ವ್ಯಾಕಿನ್ ಕೊರತೆ ಆಗದಂತೆ ನೋಡಿಕೊಳ್ಳಲು ಸಲಹೆ
Team Udayavani, Apr 24, 2021, 4:18 PM IST
ಮಾನ್ವಿ: ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಜೊತೆ ಶುಕ್ರವಾರ ವಿಡಿಯೋಸಂವಾದ ನಡೆಸಿದ ಶಾಸಕ ರಾಜಾ ವೆಂಕಟಪ್ಪನಾಯಕ, ಕೊರೊನಾ ನಿಯಂತ್ರಣ ಕ್ರಮಗಳಬಗ್ಗೆ ಚರ್ಚಿಸಿದರು.
ಈ ವೇಳೆ ಮಾತನಾಡಿದಶಾಸಕ ರಾಜಾವೆಂಕಟಪ್ಪ ನಾಯಕ,ಕೊರೊನಾ ಎರಡನೇ ಅಲೆಯಿಂದಾಗಿತಾಲೂಕಿನಲ್ಲಿಯೂ ಅ ಧಿಕ ಪ್ರಕರಣಗಳುಕಾಣಿಸಿಕೊಳ್ಳುತ್ತಿವೆ.
ಈ ತಿಂಗಳ ಮೊದಲಹತ್ತು ದಿನದಲ್ಲಿ ಕೇವಲ 29 ಪ್ರಕರಣಗಳಕಾಣಿಸಿಕೊಂಡಿವೆ. ನಂತರ ಹತ್ತು ದಿನದಲ್ಲಿಅತ್ಯಧಿ ಕ ಪ್ರಕರಣಗಳು ಬಂದಿದ್ದು, 178ಜನರಿಗೆ ಸೋಂಕು ದೃಢಪಟ್ಟಿದೆ ಎಂದರು.ಆದ್ದರಿಂದ ತಾಲೂಕಿನ ಹೆಚ್ಚಿನಸೌಲಭ್ಯಗಳನ್ನು ಕಲ್ಪಿಸಬೇಕು. ವ್ಯಾಕ್ಸಿನ್ಕೊರತೆ ಆಗದಂತೆ ನೋಡಿಕೊಳ್ಳಬೇಕು.ವೆಂಟಿಲೇಟರ್ಗಳ ಸರಬರಾಜುಮಾಡಬೇಕು.
ಕೆಲವು ದಿಢೀರ್ನಿರ್ಧಾರ ಕೈಗೊಂಡರೆ ಜನರ ಜೀವನಅಸ್ತವ್ಯಸ್ತವಾಗುತ್ತದೆ. ವ್ಯಾಪಾರಸ್ಥರಿಗೆತೊಂದರೆಯಾಗುತ್ತದೆ. ಮುಂಚಿತವಾಗಿಸೂಚನೆಗಳನ್ನು ನೀಡಬೇಕು ಎಂದರು.ಚಂದ್ರಶೇಖರ್ ಸ್ವಾಮಿ, ಸುಭದ್ರಾದೇವಿ,ಜಗದೀಶ, ಕೃಷ್ಣಮೂರ್ತಿ, ವೆಂಕಟೇಶಗುಡಿಹಾಳ, ನಾಗರಾಜ ಭೋಗಾವತಿ,ರಾಜಾ ರಾಮಚಂದ್ರ ನಾಯಕ, ಬಾಷಾಟೇಲರ್, ಶರಣಪ್ಪ ಮೇದಾ, ಶಿವರಾಜನಾಯಕ, ಖಲೀಲ್ ಖುರೇಷಿ,ಎಂ.ಡಿ. ಇಸ್ಮಾಯಿಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು