ವಡರಕುಪ್ಪೆ ಚೆಕ್‌ಡ್ಯಾಂ, ಸೇತುವೆ ಕಾಮಗಾರಿ ಕಳಪೆ


Team Udayavani, Jul 23, 2021, 5:25 PM IST

Bridge works

ಕನಕಪುರ: ಕೋಟಿ ವೆಚ್ಚದಲ್ಲಿ ನಿರ್ಮಾಣಮಾಡುತ್ತಿರುವ ಚೆಕ್‌ ಡ್ಯಾಂ ಕಮ್‌ ಸೇತುವೆಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ತಾಲೂಕಿನ ಮರಳವಾಡಿ ಹೋಬಳಿಯ ಶಿವನಹಳ್ಳಿ ದೊಡ್ಡಿ ಗ್ರಾಮಕ್ಕೆ ಸಂಚರಿಸಲು 1.20ಕೋಟಿ ರೂ. ಅಂದಾಜು ವೆಚ್ಚದಲ್ಲಿ ‌ ವಡ್ಡರಕುಪ್ಪೆಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಚೆಕ್‌ ಡ್ಯಾಂಮತ್ತು ಸೇತುವೆ ಮೇಲಿನಿಂದ ಬೀಳುವ ನೀರಿನಿಂದಮಣ್ಣಿನ ಸವಕಳಿಯಾಗದಂತೆ ತಡೆಗಟ್ಟಲುಸೇತುವೆಯ ರಕ್ಷಣೆ ದೃಷ್ಟಿಯಿಂದ ನಿರ್ಮಾಣಮಾಡಿರುವ ಟೋ ವಾಲ್‌ಕಾಮಗಾರಿ ಮಳೆ ನೀರಿಗೆಕೊಚ್ಚಿಹೋಗಿದೆ. ಇದರಿಂದ ಸಂಪೂರ್ಣ ಕಾಮಗಾರಿಯೇ ಕಳಪೆಯಾಗಿದೆ.

ಗುತ್ತಿಗೆದಾರರು ಗುಣಮಟ್ಟಕಾಪಾಡಿಲ್ಲ ಎಂದು ಯಲಚವಾಡಿ ಗ್ರಾಪಂಉಪಾಧ್ಯಕ್ಷ ಶಿವಶಂಕರ್‌ ಆರೋಪ ಮಾಡಿದ್ದಾರೆ.ತರಾತುರಿಯಲ್ಲಿ ಕಳಪೆ ಕಾಮಗಾರಿ: ತಾಲೂಕಿನಮರಳವಾಡಿ ಹೋಬಳಿಯ ಯಲಚವಾಡಿ ಗ್ರಾಪಂವ್ಯಾಪ್ತಿಯ ಶಿವನಹಳ್ಳಿ ದೊಡ್ಡಿ ಗ್ರಾಮಕ್ಕೆ ಕಳೆದ 20ವರ್ಷದಿಂದ ರಸ್ತೆ ಇರಲಿಲ್ಲ. ತಮಿಳುನಾಡಿನಮುತ್ಯಾಲ ಮಡುವಿನಿಂದ ಹರಿದುಬರುವ ಹೊಳೆಶಿವನಹಳ್ಳಿ ದೊಡ್ಡಿ ಗ್ರಾಮದ ಸಮೀಪದಲ್ಲಿ ಹಾದುಹೋಗಿದೆ.

ಇದರಿಂದ ಗ್ರಾಮದ ಜನರುನಗರ ಮತ್ತು ಅಕ್ಕಪಕ್ಕದ ಗ್ರಾಮಗಳಿಗೆ ಬರಲುಹೊಳೆಯ ನೀರಿನಲ್ಲೇ ಹೋಗಬೇಕಾಗಿñು¤.‌ ಕಳೆದಎರಡು ವÐìಗ ‌ ಳ ಹಿಂದೆ 1.20 ಕೋಟಿ ವೆಚ್ಚದಲ್ಲಿಚೆಕ್‌ ಡ್ಯಾಂ ಮತ್ತು ಸೇತುವೆ ಕಾಮಗಾರಿಗೆ ಚಾಲನೆಸಿಕ್ಕಿತ್ತು. ಗುತ್ತಿಗೆದಾರ ಅರ್ಧ ಕಾಮಗಾರಿ ಮಾಡಿ 60ಲಕ್ಷ ಅನುದಾನ ಬಿಡುಗಡೆಯಾದ ನಂತರಕಾಮಗಾರಿ ಸ್ಥಗಿತಗೊಳಿಸಿದ್ದ. ಬಾಕಿ ಇರುವಅನುದಾನವನ್ನು ಬಿಡುಗಡೆ ಮಾಡಿಕೊಳ್ಳಲು ಎರಡುವರ್ಷಗಳ ಬಳಿಕ ಈಗ ಮñ¤ ಕೆ ಾÊು‌ ಗಾರಿ ಆರಂಭಿಸಿ,ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆಎಂದು ದೂರಿದ್ದಾರೆ.ಕಾಟಾಚಾರಕ್ಕೆ ನಿರ್ಮಾಣ: ಇದು ವೈಜ್ಞಾನಿಕವಾದಕಾಮಗಾರಿಯಲ್ಲ. ಕಾಟಾಚಾರಕ್ಕೆ ನಿರ್ಮಾಣಮಾಡುತ್ತಿದ್ದಾರೆ. ಸೇತುವೆಎಡ ಮತ್ತುಬಲ ಭಾಗದಲ್ಲಿಟೋ ವಾಲ್‌ ನಿರ್ಮಾಣ ಮಾಡಿಲ್ಲ.

ಜೋರು ಮಳೆಬಂದಾಗ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿಅಕ್ಕಪಕ್ಕದ ರೈತರ ಜಮೀನುಗಳ ಬದುಗಳ ಮಣ್ಣುಕೊಚ್ಚಿ ಹೋಗುತ್ತದೆ. ಸಂಪೂರ್ಣವಾಗಿ ಗುಣಮಟ್ಟದಕಾಮಗಾರಿ ಮಾಡುವವರೆಗೂ ಬಾಕಿ ಇರುವಅನುದಾನವನ್ನು ಬಿvುಗv ‌ ೆ ಮಾvಬಾ ‌ ರದು ಎಂದುಗ್ರಾಮಸ್ಥರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.