ಹುಣಸೂರು: ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ… ಮುಖಂಡರ ಜೊತೆ ಚರ್ಚೆ
Team Udayavani, Jan 4, 2023, 9:23 PM IST
ಹುಣಸೂರು: ಪಿರಿಯಾಪಟ್ಟಣದಿಂದ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ಅದ್ದೂರಿ ಸ್ವಾಗತ ಕೋರಿದರು.
ನಗರದ ಬೈಪಾಸ್ ರಸ್ತೆಯ ದಿಲ್ಲಿ ದರ್ಬಾರ್ ಹೋಟೆಲ್ ನಲ್ಲಿ ಕೆಲ ಹೊತ್ತು ಮುಖಂಡರೊಂದಿಗೆ ಚರ್ಚಿಸಿದ ನಂತರ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಶ್ರಮಿಸುವಂತೆ ಕೋರಿದರು.
ಈ ವೇಳೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ. ಹುಣಸೂರು ಕ್ಷೇತ್ರದ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ. ಮಾಜಿ ಶಾಸಕ ಚಿಕ್ಕಮಾದು ಪುತ್ರಿ ರಂಜಿತಾ ಚಿಕ್ಕಮಾದು. ನಗರಸಭೆ ಸದಸ್ಯರಾದ ಶರವಣ, ಶ್ರೀನಾಥ್, ಕೃಷ್ಣರಾಜಗುಪ್ತ, ಸತೀಶ್, ದೇವರಾಜ್, ಮುಖಂಡರಾದ ವರದರಾಜು, ಜೆ.ಮಹದೇವ್, ಕೊಳಗಟ್ಟಕೃಷ್ಣ, ಸಿರಾಜ್, ಪೆರಮಾಳ್, ಗುಜರಿ ರಿಜ್ವಾನ್, ಸುವೇಲ್, ಫಜಲ್, ಹೋಟೆಲ್ ಮಾಲಿಕ ಸುಹೇಬ್ ಸೇರಿದಂತೆ 200 ಕ್ಕೂ ಹೆಚ್ಚು ಕಾರ್ಯಕರ್ತರು ಹಾಜರಿದ್ದರು.
ಇದನ್ನೂ ಓದಿ: ಹುಣಸೂರು: ಹಗಲು ಹೊತ್ತು ವಿದ್ಯುತ್ ಪೂರೈಕೆಗೆ ರೈತ ಸಂಘ ಆಗ್ರಹ