನವಾಡಿ ವ್ಯಾಪ್ತಿಯಗರ್ಭಿಣಿಯರು ಹಾಗೂ ಬಾಣಂತಿಯರಿಗೆದಿನಕ್ಕೊಂದು ಮೊಟ್ಟೆ ಹಾಗೂ 3ದಿಂದ 6 ವರ್ಷದಮಕ್ಕಳಿಗೆ ತಲಾ ವಾರಕ್ಕೆ 2 ಮೊಟ್ಟೆ ನೀಡಲೇಬೇಕಿದೆ.ಇದು ಸರ್ಕರದ ಕಟ್ಟಾಜ್ಞೆ. ಇದನ್ನು ಪಾಲಿಸದಿದ್ದರೆಕೆಲಸದಿಂದ ವಜಾಗೊಳಿಸುವ ಬೆದರಿಕೆಕೂಡ ಇದೆ.ಮೊಟ್ಟೆ ದರ ಏರಿಕೆ: ಸರ್ಕಾರ ತಲಾ ಒಂದು ಮೊಟ್ಟೆಗೆ5 ರೂ. ದರ ನಿಗದಿಪಡಿಸಿದೆ. ಮೊಟ್ಟೆ ದರಹೆಚ್ಚಳವಾಗಿದ್ದು, 7 ರೂ.ಆಗಿದೆ. ಹಾಗಾದರೆ ಈಹೆಚ್ಚುವರಿ ಹಣವನ್ನು ಯಾರು ನೀಡಬೇಕು ಎಂಬಗೊಂದಲದಲ್ಲೇ ಅಂಗನವಾಡಿ ನೌಕರರು ಕೋವಿಡ್‌ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊಟ್ಟೆನೀಡದಿದ್ದರೆ ಮಹಿಳಾ ಹಾಗೂ ಮಕ್ಕಳ ಇಲಾಖೆಯಅಧಿಕಾರಿಗಳು ಬಿಡುವುದಿಲ್ಲ. ಏನಾದರೂ ಮಾಡಿಸಾಲ ಸೋಲ ಮಾಡಿಯಾದರೂ ಫ‌ಲಾನುಭವಿಗಳಿಗೆಮೊಟ್ಟೆ ನೀಡಿ ಎಂಬುದು ಇಲಾಖೆಯ ತಾಕೀತು.ಹೆಚ್ಚುವರಿ ಹಣವಿರಲಿ , ತಾನೇ ನಿಗದಿಪಡಿಸಿದದರವನ್ನೂ ಸಹ ಕಾರ್ಯಕರ್ತರಿಗೆ ಸರ್ಕಾರ ಕಳೆದನಾಲ್ಕು ತಿಂಗಳಿಂದ ನೀಡಿಲ್ಲ.

ಇನ್ನು ಹೆಚ್ಚುವರಿ ಹಣಬರುವುದು ಯಾವಾಗ, ಯಾರಿಂದ ಎಂಬಗೊಂದಲಗಳ ಮಧ್ಯೆ ಅಂಗನವಾಡಿ ಕಾರ್ಯಕರ್ತೆಯರು ಹೈರಾಣಾಗಿದ್ದಾರೆ.ಸಾಲದ ಶೂಲ: ಸರ್ಕಾರನೀಡುವ ಗೌರವಧನದಆಸೆಗಾಗಿ ಮನೆಬಾಗಿಲಿನ ಕೆಲಸವೆಂದುಭಾವಿಸಿ ಕಾರ್ಯನಿರ್ವಹಿಸುತ್ತಿರುವಕಾರ್ಯಕರ್ತೆಯರ ುಇದೀಗ ಫ‌ಲಾನುಭವಿಗಳಿಗೆನೀಡಲಾಗುತ್ತಿರುವ ಮೊಟ್ಟೆಗಾಗಿಸಾಲ ಮಾಡಲಾರಂಭಿಸಿದ್ದಾರೆ. ನಾಲ್ಕು ತಿಂಗಳಿಂದಮೊಟ್ಟೆಯ ಬಾಪು¤ ಬಿಡಿಗಾಸು ಕೂಡ ಬಂದಿಲ್ಲ. ಇನ್ನುಹೆಚ್ಚುವರಿ ಹಣ ಯಾವಾಗ, ಯಾರಿಂದ ಬರುತ್ತದೆಎಂಬುದು ತಿಳಿಯುತ್ತಿಲ್ಲ. ತಿಂಗಳು ತಿಂಗಳು ಮೊಟ್ಟೆಅಂಗಡಿಯ ಸಾಲ ಮಾತ್ರ ಬೆಳೆಯುತ್ತಲೇ ಇದೆ.ಅಂಗನವಾಡಿ ಕಾರ್ಯಕರ್ತೆಯರೆಂಬ ಬಿರುದಿಗೆಮೊಟ್ಟೆ ಅಂಗಡಿಯ ಸಾಲಗಾರರು ನಾವಾಗಬೇಕಾಗಿದೆಎಂದು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರ ಈಗಲಾದರೂ ಮೊಟ್ಟೆ ಹಣ ಬಿಡುಗಡೆಮಾಡಿ ಈ ಕಾರ್ಯಕರ್ತರನ್ನು ಸಾಲದ ಶೂಲದಿಂದಪಾರಮಾಡಬೇಕು. ಮೊಟ್ಟೆ ದರದ ಹೆಚ್ಚುವರಿಹಣವನ್ನು ಪಂಚಾಯ್ತಿ ಹೆಗಲಿಗೆ ವಹಿಸಿರುವುದುಸರಿಯಲ್ಲ. ಗ್ರಾಮ ಪಂಚಾಯ್ತಿಯಿಂದ ಹಣಬರುವುದುಕನಸಿನ ಮಾತು. ಆ ಹೆಚ್ಚುವರಿ ಹಣವನ್ನೂಸರ್ಕಾರವೇ ಭರಿಸಬೇಕು ಅಂಗನವಾಡಿ ನೌಕರರಸಂಘದ ತಾಲೂಕು ಅಧ್ಯಕ್ಷೆ ಮಂಜುಳಾಆಗ್ರಹಿಸಿದ್ದಾರೆ.

ಶ್ರೀಧರ್‌ ಆರ್‌.ಭಟ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.