ವಿಜಯಶಂಕರ್‌ ಬಳಿ 34.12 ಲಕ್ಷ ರೂ.ಚರಾಸ್ತಿ


Team Udayavani, Mar 26, 2019, 1:04 PM IST

m4-vijayshankar

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ 34,12,974 ರೂ. ಮೌಲ್ಯದ ಚರಾಸ್ತಿ, 2,05,70 ಕೋಟಿ ಮೊತ್ತದ ಸ್ವಯಾರ್ಜಿತ ಸ್ವತ್ತುಗಳು, 10 ಲಕ್ಷ ರೂ. ಮೌಲ್ಯದ ಪಿತ್ರಾರ್ಜಿತ ಸ್ವತ್ತು ಹೊಂದಿದ್ದಾರೆ.

ಗೃಹಿಣಿಯಾಗಿರುವ ಅವರ ಪತ್ನಿ ಬಬಿತಾ ಅವರು 1,96,81,515 ರೂ. ಮೊತ್ತದ ಚರಾಸ್ತಿ, 10 ಲಕ್ಷ ರೂ.ಮೊತ್ತದ ಸ್ವಯಾರ್ಜಿತ ಆಸ್ತಿ ಹೊಂದಿದ್ದಾರೆ. ಮಗ ಚೇತನ್‌ಕುಮಾರ್‌ ಹೆಸರಲ್ಲಿ 7,70,301 ರೂ. ಮೌಲ್ಯದ ಚರಾಸ್ತಿ ಇದೆ.

ಬ್ಯಾಂಕು, ಹಣಕಾಸು ಸಂಸ್ಥೆಗಳಲ್ಲಿ ವಿಜಯಶಂಕರ್‌ ಹೆಸರಲ್ಲಿ 35 ಲಕ್ಷ ಸಾಲವಿದೆ. ಪತ್ನಿ ಹೆಸರಲ್ಲಿ ಯಾವುದೇ ಸಾಲವಿಲ್ಲ. ಬದಲಿಗೆ ಬಬಿತ ಅವರೇ ಪತಿ ವಿಜಯಶಂಕರ್‌ ಅವರಿಗೆ 15 ಲಕ್ಷ ರೂ. ಸಾಲ ನೀಡಿದ್ದಾರೆ.

ವಿಜಯಶಂಕರ್‌ ಕೈಯಲ್ಲಿ 2 ಲಕ್ಷ ರೂ. ಹಣ ಇದ್ದರೆ, ಬಬಿತಾ ಅವರ ಬಳಿ 15 ಸಾವಿರ ರೂ. ಹಣ ಇದೆ. ನಜರ್‌ಬಾದ್‌ನ ಕೆನರಾಬ್ಯಾಂಕ್‌ ಶಾಖೆಯ ಉಳಿತಾಯ ಖಾತೆಯಲ್ಲಿ 86,043.38 ರೂ. , ಬೆಂಗಳೂರಿನ ಶಾಸಕರ ಭವನದ ಅಪೆಕ್ಸ್‌ ಬ್ಯಾಂಕ್‌ ಶಾಖೆಯ ಚಾಲ್ತಿ ಖಾತೆಯಲ್ಲಿ 16,05,658.80 ರೂ. ಸಹರಾ ಇ-ಶೈನ್‌ ಸಹರಾ ಕ್ರೆಡಿಟ್‌ ಕೋ ಆಫ್ ಸೊಸೈಟಿಯಲ್ಲಿ 1,12,000 ರೂ. ಹೊಂದಿದ್ದಾರೆ.

ಬಬಿತಾ ಅವರು ಹುಣಸೂರಿನ ಎಸ್‌ಬಿಐ ಶಾಖೆಯಲ್ಲಿ 50,589 ರೂ. ಠೇವಣಿ ಇರಿಸಿದ್ದು, ಮೈಸೂರಿನ ನಜರ್‌ಬಾದ್‌ ಕೆನರಾಬ್ಯಾಂಕ್‌ ಶಾಖೆಯಲ್ಲಿ 72,56,308 ರೂ. ಠೇವಣಿ ಹೊಂದಿದ್ದಾರೆ. ಮೈಸೂರಿನ ನಜರ್‌ಬಾದ್‌ ಕೆನರಾಬ್ಯಾಂಕ್‌ ಶಾಖೆಯ ಉಳಿತಾಯ ಖಾತೆಯಲ್ಲಿ 1,11,863 ರೂ. ಹೊಂದಿದ್ದಾರೆ.

ವಿಜಯಶಂಕರ್‌ ಹೆಸರಲ್ಲಿ 25 ಸಾವಿರ ರೂ. ಮೌಲ್ಯದ 2013ರ ಮಾಡೆಲ್‌ನ ಹೊಂಡಾ ಆಕ್ಟೀವಾ ಸ್ಕೂಟರ್‌ ಇದ್ದರೆ, ಬಬಿತಾ ಅವರ ಹೆಸರಲ್ಲಿ 1.50 ಲಕ್ಷ ರೂ. ಮೌಲ್ಯದ 2009ರ ಮಾಡೆಲ್‌ನ ಮಾರುತಿ ಸ್ವಿಫ್ಟ್ ಕಾರು ಇದೆ.

ಮಗ ಚೇತನ್‌ಕುಮಾರ್‌ ಹೆಸರಲ್ಲಿ 2009ರ ಮಾಡೆಲ್‌ನ ಸುಜಕಿ ಆಕ್ಸಿಸ್‌ ಬೈಕ್‌ ಇದೆ. 30 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಬ್ಯಾಡಗಿ ತಾಲೂಕು ಗುಮ್ಮನಹಳ್ಳಿಯಲ್ಲಿ 1.34 ಎಕರೆ ಪಿತ್ರಾರ್ಜಿತ ಆಸ್ತಿ ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ 10 ಲಕ್ಷ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ 2007ರಲ್ಲಿ ಖರೀದಿಸಿದ ನಿವೇಶನದ ವ್ಯಾಜ್ಯ ಹೈಕೋರ್ಟ್‌ನಲ್ಲಿರುವುದರಿಂದ ಅದರ ಮಾರುಕಟ್ಟೆ ಮೌಲ್ಯ ಅಂದಾಜಿಸಿಲ್ಲ. ಅಕ್ಕ ಸರೋಜಮ್ಮ ಅವರಿಗೆ 15 ಲಕ್ಷ, ಅಕ್ಕನ ಮಗ ಮಾಲತೇಶ್‌ರಿಂದ 5 ಲಕ್ಷ , ಪತ್ನಿ ಬಬಿತಾ ಅವರಿಂದ 15 ಲಕ್ಷ ಸಾಲ ಪಡೆದಿದ್ದಾರೆ. ಬಬಿತಾ ಅವರ ಬಳಿ 12 ಲಕ್ಷ ಮೊತ್ತದ 400 ಗ್ರಾಂ ಚಿನ್ನಾಭರಣ, 2.25 ಲಕ್ಷ ಮೊತ್ತದ 5 ಕೆ.ಜಿ ಬೆಳ್ಳಿ ಪದಾರ್ಥಗಳಿದೆ.

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.