ಗ್ರಾಮಾಭಿವೃದ್ಧಿಯಿಂದ ಆರ್ಥಿಕ ಪ್ರಗತಿ
Team Udayavani, Jun 21, 2021, 8:06 PM IST
ರಾಮನಗರ: ಗ್ರಾಮೀಣ ಪ್ರದೇಶದಒಕ್ಕೂಟ ಸಂಘಗಳ ಆರ್ಥಿಕ ಪ್ರಗತಿಯಲ್ಲಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯಕವಾಗಿ ಕಾರ್ಯನಿರ್ವಸುತ್ತಿದೆ ಎಂದು ರಾಮನಗರ ತಾಲೂಕು ಯೋಜನಾಧಿಕಾರಿ ಸೂರ್ಯನಾರಾಯಣ್ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಕೈಲಾಂಚವಲಯದ ಚನ್ನಮಾನಹಳ್ಳಿಕಾರ್ಯಕ್ಷೇತ್ರವ್ಯಾಪ್ತಿಯ ಗ್ರಾಮಾಭಿವೃದ್ಧಿ ಯೋಜನೆಸಂಘಗಳಿಗೆ ಚನ್ನಮಾನಹಳ್ಳಿ ಗ್ರಾಮದಲ್ಲಿ ಲಾಭಾಂಶ ವಿತರಣೆ ಮಾಡಿ ಅವರುಮಾತನಾಡಿದರು.ಗ್ರಾಮಾಂತರ ಪ್ರದೇಶಗಳ ಮಹಿಳೆಯರು ಶಿಕ್ಷಣ ಪಡೆಯುವುದು, ವ್ಯವಹಾರ ಜಾnನಗಳಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಒಕ್ಕೂಟ ಮಹಿಳಾ ಸಂಘಗಳನ್ನುರಚಿಸಿ ಅವುಗಳ ಮುಖಾಂತರ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ.
ಗ್ರಾಮೀಣಪ್ರದೇಶದ ಮಹಿಳೆಯರ ಸ್ವಾವಲಂಬಿಬದುಕಿಗೆ ಆಸರೆಯಾಗಿದೆ ಎಂದರು.ರಾಮನಗರ ಜಿಲ್ಲೆಯಲ್ಲಿ3497 ಸಂಘಗಳು ಯೋಜನೆ ವತಿಯಿಂದ ನಡೆಯುತ್ತಿವೆ. ಈ ಪೈಕಿ 2349 ಸಂಘಗಳು 19,99,7306 ರೂ. ಲಾಭಾಂಶಗಳಿಸಿದೆ.ಲಾಭಾಂಶವನ್ನು ಆಯಾ ಸಂಘಗಳಿಗೆನೀಡಲಾಗುತ್ತಿದೆ. ಇದರಿಂದ ಸಂಘದಸದಸ್ಯರಿಗೆ ಆರ್ಥಿಕ ಸಹಾಯಕ್ಕೆಕಾರಣವಾಗಿದೆ ಎಂದರು. ಕೈಲಾಂಚವಲಯ ಮೇಲ್ವಿಚಾರಕ ಪ್ರವೀಣ್ಕುಮಾರ್, ಸೇವಾಪ್ರತಿನಿಧಿ ಕವಿತಾ,ಯೋಜನೆ ಸಿಬ್ಬಂದಿಗಳಾದ ರಂಜಿತಾ,ರಾಮಚಂದ್ರ, ಕಿರಣ್ಕುಮಾರ್,ದಿಲೀಪ್ಕುಮಾರ್, ಸುಜಾತ ಒಕ್ಕೂಟಸಂಘಗಳ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು