ಸೋಂಕು ಅಟ್ಟಹಾಸದ ನಡುವೆ ಮಾನವೀಯತೆ


Team Udayavani, May 2, 2021, 5:27 PM IST

Humanity

ರಾಮನಗರ: ಸೋಂಕಿತ ಸಂಸ್ಕಾರಕ್ಕೆ ಕುಟುಂಬದವರೇಮುಂದಾಗದ ಹೊತ್ತಿನಲ್ಲಿ ಜಿಲ್ಲೆ ಯಲ್ಲಿ ಜೀವ ರಕ್ಷ ಚಾರಿಟ ಬಲ್‌ ಟ್ರಸ್ಟ್‌, ಎಸ್‌ ಡಿಪಿಐ ಮುಂತಾದ ಸಂಘ ಟ ನೆಗಳು ಸೋಂಕಿ ತರ ಶವ ಗಳ ಅಂತ್ಯ ಸಂಸ್ಕಾರ ನೆರೆ ವೇ ರಿಸಿಮಾನ ವೀ ಯತೆ ಮೆರೆ ದಿವೆ.ಕೋವಿಡ್‌ ಕರ್ಫ್ಯೂ ಸಂದ ರ್ಭ ದಲ್ಲಿ ದಿನ ಗೂಲಿಕಾರ್ಮಿ ಕ ಕುಟುಂಬ ಗ ಳು, ಬಿಕ್ಷುಕರು, ನಿರಾಶ್ರಿತರಿಗೆಆಹಾ ರ ಪೊಟ್ಟ ಣ ಗ ಳನ್ನು ವಿತರಿಸಲು ರೋಟರಿ ಸಿಲ್ಕ್ಸಿಟಿ ಸಂಸ್ಥೆ ಮುಂದಾ ಗಿದೆ.
ಆಶಾ. ವಿ. ಸ್ವಾಮಿ ಮಾನವೀಯತೆ: ಅನಾಥ ಶವ ಗಳವಾರ ಸು ದಾರೆ ಎಂದೇ ಖ್ಯಾತಿ ಯಾ ಗಿ ರುವ ಆಶಾ. ವಿ.ಸ್ವಾಮಿ ಇದೀಗ ಕೋವಿಡ್‌ನಿಂದ ಮೃತ ಪ ಟ್ಟ ವರ ಶವಸಂಸ್ಕಾ ರ ವನ್ನು ನೆರೆ ವೇ ರಿ ಸಲು ಮುಂದಾ ಗಿ ದ್ದಾರೆ.ಅಲ್ಲದೆ, ಕರ್ಫ್ಯೂ ವೇಳೆ ಹಸಿದವರಿಗೆ ಊಟ ವಿತ ರಿಸು ತ್ತಿದ್ದಾರೆ. ಸೋಂಕಿ ತರು ಮೃತ ಪ ಟ್ಟರೆ ಕೆಲವು ಕುಟುಂಬಗಳು ಶವ ಸಂಸ್ಕಾರಕ್ಕೆ ಮುಂದಾಗುವುದಿಲ್ಲ. ಆದರೆಆಶಾ.ವಿ. ಸ್ವಾಮಿ ಇದ್ಯಾ ವು ದನ್ನು ಲೆಕ್ಕಿ ಸು ತ್ತಿಲ್ಲ. ತಾವೇಸ್ವತಃ ಪಿಪಿಇ ಕಿಟ್‌ ಧರಿಸಿ ಸಂಸ್ಕಾರ ನೆರವೇರಿಸುತ್ತಿದ್ದಾರೆ.

ಅಪ ಘಾತದಲ್ಲಿ ಮೃತ ಪಟ್ಟ ವರ ಶವ, ಅನಾಥ ಶವಹೀಗೆ ಅಂತ್ಯ ಸಂಸ್ಕಾ ರಕ್ಕೆ ಪೊಲೀ ಸರು ಮೊದಲು ಕರೆಮಾಡು ವುದೇ ಆಶಾ ಅವ ರಿಗೆ. ಕಳೆದ ಕೆಲವು ವರ್ಷ ಗಳಿಂದ ಆಶಾ ಅವರು ನೂರಾರು ಅನಾಥ ಶವಗಳಅಂತ್ಯ ಸಂಸ್ಕಾರ ನೆರೆವೇರಿಸಿದ್ದಾರೆ. ಕೊರೊನಾವೇಳೆಯಲ್ಲಿ ಇವರ ಕಾರ್ಯ ದ್ವಿಗುಣಗೊಂಡಿದೆ.

ಹಸಿದವರಿಗೆ ಆಹಾರ: ಅನಾಥ ಶವ ಗಳ ಅಂತ್ಯಸಂಸ್ಕಾ ರ ಕ್ಕಷ್ಟೇ ಆಶಾ ಮತ್ತು ಆಕೆಯ ಕುಟುಂಬ ಸೀಮಿತ ವಾ ಗಿಲ್ಲ. ಸ್ವತಃ ಸ್ಥಾಪಿ ಸಿ ರುವ ಜೀವ ರಕ್ಷ ಚಾರಿ ಟ ಬಲ್‌ಟ್ರಸ್ಟ್‌ ಮೂಲಕ ಕೋವಿಡ್‌ ಕರ್ಫ್ಯೂ ವೇಳೆ ಬಿಕ್ಷು ಕರು,ನಿರ್ಗ ತಿ ಕರು, ಬಡ ವ ರಿಗೆ ಆಹಾ ರದ ಪೊಟ್ಟ ಣ ಗ ಳನ್ನುನೀಡುವ ಸೇವೆಯಲ್ಲಿ ತೊಡ ಗಿ ಸಿ ಕೊಂಡಿ ದ್ದಾರೆ.

ಅಂತ್ಯ ಸಂಸ್ಕಾರದಲ್ಲಿ ಪಿಎಫ್ಐ: ಮೊದಲ ಅಲೆ ವೇಳೆಶ್ರಮಿಸಿದ್ದ ಪಾಪ್ಯೂ ಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎ ಫ್ ಐ ) ಕಾರ್ಯ ಕ ರ್ತರು ಶವ ಸಂಸ್ಕಾ ರ ಕ್ಕೆಂದೆಪಿಎ ಫ್ ಐ ತಂಡ ರಚಿ ಸಿ ಕೊಂಡಿ ದ್ದಾರೆ. ಸೋಂಕಿ ತರಕುಟುಂಬ ಗ ಳಿಂದ ಅಥವಾ ಸ್ಥಳೀಯ ಸಂಸ್ಥೆ ಗಳು,ಪೊಲೀ ಸ ರಿಂದ ಕರೆ ಬಂದರೆ ಈ ತಂಡ ಪಿಪಿಇ ಕಿಟ್‌ಧರಿಸಿ ಶವ ಸಂಸ್ಕಾರ ನೆರೆ ವೇ ರಿ ಸಿ ಕೊ ಡು ತ್ತಿ ದ್ದಾರೆ. ಎರಡನೇ ಅಲೆಯ ವೇಳೆ ಯಲ್ಲೂ ತಮ್ಮ ಸೇವೆ ಮುಂದು ವರಿಸಿ ದ್ದಾರೆ.
ಕೋವಿಡ್‌ ಸೋಂಕಿ ನಿಂದ ಮೃತ ಪಟ್ಟವರ ಜಾತಿ, ಧರ್ಮ ತಮಗೆ ಲೆಕ್ಕ ಕ್ಕಿಲ್ಲ ಎನ್ನುವುದೇ ಪಿಎ ಫ್ಐಕಾರ್ಯ ಕ ರ್ತ ರಾದ ಹಿಮಾ ಯುನ್‌ ಷರೀಪ್‌, ಮಹಬೂಬ್‌ ಪಾಷ, ಸೈಯದ್‌ ಮತೀನ್‌ ನಂಬಿಕೆಯಾಗಿದೆ.

ರೋಟರಿ ಸಿಲ್ಕ್ಸಿಟಿ ಸಂಸ್ಥೆ: ಜಿಲ್ಲಾ ಕೇಂದ್ರ ರಾಮ ನ ಗ ರದಲ್ಲಿ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ಕೋವಿಡ್‌ ಕರ್ಫ್ಯೂ ವೇಳೆಅಗ ತ್ಯ ವಿ ರು ವ ವ ರಿಗೆ ಆಹಾರ ಪೊಟ್ಟ ಣ ಗ ಳನ್ನು ನೀಡಲುಮುಂದಾ ಗಿ ದ್ದಾರೆ. ಇತ್ತೀ ಚೆ ಗಷ್ಟೆ ರಾಮ ನ ಗರ ನಗ ರ ಸ ಭೆಯಪೌರ ಕಾರ್ಮಿ ಕ ರಿಗೆ 20 ಸಾವಿರ ರೂ. ಮೌಲ್ಯದ ಮಾಸ್ಕ್,ಸ್ಯಾನಿ ಟೈ ಸರ್‌ ಮುಂತಾದ ಸುರಕ್ಷತಾ ಪರಿ ಕ ರ ಗ ಳನ್ನು ವಿತ ರಿಸಿ ದ್ದರು.
ಇದೀಗ ಕರ್ಫ್ಯೂ ವೇಳೆ ಯಲ್ಲಿ ದಿನಗೂಲಿ ಕುಟುಂಬ, ಬಡ ವರು ಮುಂತಾದ ಕುಟುಂಬಗ ಳಿಗೆಆಹಾರ ವಿತರಣೆಯನ್ನು ಆರಂಭಿಸಿದ್ದಾರೆ.ವೈಯಕ್ತಿಕವಾಗಿ ಹಲವಾರು ವ್ಯಕ್ತಿಗಳು, ಖಾಸಗಿಸಂಘ-ಸಂಸ್ಥೆ ಗಳು ತಮ್ಮ ಸಾಮ ರ್ಥ್ಯಕ್ಕೆ ತಕ್ಕಂತೆ ನೆರ ವಿನಹಸ್ತ ಚಾಚುತ್ತಿದ್ದಾರೆ. ಇವ ರೆ ಲ್ಲರ ಸೇವೆಗೆ ಜಿಲ್ಲೆಯನಾಗ ರೀ ಕರು ಕೃತ ಜ್ಞತೆ ಅರ್ಪಿಸಿದ್ದಾರೆ.

ಬಿ.ವಿ. ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

12-fusion

UV Fusion: ಆಕೆಗೂ ಒಂದು ಮನಸ್ಸಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.