ನಗರ ಸಭೆ ಆಯುಕ್ತರ ರೌಂಡ್ಸ್: ದಂಡ ವಸೂಲಿ
Team Udayavani, May 3, 2021, 3:56 PM IST
ರಾಮನಗರ: ಭಾನುವಾರ ಬೆಳಗ್ಗೆ ನಗರ ಸಭೆಯ ಆಯುಕ್ತ ನಂದ ಕುಮಾರ್ ಮತ್ತು ನಗರ ಸಭೆಯ ಅಧಿಕಾರಿಗಳ ಟೀಂ ನಗರದ ರಸ್ತೆ ಗಿ ಳಿ ದಿ ದ್ದರು. ಮಾಸ್ಕ್ ಧರಿಸದ ನಾಗ ರಿಕ ರಿಗೆ ದಂಡ ವಿಧಿಸಿ ದರು.ಎಪಿಎಂಸಿ ಮಾರು ಕಟ್ಟೆ ಮತ್ತು ನಗರದ ಇತರ ಜನನಿ ಬಿಡ ಸ್ಥಳಗಳಲ್ಲಿ ಸಂಚಾರ ಮಾಡಿದ ಆಯುಕ್ತರು ವ್ಯಾಪಾರಕ್ಕೆ ಬರುವ ಗ್ರಾಹ ಕರು ವ್ಯಕ್ತಿ ಗತ ಅಂತರಕಾಪಾ ಡಿ ಕೊ ಳ್ಳುವಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆ ಕೊಟ್ಟರು.
ಕೋವಿಡ್ ನಿಯಮಗಳ ಬಗ್ಗೆ ಜಾಗೃತಿಮೂಡಿಸಿದರು.ಎಪಿಎಂಸಿ ಮಾರು ಕಟ್ಟೆ ಭಾನು ವಾರ ರಜೆ ಕಾರಣಹೂ, ತರ ಕಾರಿ, ಸೊಪ್ಪಿನ ವ್ಯಾಪಾರಸ್ಥರು ಮಾರು ಕಟ್ಟೆಮುಂಭಾ ಗದ ಹೆದ್ದಾರಿ ರಸ್ತೆ ಗಳ ಪುಟ್ಪಾತ್ಗಳಲ್ಲಿಅಂಗಡಿ ಇಟ್ಟಿ ದ್ದರು. ಗ್ರಾಹ ಕರು ಅಂತರ ಕಾಯ್ದು ಕೊಳ್ಳದೆ ವ್ಯಾಪಾರ ಮಾಡು ತ್ತಿ ದ್ದ ದ್ದನ್ನು ಕಂಡ ಆಯು ಕ್ತರುಮತ್ತು ಅಧಿ ಕಾ ರಿ ಗಳು ಗ್ರಾಹ ಕರು ಮತ್ತು ರಸ್ತೆ ಬದಿವ್ಯಾಪಾ ರಿ ಗ ಳಿಗೆ ಕೋವಿಡ್ ನಿಯ ಮ ಗಳ ಪಾಠ ಮಾಡಿದರು.
ಮಾಸ್ಕ್ ಧರಿ ಸದೆ ಓಡಾ ಡು ತ್ತಿದ್ದ ಕೆಲ ವ ರಿಗೆದಂಡ ವಿಧಿ ಸಿ ದರು. 20ಕ್ಕೂ ಹೆಚ್ಚು ಮಂದಿಗೆ ಆಯುಕ್ತರು ಸ್ಥಳ ದಲ್ಲೇ ತಲಾ 100 ರೂ ದಂಡ ವಿಧಿ ಸಿ ದರು.
ಸ್ಯಾನಿಟೈಸಿಂಗ್: ನಗ ರ ಸಭೆಯಿಂದ ಜನರ ಭೇಟಿಸದಾ ಇರುವ ಸರ್ಕಾರಿ ಕಚೇರಿಗಳು, ಆಸ್ಪತ್ರೆ ಕಟ್ಟ ಡ ಗಳಸ್ಯಾನಿ ಟೈಸ್ ನಿರಂತ ರ ವಾಗಿ ಸಾಗು ತ್ತಿದೆ ಎಂದು ತಿಳಿ ಸಿದರು. 31 ವಾರ್ಡ್ಗಳಿಗೆ ಎರಡು ಸ್ಯಾನಿ ಟೈ ಸಿಂಗ್ವಾಹ ನ ಗಳು ಸದಾ ಕಾರ್ಯ ನಿ ರ್ವ ಹಿ ಸು ತ್ತಿದೆ. ನಾಗ ರಿಕರು ಮನವಿ ಸಲ್ಲಿ ಸಿ ದ ಸ್ಥಳದ ಸ್ಯಾನಿ ಟೈ ಸಿಂಗ್ ನಡೆಯು ತ್ತಿದೆ. ಅಗತ್ಯ ಬಿದ್ದರೆ ಮತ್ತೂಂದು ವಾಹ ನ ವನ್ನುತುರ್ತಾಗಿ ಬಳಕೆ ಮಾಡಿ ಕೊ ಳ್ಳಲು ವ್ಯವಸ್ಥೆ ಮಾಡಿ ಕೊ ಳ್ಳಲಾ ಗಿದೆ. ಸ್ಯಾನಿ ಟೈ ಸಿಂಗ್ ಕಾರ್ಯ ಕ್ಕೆಂದೆ ಎರಡು ಟೀಂಸಿದ್ದ ವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್ಡಿಕೆ ಸ್ಪರ್ಧೆ ಸುಳಿವು
Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ ಕಬ್ಬಿಣದ ಕಡಲೆ
Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್ ವಾಗ್ಧಾಳಿ
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ