ತಿರಸ್ಕರಿಸಿದ ಹಾಲನ್ನು ಏನ್‌ ಮಾಡಲಿ?


Team Udayavani, Oct 19, 2021, 3:25 PM IST

mysore news

ಕೆ. ಆರ್‌.ನಗರ: ಕೊರೊನಾ ಸಂಕಷ್ಟದಲ್ಲಿಹೈನೋದ್ಯಮ ಗ್ರಾಮೀಣ ಜನರು ಕೈಹಿಡಿದೆ.ಜೊತೆಗೆ ಸರ್ಕಾರದ 5 ರೂ. ಪ್ರೋತ್ಸಾಹ ಧನಸೇರಿದಂತೆ ಮತ್ತಿತರರ ಹಲವು ಯೋಜನೆರೂಪಿಸಿದೆ. ಆದರೆ, ಹಲವು ಡೇರಿಗಳಲ್ಲಿನಿಗದಿತ ಪ್ರಮಾಣದ ಕೊಬ್ಬಿನಾಂಶ (ಗುಣಮಟ್ಟ) ಕೊರತೆಯಿಂದ ಹಾಲನ್ನು ವಾಪಸ್‌ ಕಳುಹಿಸಲಾಗುತ್ತಿದೆ.

ಹೀಗೆ ಉಳಿದ ಹಾಲನ್ನುಏನು ಮಾಡಬೇಕು, ಇದೇ ಪರಿಸ್ಥಿತಿಮುಂದುವರಿದರೆ ರಾಸುಗಳನ್ನು ಸಾಕುವುದೇಕಷ್ಟಕರವಾಗಿದೆ. ನಿರ್ವಹಣೆ ಖರ್ಚು ವೆಚ್ಚ ಮೈಮೇಲೆ ಬರುತ್ತಿದೆ ಎಂದು ಹಾಲು ಉತ್ಪಾದಕರುಅಳಲು ತೋಡಿಕೊಂಡಿದ್ದಾರೆ.ಸಾಲಿಗ್ರಾಮ ಹಾಗೂ ಕೆ.ಆರ್‌.ನಗರತಾಲೂಕುಗಳಲ್ಲಿ 60 ಹಾಲು ಉತ್ಪಾದಕರಮಹಿಳಾ ಸಹಕಾರ ಸಂಘ ಮತ್ತು 88 ಸಾಮಾನ್ಯಸಹಕಾರ ಸಂಘಗಳಿದ್ದು, ಇವುಗಳಿಗೆ ಅವಶ್ಯಕತೆಇರುವ ಕಟ್ಟಡ ಮತ್ತು ಬಿಎಂಸಿ ಕೇಂದ್ರಆರಂಭಿಸಿ ಮೈಮುಲ್‌ನ ವತಿಯಿಂದಅನುಕೂಲ ಕಲ್ಪಿಸಲಾಗುತ್ತಿದೆ.

13 ಸದಸ್ಯರು: ಎರಡೂ ತಾಲೂಕಿನಿಂದ 13ಸಾವಿರ ಮಂದಿ ರೈತ ಸದಸ್ಯರು ನಿತ್ಯ ಹಾಲುಸರಬರಾಜು ಮಾಡುತ್ತಿದ್ದು, ದಿನಕ್ಕೆ ಒಂದು ಲಕ್ಷಲೀಟರ್‌ ಸಂಗ್ರಹಣೆ ಮಾಡುತ್ತಿದ್ದು, ಹಾಲಿನಲ್ಲಿಕೊಬ್ಬಿನಾಂಶವಿಲ್ಲ ಎಂದು ಸಂಘಗಳಕಾರ್ಯದರ್ಶಿಗಳು ಸದಸ್ಯರಿಂದ ಖರೀದಿಸದೆಹಾಲನ್ನು ವಾಪಸ್‌ ಕಳುಹಿಸುತ್ತಿದ್ದಾರೆ.ಇದರಿಂದ ರೈತರು ಮೈಮುಲ್‌ಗೆ ಹಾಲುಸರಬರಾಜು ಮಾಡಿ ಗಳಿಸುವುದಕ್ಕಿಂತ ಹೆಚ್ಚಾಗಿನಷ್ಟಕ್ಕೆ ಒಳಗಾಗುತ್ತಿದ್ದಾರೆ.

ಲಕ್ಷ ಲೀ. ಹಾಲು ಸಂಗ್ರಹ: ಮೈಮುಲ್‌ನನಿರ್ದೇಶನದಂತೆ ಸಂಘಗಳು ಹಾಲಿನಡಿಗ್ರಿ(ಗುಣಮಟ್ಟ) ಪರಿಶೀಲಿಸಿ ಲೀಟರ್‌ಗೆ 26ರಿಂದ 28ರವರೆಗೆ ಹಣ ನೀಡುತ್ತಿರುವುದರಜತೆಗೆ ಹಾಲು ಸರಬರಾಜು ಮಾಡಿದ ಸದಸ್ಯರಬ್ಯಾಂಕಿನ ಖಾತೆಗೆ ಲೀಟರ್‌ಗೆ 5 ರೂ.ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಾ ಬಂದಿದೆ.
ಒಟ್ಟು 33 ರೂ. ಒಂದು ಲೀಟರ್‌ಗೆದೊರೆಯುವುದರಿಂದ ಹೈನುಗಾರಿಕೆ ಮಾಡುವವರು ಡೇರಿಗಳಿಗೆ ಹಾಲು ಸರಬರಾಜುಮಾಡುತ್ತಿರುವುದರಿಂದ ದಿನಕ್ಕೆ ಒಂದು ಲಕ್ಷಲೀಟರ್‌ ಸಂಗ್ರಹವಾಗಲು ಸಾಧ್ಯವಾಗಿದೆ.ಡೇರಿಗಳಲ್ಲಿ ಹಾಲು ಪರೀಕ್ಷಕರುಪರಿಶೀಲಿಸಿದ ನಂತರ ಒಂದು ಲೀಟರ್‌ನಿಂದ 5ಲೀಟರ್‌ವರೆಗೂ ತರುವ ಸದಸ್ಯರನ್ನು ಹಾಲಿನಲ್ಲಿಕೊಬ್ಬಿನಾಂಶ ಇಲ್ಲ ಎಂಬ ನೆಪ ಹೇಳಿ ದಿನಕ್ಕೆ ಒಂದು ಸಂಘದಲ್ಲಿ 50 ರಿಂದ 60 ಲೀಟರ್‌ಹಾಲನ್ನು ವಾಪಸ್‌ ಕಳುಹಿಸುತ್ತಿದ್ದಾರೆ.ಹಾಲು ಉತ್ಪಾದಕರ ಸಮಸ್ಯೆ ಕುರಿತುಮೈಮುಲ್‌ನ ವಿಸ್ತರಣಾಧಿಕಾರಿಗಳಿಗೆ ದೂರು ನೀಡಿದರೆ ಸಮರ್ಪಕ ಉತ್ತರ ಸಿಗುವುದಿಲ್ಲ.

“ಹಸುಗಳಿಗೆ ನಿಗದಿತ ಪ್ರಮಾಣದ ಪೌಷ್ಟಿಕಆಹಾರ ನೀಡುತ್ತಿಲ್ಲ. ಆದ್ದರಿಂದ ಈ ಸಮಸ್ಯೆಎದುರಾಗಿದೆ’ ಎಂದು ಉಡಾಫೆ ಉತ್ತರ ನೀಡುತ್ತಾರೆ. ಅಲ್ಲದೆ ಉತ್ತಮ ವೈದ್ಯರಿಂದ ಸಲಹೆಪಡೆಯಿರಿ ಎಂದು ಹೇಳುವ ಮೂಲಕ ತಮ್ಮಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಇದರಿಂದ ಹಾಲು ಸರಬರಾಜುದಾರರು ಸಂಕಷ್ಟಕ್ಕೆಒಳಗಾಗಿದ್ದಾರೆ ಎಂದು ರೈತರು ದೂರಿದ್ದಾರೆ.

ಗೇರದಡ ನಾಗಣ್ಣ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.