ಅರ್ಚಕನ ಉರಗ ಪ್ರೇಮ : 1500 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ ಗುರುರಾಜ್


Team Udayavani, Sep 7, 2022, 11:07 AM IST

ಅರ್ಚಕನ ಉರಗ ಪ್ರೇಮ : 1500 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ ಗುರುರಾಜ್

ಹುಣಸೂರು : ಎಲ್ಲೇ – ಯಾವುದೇ ಹಾವು ಕಂಡರೂ ಸೈ ಸ್ಥಳದಲ್ಲಿ ಸಿಗುವ ಕಡ್ಡಿ ಹಿಡಿದು ಹಾವು ಹಿಡಿಯಲು ಹೋಗುತ್ತಾರೆ ಅರ್ಚಕ ಎಚ್.ಆರ್. ಗುರುರಾಜ್.

ಹುಣಸೂರು ನಗರದ ಬ್ರಾಹ್ಮಣರ ಬಡಾವಣೆಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿರುವ ಗುರುರಾಜ್ ಈ ವರೆಗೆ ಸುಮಾರು 1500 ಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ಹಿಡಿದು ನಗರದ ಅಯ್ಯಪ್ಪಸ್ವಾಮಿ ಬೆಟ್ಟ. ಕಲ್ ಬೆಟ್ಟ ಫಾರೆಸ್ಟ್ ಅಥವಾ ಚಿಕ್ಕ ಹುಣಸೂರು ಬಳಿಯ ಬಾಚಹಳ್ಳಿ ರಸ್ತೆಯ ಕಲ್ಮಂಟಿಗಳಲ್ಲಿ ಬಿಟ್ಟು ಉರಗ ಪ್ರೇಮ ಮೆರೆಯುತ್ತಾರೆ.

ತಂದೆ ಮಿಲ್ಟ್ರಿ ರಾಮಚಂದ್ರ ರಾಯರಿಂದ ಬಳುವಳಿಯಾಗಿ ಬಂದದ್ದು. ಹಾವನ್ನು ಕಂಡೊಡನೆ ಸುತ್ತಮುತ್ತಲಿನವರಿಗೆ ಧೈರ್ಯ ಹೇಳೋದು. ನಂತರ ಯಾವುದೇ ಅಳುಕಿಲ್ಲದೆ ಏಯ್ ಸುಮ್ಮನಿರು ನಾನೇನೂ ಮಾಡಲ್ಲ ಎಂಬ ಮಾತು ಜೋರಾಗಿ ಹೇಳುತ್ತಾ. ಸ್ಥಳದಲ್ಲಿ ಸಿಗುವ ಕಡ್ಡಿಯಿಂದ ಹಾವಿನ ತಲೆ ಒತ್ತಿ ಹಿಡಿದು ಅದರ ತಲೆಯನ್ನು ಕೈಯಲ್ಲಿ ಹಿಡಿದರೆಂದರೆ ಮುಗಿತು ಹಾವು ಬಂಧನವಾದಂತೆ ಸರಿ. ಇನ್ನು ಯಾವುದಾದರೂ ಚೀಲ ಸಿಕ್ಕರೆ ಹಾವನ್ನು ಅದರೊಳಗೆ ಹಾಕಿಕೊಂಡು ಯಾವುದಾದರೂ ಬೈಕ್ ಹತ್ತಿ ದೂರದ ಬೆಟ್ಟಕ್ಕೆ ಬಿಟ್ಟು ಬರೋದು.

ಸಾಕಷ್ಟು ಬಾರಿ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದದ್ದೂ ಇದೆ.

ಹಾವು ಕಚ್ಚಿ ಚಿಕಿತ್ಸೆ ಪಡೆದ ವೇಳೆ ಅಳುಕದೆ ಅಂದು ಉಪವಾಸವಿದ್ದು ಕಚ್ಚಿದ ಭಾಗದ ಊತ ಕಡಿಮೆಯಾಗುತ್ತಿದ್ದಂತೆ ಮತ್ತೆ ತನ್ನ ಕಾಯಕ ಮುಂದುವರೆಸಿದ್ದಾರೆ.

ಈವರೆಗೆ 1500 ಕ್ಕೂ ಹೆಚ್ಚು ಮಂಡಲ. ಉರಿ ಮಂಡಲ. ಬೇಲಿ ಬದಿಯಲ್ಲಿ ಸೀಟಿ ಊದುವ ಕೊಳಕು ಮಂಡಲ.ನಾಗರ. ಗೋದಿನಾಗರ. ಹಸಿರು ಹಾವು ಹೀಗೆ ಹಲವು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ.

ಹಾವುಗಳಿಗೆ ಪೆಟ್ಟಾಗಿದ್ದಲ್ಲಿ ಅಯ್ಯೋ ನಿನಗೆ ಏನಾಯಿತೆಂದು ಮರುಕ ಪಟ್ಟ ಘಟನೆಗಳು ಇವರ ಮುಂದಿದೆ. ಹಾವು ಕಂಡೊಡನೆ ದೊಣ್ಣೆ. ಕಲ್ಲಿನಿಂದ ಹೊಡೆಯೋದು ಬಿಡಿ.

ಏನಾದರಾಗಲಿ ನಾವು ಹಾವುಗಳನ್ನು ಕಂಡು ಭಯ ಬೀಳದೆ ಅದಕ್ಕೇನೂ ತೊಂದರೆ ಮಾಡದಿದ್ದಲ್ಲಿ ಅದರ ಪಾಡಿಗೆ ಹೋಗುತ್ತದೆ. ನಮ್ಮಿಂದ ತೊಂದರೆ ಯಾಗುತ್ತದೆ ಎಂಬ ಭಯದಲ್ಲೇ ಅವು ಕಚ್ಚುತ್ತವೆ. ಭಯ ಬೀಳದೆ ಹಾವು ಕಚ್ಚಿದ ವೇಳೆ ಚಿಕಿತ್ಸೆ ಪಡೆಯಬೇಕು.

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.