ಅಂಬಾಭವಾನಿ 50ನೇ ವರ್ಧಂತಿ ಉತ್ಸವ: ಅನ್ನ ಸಂತರ್ಪಣೆ
Team Udayavani, May 3, 2020, 4:53 PM IST
ಸುರಪುರ: ರಂಗಂಪೇಟೆ ಅಂಬಾಭವಾನಿ ವರ್ಧಂತಿ ಉತ್ಸವದ ಅಂಗವಾಗಿ ಅನ್ನ ಸಂತರ್ಪಣೆ ಮಾಡಲಾಯಿತು
ಸುರಪುರ: ರಂಗಂಪೇಟೆ ಅಂಬಾಭವಾನಿ ದೇವಸ್ಥಾನದಲ್ಲಿ ಭಾವಕ್ಷತ್ರೀಯ ಸಮಾಜದಿಂದ ಅಂಬಾಭವಾನಿ 50ನೇ ವರ್ಷದ ವರ್ಧಂತಿ ಉತ್ಸವ ಆಚರಿಸಲಾಯಿತು.
ಲಾಕ್ಡೌನ್ನಿಂದ ದೇವಸ್ಥಾನದ ಬಾಗಿಲು ಮುಚ್ಚಿದ್ದರು ಕೂಡ ದೇವಸ್ಥಾನದ ಹೊರಗಡೆಯೇ ದೇವಿಗೆ ಕಾಯಿ ಒಡೆದು ಕರ್ಪೂರ ಬೆಳಗಿ ಪೂಜೆ ಸಲ್ಲಿಸಲಾಯಿತು. ಪೊಲೀಸರು. ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ, ನಿರ್ಗತಿಕರು, ಬೇರೆ ಊರಿನಿಂದ ಬರುವ-ಹೋಗುವ ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಅರ್ಚಕ ಭೀಮರಾವ್ ಪತಂಗೆ, ಸಮಾಜದ ಪ್ರಮುಖರಾದ ರಾಜು ಪುಲ್ಸೆ, ಬೂಮದೇವ ಮಹೇಂದ್ರಕರ್, ತಿರುಪತಿ ಮಾಳದಕರ್, ಹಣಮಂತರಾವ ದೇವಗಿಕರ್, ಸುಭಾಷ, ಕಿರಣ, ಮಲ್ಲಿನಾಥ, ಪ್ರೇಮ ಮಹೇಂದ್ರಕರ್, ನಾಗೇಶ, ತುಳಸಿ ಅಂಬೂರೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ