ಶಾಲೆ ಆರಂಭಕ್ಕೆ ಭಿನ್ನ ಪ್ರತಿಕ್ರಿಯೆ

ಶೂನ್ಯ ವರ್ಷ ಘೋಷಣೆಗೆ ಪಿಯು, ಪದವಿ ವಿದ್ಯಾರ್ಥಿಗಳ ವಿರೋಧ

Team Udayavani, Oct 5, 2020, 3:06 PM IST

rn-tdy-1

ಸಾಂದರ್ಭಿಕ ಚಿತ್ರ

ರಾಮನಗರ: ಕೋವಿಡ್‌ ಸೋಂಕಿನಿಂದ ಶಾಲಾ, ಕಾಲೇಜುಗಳು ಮುಚ್ಚಿದ್ದು, ಶಾಲೆಗಳನ್ನು ತೆರೆಯಲು ರಾಜ್ಯದ ಶಿಕ್ಷಣ ಸಚಿವರು ಯಾವ ಧಾವಂತವೂ ಇಲ್ಲ ಎಂದಿದ್ದು, ಸಾರ್ವಜನಿಕರಿಂದ ಪ್ರತಿಕ್ರಿಯೆ ಬಯಸಿದ್ದಾರೆ. ಆದರೆ ಸಾರ್ವಜನಿಕ ವಲಯದಲ್ಲಿ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವಿಶೇಷವಾಗಿ ಪೋಷಕರು ಶಾಲೆಗಳ ಆರಂಭ ಈಗಲೇ ಬೇಡ, ಶೂನ್ಯ ಶೈಕ್ಷಣಿಕ ವರ್ಷಎಂದು ಘೋಷಿಸಿ ಎಂದು ಸರ್ಕಾರಕ್ಕೆ ಸಲಹೆನೀಡಿದ್ದಾರೆ.ಅಪ್ಪ ಅಮ್ಮ ಕೆಲಸ, ವ್ಯಾಪಾರ ಅಂತ ಹೊರಗೆ ಹೋಗಿ ಕೋವಿಡ್ ಅಂಟಿಸಿ ಕೊಂಡು ಬಂದರೆ ಮಕ್ಕಳಿಗೆ ಹರಡೋಲ್ಲವೇ ಎಂದು ಪ್ರಶ್ನಿಸುವವರು ಇದ್ದಾರೆ.

ಆದಾಯ ಬರೋ ಉದ್ಯಮ ಆಗಿದ್ರೆ ಓಪನ್‌!: ನಗರದ ಕೊತ್ತಿಪುರ ನಿವಾಸಿ ಗಿರೀಶ್‌ ಎಂಬುವರು ಪ್ರತಿಕ್ರಿಯಿಸಿ ಮಕ್ಕಳ ಕಾಳಜಿ ಎಂಬುದು ಸರ್ಕಾರಕ್ಕೆಒಂದು ನೆಪ ಮಾತ್ರ. ಸರ್ಕಾರಕ್ಕೆ ಆದಾಯ ಬರೊ ಉದ್ಯಮವಾಗಿದ್ರೆ, ಶಾಲಾ ಕಾಲೇಜು ಆರಂಭಕ್ಕೆ ಎಂದೋ ಸಮ್ಮತಿ ದೊರೆಯುತ್ತಿತ್ತು. ವೈನ್‌ ಸ್ಟೋರ್‌ಗಳನ್ನು ತೆರೆಯಲುಯಾರ ಸಲಹೆಯನ್ನು ಕೇಳದ ಸರ್ಕಾರ ಶಾಲೆಗಳ ತೆರವಿಗೆ ಎಲ್ಲರ ಸಲಹೆ ಪಡೆಯುತ್ತಿದೆ ಎಂದಿದ್ದಾರೆ.

ಲಾಕ್‌ಡೌನ್‌ ತೆರವಾದಂತೆಲ್ಲ ಮನೆಯೊಳಗೆ ಯಾರೂ ಬಂಧಿಗಳಾಗಿಲ್ಲ. ಎಲ್ಲ ಮನೆಗಳಲ್ಲೂ ಕುಟುಂಬಸ್ಥರು ಕಚೇರಿ, ಪೇಟೆ, ಅಂಗಡಿ, ಬ್ಯಾಂಕ್‌ಗೆ ಬಂದು ಮರಳಿ ಮನೆಗೆ ಹೋಗುತ್ತಾರೆ.ಆಗಕೊರೊನಾಮನೆಯವರಿಗೆ ಬರುವುದಿಲ್ಲವೆ. ಮಕ್ಕಳು ಶಾಲಾ ಕಾಲೇಜಿಗೆ ಬಂದು ಮನೆಗೆ ಹೋದ್ರೆ ಕೋವಿಡ್ ಬಂದು ಬಿಡುತ್ತಾ? ಮಕ್ಕಳೇನು ಕೋವಿಡ್ ವಾಹಕರೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್‌ ಸೋಂಕು ಮಕ್ಕಳು, ಯುವಕರಿಗೆ ಬಂದಿದ್ದು ಕಡಿಮೆ. ಸಾವು ನೋವಂತು ಇಲ್ಲವೇ ಇಲ್ಲ. ಸರ್ಕಾರದ ಪ್ರತಿನಿಧಿಗಳು ತಜ್ಞ ವೈದ್ಯರ ಸಲಹೆ ಪಡೆಯಬೇಕು ಎಂದಿದ್ದಾರೆ.

ಪದವಿ, ಪಿಯೂ ಆರಂಭವಾಗಲಿ: ಪದವಿ, ಪಿಯೂ ತರಗತಿಗಳನ್ನು ಆರಂಭಿಸಲು ಕೆಲವು ಪೋಷಕರು ಒಲವು ತೋರಿದ್ದಾರೆ. ವಯಸ್ಕ ಮಕ್ಕಳಿಗೆ ‌ ಸೂಕ್ತ ತಿಳುವಳಿಕೆ ಮತ್ತು ಮುಂಜಾ ಗ್ರತಾ ಕ್ರಮಗಳಿಗೆ ಅಗತ್ಯವಾದ ಸೌಕರ್ಯ ಕಲ್ಪಿಸಿಕೊಟ್ಟು ತರಗತಿ ಆರಂಭಿಸಲು ಸಲಹೆ ನೀಡಿದ್ದಾರೆ.

2020-21ನೇ ಶೈಕ್ಷಣಿಕ ವರ್ಷವನ್ನು ಶೂನ್ಯ ವರ್ಷ ಎಂದುಘೋಷಿಸಿ ದರೆ, ಅನೇಕ ವಿದ್ಯಾರ್ಥಿಗಳು ಕಟ್ಟಿಕೊಂಡ ಕನಸುಗಳು ನುಚ್ಚು ನೂರಾಗುತ್ತವೆ.-ಸೌಜನ್ಯಗೌಡ, ವಿದ್ಯಾರ್ಥಿನಿ

ಪ್ರಾಥಮಿಕ ತರಗತಿಗಳಆರಂಭದ ವಿಚಾರದಲ್ಲಿಪೋಷಕರುಒಲವು ತೋರುತ್ತಿಲ್ಲ.ಇತ್ತ 6 ತಿಂಗಳಿಂದ ಶಿಕ್ಷಕರಿಗೆ ವೇತನವಿಲ್ಲದೆ ಸೊರಗುವಂತಾಗಿದೆ. ಸರ್ಕಾರದ ನಿರ್ಧಾರಕ್ಕೆ ಸಾಕಾಗಿದೆ.ಹೀಗಾಗಿ ಸರ್ಕಾರ ತಕ್ಷಣತನ್ನ ನಿರ್ಧಾರಪ್ರಕಟಿಸಬೇಕು. ಪಟೇಲ್‌ .ಸಿ ರಾಜು, ಉಸ್ಮಾರ್ಡ್‌ ಅಧ್ಯಕ

 

ಬಿ.ವಿ.ಸೂರ್ಯಪ್ರಕಾಶ್‌

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.