ಕೋವಿಡ್ ಕರ್ಫ್ಯೂ ವ್ಯವಸ್ಥೆ ಪರಿಶೀಲಿಸಿದ ಎಸ್ಪಿ
Team Udayavani, May 26, 2021, 1:35 PM IST
ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕೋವಿಡ್ ಕರ್ಫ್ಯೂ ವ್ಯವಸ್ಥೆ ಪರಿಶೀಲನೆಗೆ ಖುದ್ದು ಎಸ್ಪಿ ಎಸ್.ಗಿರೀಶ್ಮಂಗಳವಾರ ಫೀಲ್ಡಿಗಿಳಿದಿದ್ದರು. ನಗರಸಂಚಾರ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ, ಪಾದಚಾರಿಗಳ ಪರಿಶೀಲನೆ ನಡೆಸಿದರು.ಸೋಮವಾರದಿಂದ ಕೋವಿಡ್ಕರ್ಫ್ಯೂವನ್ನು ಕಠಿಣವಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಸೂಚಿಸಿದೆ.
ಬೆಳಗ್ಗೆ 10 ಗಂಟೆವರೆಗೆಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. ಬೆಳಗ್ಗೆ 10 ಗಂಟೆ ನಂತರವೂ ಜಿಲ್ಲಾ ಕೇಂದ್ರ ರಾಮನಗರ ಸೇರಿಕರ್ಫ್ಯೂ ವೇಳೆಯಲ್ಲಿ ಜನ, ವಾಹನಸಂಚಾರ ನಿಯಂತ್ರಣದಲ್ಲಿಲ್ಲ ಎಂಬಆರೋಪಕೇಳಿ ಬಂದಿದ್ದವು.ರಾಮನಗರ ನಗರದಲ್ಲಿ 4 ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ.
ಎಸ್ಪಿ ರೈಲ್ವೆನಿಲ್ದಾಣದ ಬಳಿಯ ಚೆಕ್ ಪೋಸ್ಟ್,ಮಾಗಡಿ ರಸ್ತೆಯ ಚೆಕ್ ಪೋಸ್ಟ್ಗೆಭೇಟಿ ನೀಡಿದರು. ಕುಂಟು ನೆಪ ಹೇಳಿಸಂಚರಿಸುವ ವಾಹನ, ಪಾದಚಾರಿಗಳವಿರುದ್ಧ ಕ್ರಮ ಜರುಗಿಸಿ ಎಂದುಸಿಬ್ಬಂದಿಗೆ ಆದೇಶಿಸಿದರು. ಈ ವೇಳೆ ಸಂಘಟನೆಯೊಂದರ ಹೆಸರಿನ ಸ್ಟಿಕ್ಕರ್ ಹಾಕಿಕೊಂಡು ಬಂದ ಕಾರೊಂದನ್ನುಗಮನಿಸಿದ ಎಸ್ಪಿ, ಸಂಘಟನೆ ಹೆಸರಿನ ಸ್ಟಿಕ್ಕರ್ ಅನ್ನು ಸ್ವತಃ Ì ಕಿತ್ತು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್ಡಿಕೆ ಸ್ಪರ್ಧೆ ಸುಳಿವು
Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ ಕಬ್ಬಿಣದ ಕಡಲೆ
Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್ ವಾಗ್ಧಾಳಿ