ದಢೇಸುಗೂರಿನ ಪುಷ್ಕರೋತ್ಸವದಲ್ಲಿ ತುಂಗಭದ್ರಾ ಆರತಿ
Team Udayavani, Dec 1, 2020, 3:29 PM IST
ಸಿಂಧನೂರು: ದಢೇಸುಗೂರಿನ ತುಂಗಭದ್ರಾ ನದಿ ದಂಡೆಯ ಶಿವನ ದೇಗುಲದ ಬಳಿ ಆಯೋಜಿಸಿರುವ 12 ದಿನಗಳ ತುಂಗಭದ್ರಾ ಪುಷ್ಕರೋತ್ಸವದಲ್ಲಿ ಸೋಮವಾರ ತುಂಗಭದ್ರಾ ಆರತಿಯುಅಪಾರ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.
ಪ್ರತಿ ದಿನವೂ ನಡೆಯುವ ಆರತಿ ಹಾಗೂ ಪಿಂಡ ಪ್ರಧಾನ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.ಕಾರ್ತಿಕ ಸೋಮವಾರದಂದು ಕೂಡ ವಿಶೇಷವಾಗಿ ತಂಗಭದ್ರಾ ಆರತಿಯನ್ನು ವೀಕ್ಷಿಸಲು ಹೆಚ್ಚಿನ ಭಕ್ತರು ಸೇರಿದ್ದರು. ನದಿ ತಟದಲ್ಲಿ ನಕ್ಷತ್ರ ಆರತಿ, ಪಂಚ ಆರತಿ,ಜಲ ಆರತಿ, ದ್ವಿಹಾರತಿ, ತ್ರಿಹಾರತಿಗಳನ್ನು ಬೆಳಗಲಾಯಿತು. ಅರ್ಚಕರು ವೇದಘೋಷ ಮೊಳಗಿಸಿದರು.
ವಿಶೇಷ ಸನ್ಮಾನ: ತುಂಗಭದ್ರಾ ಪುಷ್ಕರದ 11ನೇ ದಿನದ ನಿಮಿತ್ತ ಪುಷ್ಕರ ಉತ್ಸವ ಸಮಿತಿ ವತಿಯಿಂದ ಹಲವರನ್ನು ಸನ್ಮಾನಿಸಲಾಯಿತು. ಎಂ.ಸಿ.ಅಂಕಯ್ಯ, ವೈ.ನರೇಂದ್ರನಾಥ, ನಲ್ಲಾ ವೆಂಕಟೇಶ್ವರರಾವ್, ಬಳ್ಳಾರಿಯ ಪಶುವೈದ್ಯಾಧಿ ಕಾರಿ ರಾಜಶೇಖರ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಸಹ ಪ್ರಾಧ್ಯಾಪಕಿ ಕೃಷ್ಣವೇಣಿ, ಕೋಟಿ ಬೂದಿಹಾಳ ಕ್ಯಾಂಪ್, ಮಲ್ಲಿನವೆಂಕಟೇಶ್ವರರಾವ್, ಜಿ.ಗುನ್ನೇಶ್ವರರಾವ್, ನೆಕ್ಕಂಟಿ ನಾಗೇಶ್ವರರಾವ್, ಕಮ್ಮಾವಾರಿ ಸಂಘದ ಅಧ್ಯಕ್ಷ ಮುರುಳಿಕೃಷ್ಣ, ನಿರ್ದೇಶಕತಾಳೂರಿ ರಾಮಕೃಷ್ಣ, ಖಜಾಂಚಿ ಕರಟೂರಿ ವೆಂಕಟೇಶ್ವರರಾವ್, ಪಿ.ಸತ್ಯಬಾಬು, ಕೆ.ಗಣಪತಿ, ಜಯರಾಂ, ಕಾನುಮೆಲ್ಲಿಕೃಷ್ಣಮೂರ್ತಿ, ವಾಸು ಪಿಡಬ್ಲ್ಯಡಿ ಕ್ಯಾಂಪ್, ಹನುಮರೆಡ್ಡಿ ಗೋಪಾಲಕೃಷ್ಣ, ಸಾಯಿರಾಮಕೃಷ್ಣ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಕಮ್ಮಾವಾರಿ ಸಂಘದ ಪದಾಧಿಕಾರಿಗಳು ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ
ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ಹೊಸ ಸೇರ್ಪಡೆ
ಪದ್ಮ ಪ್ರಶಸ್ತಿ ಪ್ರಕಟ : ಬಿ.ಎಂ.ಹೆಗ್ಡೆ, ಎಸ್.ಪಿಬಿಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ
ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿ, ಯಶಸ್ಸು ಸಾಧಿಸಬೇಕು: ಡಿಸಿಎಂ ಅಶ್ವಥ್ನಾರಾಯಣ
ಹುಣಸೋಡು ಸ್ಫೋಟ ಪ್ರಕರಣ :ಕ್ರಷರ್ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು
ಮೇಲುಕೋಟೆ ವಜ್ರಾಂಗಿ ಆಭರಣ ಅವ್ಯವಹಾರ ಪ್ರಕರಣ: ಅರ್ಚಕ ನರಸರಾಜಭಟ್ ನೇಮಕಕ್ಕೆ ಹೈಕೋರ್ಟ್ ತಡೆ
145 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರಾಗಿಣಿ ಬಿಡುಗಡೆ