ಬುಲೆಟ್ ನಲ್ಲೇ ಪ್ರವಾಸಿ ತಾಣಕ್ಕೆ ಸಚಿವ ಭೇಟಿ
Team Udayavani, Nov 6, 2019, 1:13 PM IST
ರಾಯಚೂರು: ಜಿಲ್ಲೆಗೆ ಮೊಟ್ಟಮೊದಲ ಬಾರಿಗೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ನಗರದ ಮಲಯಾಬಾದ್ ಭೇಟಿ ನೀಡಲು ಬುಲೆಟ್ ತೆರಳಿದ ಪ್ರಸಂಗ ನಡೆಯಿತು.
ಬುಧವಾರ ಬೆಳಗ್ಗೆ ನಗರಕ್ಕೆ ಬಂದವರು ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್ ಮನೆಗೆ ತೆರಳಿ ಉಪಹಾರ ಸೇವಿಸಿದರು. ಬಳಿಕ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಮಲಯಾಬಾದ್ ಗೆ ತೆರಳಿದರು. ಆದರೆ, ಹಾದಿ ಸುಗಮವಾಗಿರದ ಕಾರಣ ಕಾರ್ಯಕರ್ತ ಬೈಕ್ ನಲ್ಲೇ ಮಲಯಾಬಾದ್ ಗೆ ತೆರಳಲು ಮುಂದಾದರು. ಗೋಶಾಲೆಗೆ ಭೇಟಿ ನೀಡಿದರಾದರೂ ಐತಿಹಾಸಿಕ ಕಲ್ಲಾನೆಗಳು, ಶಿವಲಿಂಗ ದೇವಸ್ಥಾನಕ್ಕೆ ತೆರಳದೆ ಹಿಂದುರುಗಿದರು. ಸುರಪುರ ಶಾಸಕ ರಾಜುಗೌಡ ಬೈಕ್ ಓಡಿಸಿದರೆ ಸಚಿವ ಹಿಂಬದಿ ಕುಳಿತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ