ಹೆಲಿಟೂರಿಸಂಗೆ ಮರ ಹನನ ವಿರೋಧಿಸಿ ಭಿತ್ತಿ ಪತ್ರ


Team Udayavani, Apr 19, 2021, 3:21 PM IST

programme at mysore

ಮೈಸೂರು: ನಗರದ ಲಲಿತಮಹಲ್‌ಆವರಣದಲ್ಲಿ ಹೆಲಿ ಟೂರಿಸಂ ಹೆಸರಿನಲ್ಲಿಮರಗಳನ್ನು ಕಡಿಯಲು ಹೊರಟಿರುವಪ್ರವಾಸೋದ್ಯಮ ಇಲಾಖೆಯಯತ್ನವನ್ನು ಖಂಡಿಸಿ ಪರಿಸರ ಬಳಗದಸದಸ್ಯರು ವಿವಿಧ ಭಿತ್ತಿ ಪತ್ರಗಳನ್ನುಹಿಡಿದು ವಿಶೇಷ ಜಾಗೃತಿ ಕಾರ್ಯಕ್ರಮನಡೆಸಿದರು.

“ವೃಕ್ಷೋ ರಕ್ಷತಿ ರಕ್ಷಿತಃ’, “ಪರಿಸರಉಳಿವು-ನಮ್ಮ ಉಳಿವು ಪರಿಸರದಅಳಿವು ನಮ್ಮ ಅಳಿವು'”ನಿಲ್ಲಲಿ ಮರಗಳಹನನ ಬೆಳೆಸಲಿ ಅಲ್ಲಲ್ಲಿ ಕಾನನ’, ,””ಪ್ರಕೃತಿ ಮಾತೆ, ನಿಜವಾದ ಅನ್ನದಾತೆ’,”ಮರಗಳನ್ನು ಬೆಳೆಸೋಣ ಕಡಿಯುವುದನ್ನು ನಿಲ್ಲಿಸೋಣ, ಕಡಿದರೆ ಮರಬರುವುದು ಬರ ಮುಂತಾದ ಘೋಷಣೆಗಳನ್ನು ಹೊತ್ತ ಫ‌ಲಕ ಪ್ರದರ್ಶಿಸಲಾಯಿತು.ಪರಿಸರ ಆಸಕ್ತರು ವಿವಿಧಭಿತ್ತಿಪತ್ರಗಳನ್ನು ಹಿಡಿದು ಅರಿವುಮೂಡಿಸಿದರು.

ಗಾಯಕ ನಾರಾಯಣಸ್ವಾಮಿ ತಂಡದ ಕಲಾವಿದರು ಪರಿಸರಗೀತೆಗಳನ್ನು ಹಾಡಿ ಮರಗಳ ಹನನಕ್ಕೆವಿರೋಧ ವ್ಯಕ್ತಪಡಿಸಿದರು.ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚನ್ನೇಗೌಡ ಮಾತನಾಡಿ, ಲಲಿತಮಹಲ್‌ ಮುಂಭಾಗ ಪ್ರಾಣಿಪಕ್ಷಿಗಳಸಂಕುಲಕ್ಕೆ ನೆಲೆಯಾಗಿದೆ. ಅಲ್ಲದೆ,ಸಾಕಷ್ಟು ಮಂದಿ ನಿತ್ಯ ವಾಯುವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ.

ನೂರಾರು ಯುವಕರ ಕ್ರೀಡಾಭ್ಯಾಸಕ್ಕೂಈ ತಾಣ ಆಧಾರವಾಗಿದ್ದು, ಇಲ್ಲಿನವಾತಾವರಣ ಹೀಗೆ ಇರಬೇಕುಎನ್ನುವುದು ಎಲ್ಲರ ಆಶಯ. ಆದ್ದರಿಂದಇಲ್ಲಿನ ಮರಗಳನ್ನು ಕಡಿಯುವುದುಸೂಕ್ತವಲ್ಲ ಎಂದರು. ಅಲ್ಲದೆ, ಕೊರೊನಾಎರಡನೇ ಅಲೆ ಇದೀಗ ಎಲ್ಲೆಡೆವೇಗವಾಗಿ ಹಬ್ಬುತ್ತಿದೆ. ಹಾಗಾಗಿಏ.23ರಂದು ಅರಣ್ಯ ಭವನದಲ್ಲಿಆಯೋಜಿಸಿರುವ ಸಾರ್ವಜನಿಕಅಹವಾಲು ಸಭೆಯನ್ನು ಮುಂದೂಡಬೇಕು ಎಂದು ಅರಣ್ಯಾಧಿಕಾರಿಗಳುಹಾಗೂ ಜಿಲ್ಲಾಧಿಕಾರಿಗೆ ಮನವಿಮಾಡಿದರು.

ಪರಿಸರ ಬಳಗದ ಪರಶುರಾಮೇಗೌಡ, ಅಂಕಣಗಾರ್ತಿ ಕುಸುಮಾಆಯರಹಳ್ಳಿ, ಹಿರಿಯ ರಂಗಕರ್ಮಿಜನಾರ್ದನ್‌ (ಜನ್ನಿ), ಗಾಯಕರಾದಡಾ.ನಿಂಗರಾಜು, ವಿಶ್ವನಾಥ್‌,ದೇವಾನಂದ ವರಪ್ರಸಾದ್‌, ರಮೇಶ್‌,ಹೊಸಳ್ಳಿ ಶಿವು, ಕ್ರೆಡಿಟ್‌ ಐ ಸಂಸ್ಥೆಯ ಡಾ.ಎಂ.ಪಿ. ವರ್ಷಾ ಇತರರಿದ್ದರು.

ಟಾಪ್ ನ್ಯೂಸ್

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.