ಸಾಹಿತಿಗಳು ಹಂಗು ತೊರೆದು ಸಾಹಿತ್ಯ ರಚಿಸಲಿ


Team Udayavani, Mar 11, 2019, 7:52 AM IST

ray-2.jpg

ರಾಯಚೂರು: ಸಾಹಿತಿಗಳು ನಿರ್ದಿಷ್ಟ ವಿಚಾರ ಬರೆಯಬೇಕು ಎಂಬ ನಿಯಮ ರೂಪಿಸುವ ವರ್ಗವೊಂದು ಸದಾ ಸಕ್ರಿಯವಾಗಿರುತ್ತದೆ. ಆದರೆ, ಬರಹಗಾರ ಯಾರ ಹಂಗಿಗೂ ಸಿಲುಕದೆ ಮುಕ್ತವಾಗಿ ತಮ್ಮ ವಿಚಾರ ಪ್ರಸ್ತುತಪಡಿಸಬೇಕು ಎಂದು ಹಿರಿಯ ಸಾಹಿತಿ ಡಾ| ಎಚ್‌. ನಾಗವೇಣಿ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ರವಿವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ| ರಾಜಲಕ್ಷ್ಮೀ ಬರಗೂರು ರಾಮಚಂದ್ರಪ್ಪ ದತ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಬುದ್ಧಿವಂತರ ನಾಡು ಎನಿಸಿಕೊಳ್ಳುವ ದಕ್ಷಿಣ ಕರ್ನಾಟಕ ಭಾಗದಲ್ಲೇ ಈಗ ಜಾತಿ ಧರ್ಮಗಳ ಸಂಘರ್ಷ ಹೆಚ್ಚಿದೆ. ಸತ್ಯವನ್ನು ಸ್ವೀಕರಿಸುವ ಮನೋಭಾವ ಆ ಭಾಗದಲ್ಲಿಲ್ಲ. ಆದರೆ, ಎಲ್ಲಿ ವಿರೋಧವಿರುವುದೋ ಪ್ರತಿರೋಧ ಶಕ್ತಿಯೂ ಇರುತ್ತದೆ. ಅದರ ಆಧಾರದ ಮೇಲೆಯೇ ಹೆಚ್ಚು ಸಾಹಿತ್ಯ ರಚನೆಯಾಗುತ್ತದೆ ಎಂದು ವಿವರಿಸಿದರು.

ಸಾಹಿತಿ ಅಮರೇಶ ನುಗಡೋಣಿ ಅಭಿನಂದನಾ ನುಡಿಯಲ್ಲಿ, ತಾವು ಜನಿಸಿದ ಸ್ತರದ ಕೆಳಲೋಕವನ್ನು ಸಾಹಿತ್ಯಕ್ಕೆ ಆಯ್ದುಕೊಂಡ ಲೇಖಕರಲ್ಲಿ ಎಚ್‌.ನಾಗವೇಣಿ ಅವರು ಕೂಡ ಇದ್ದಾರೆ. ದೊಡ್ಡದು ಸಣ್ಣದು ಎನ್ನದೇ ಎಲ್ಲ ಸಮುದಾಯಗಳ ಜಾತಿವಾದ ವಿರೋಧಿ ಸಿದ ಅವರು, ತಮ್ಮ ಬರಹಗಳಲ್ಲಿ ಅದನ್ನು ಉಲ್ಲೇಖೀಸುತ್ತಲೇ ಸಾಗುತ್ತಾರೆ. ಸ್ತ್ರೀವಾದಿ ಮನೋಧರ್ಮವುಳ್ಳ ಲೇಖಕಿ ಅವರು ಎಂದು ಬಣ್ಣಿಸಿದರು.

ಮೊದಲ ದತ್ತಿ ಪ್ರಶಸ್ತಿಯನ್ನು ದಕ್ಷಿಣ ಭಾಗದ ಸಾಹಿತಿಗಳಿಗೆ ನೀಡುವ ಮೂಲಕ ಉತ್ತರ ಭಾಗದ ಸಾಹಿತ್ಯಪ್ರಿಯರು ಉದಾರತೆ ಮರೆದಿದ್ದಾರೆ. ಬಹುಶಃ ಅವರ ಆಯ್ಕೆ ಸಮರ್ಥವಾಗಿದೆ. ಕನ್ನಡ ವಿವಿಗೆ ತೆರಳಿ ಅಲ್ಲಿನ ಗ್ರಂಥಾಲಯ ನೋಡಿದರೆ ನಾಗವೇಣಿ ಅವರ ಪುಸ್ತಕ ಪ್ರೀತಿ ಎಂಥದ್ದು ಎಂದು ಅರಿವಾಗುತ್ತದೆ. ಕರಾವಳಿಯ ಬದುಕು ಕಂಡ ಅವರು, ಕಾರಂತರನ್ನು ಬಿಟ್ಟು ಕುವೆಂಪು ಅವರನ್ನು ಅನುಸರಿಸಿದ್ದು ಬರಹಗಳಲ್ಲಿ ಕಂಡು ಬರುತ್ತದೆ. ಮಹಾನ್‌ ಸಾಹಿತಿಗಳು ಬರೆದು ಬಿಟ್ಟ ಕ್ಷೇತ್ರಗಳಲ್ಲೇ ಅಪರೂಪ ಎನಿಸುವ ಕೃತಿಗಳನ್ನು
ಅವರು ರಚಿಸಿರುವುದು ಅವರ ಬರಹ ಶಕ್ತಿಗೆ ಸಾಕ್ಷಿ ಎಂದರು.

ಶಿಕ್ಷಣಾಧಿಕಾರಿ ಆರ್‌.ಇಂದಿರಾ, ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ ಬೆಟ್ಟದೂರು ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಜೆ.ಎಲ್‌.ಈರಣ್ಣ ಪ್ರಾಸ್ತಾವಿಕ ಮಾತನಾಡಿದರು. ಭೀಮನಗೌಡ ಇಟಗಿ, ಜಿಲ್ಲಾ ಪರಿಷತ್‌ ಖಜಾಂಚಿ ಮಹಾದೇವಪ್ಪ, ಸಾಹಿತಿ ಜಯಲಕ್ಷ್ಮೀ ಮಂಗಳಮೂರ್ತಿ, ಮುಖಂಡರಾದ ದರೂರು ಬಸವರಾಜ, ಡಾ| ಅನಂತರೆಡ್ಡಿ ಇತರರಿದ್ದರು. ಕಸಾಪ ತಾಲೂಕು ಅಧ್ಯಕ್ಷೆ ಗಿರಿಜಾ ಸ್ವಾಗತಿಸಿದರು.

ವಸ್ತುನಿಷ್ಠ ಬರವಣಿಗೆ ಹೆಚ್ಚು ಮೌಲ್ಯ ಪಡೆಯುತ್ತದೆ. ಆದರೆ, ಅದನ್ನು ಬರೆಯಲು ಕೆಲ ಶಕ್ತಿಗಳು ವಿರೋಧಿಸುತ್ತವೆ. ಆದರೆ, ಬರಹಗಾರರು ಅಂಥ ಯಾವ ಶಕ್ತಿಗಳಿಗೂ ಸೊಪ್ಪು ಹಾಕದೆ ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಬೇಕು. ಅಂದಾಗಲೇ ಸಾಹಿತ್ಯದ ಮೌಲ್ಯ ಹೆಚ್ಚಲಿದೆ.
  ಡಾ| ಎಚ್‌. ನಾಗವೇಣಿ ಹಿರಿಯ ಸಾಹಿತಿ 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.