ಕೆಂಪೇಗೌಡರ ಸ್ಮಾರಕ ರಕ್ಷಣೆ ಅವಶ್ಯ:ಕೃಷ್ಣಮೂರ್ತಿ


Team Udayavani, Nov 8, 2020, 5:36 PM IST

ಕೆಂಪೇಗೌಡರ ಸ್ಮಾರಕ ರಕ್ಷಣೆ ಅವಶ್ಯ:ಕೃಷ್ಣಮೂರ್ತಿ

ಮಾಗಡಿ: ಬರಹಗಾರ, ನಿವೃತ್ತ ದೈಹಿಕ ಶಿಕ್ಷಕ ಗಣೇಶಚಾರಿ ಅವರು ಬುದ್ಧಿ ಭ್ರಮಣೆಯಿಂದ ತನ್ನ ವಿರುದ್ಧ ತೇಜೋವಧೆ ವರದಿ ಮಾಡಿದ್ದಾರೆ. ಅವರು ಕೂಡಲೇ ನಿಮ್ಹಾನ್ಸ್‌ಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದು ಕೆಂಪೇಗೌಡರ ಹೆಸರಿನಲ್ಲಿ ನಾನು ಮಾಡಿರುವ ಸೇವೆ ಕುರಿತು ಪ್ರಾಮಾಣಿಕವಾಗಿ ಬರೆಯುವುದು ಸೂಕ್ತ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಡಾ.ಎಚ್‌.ಎಂ. ಕೃಷ್ಣಮೂರ್ತಿ ಸಲಹೆ ನೀಡಿದರು.

ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗಣೇಶಚಾರಿ ಅವರು,ಒಬ್ಬರನ್ನು ತೇಜೋವಧೆಮಾಡುವಮೊದಲು ತಮ್ಮ ಜೀವನದ ಚರಿತ್ರೆಯನ್ನು ಒಮ್ಮೆ ತಿರುಗಿ ನೋಡಲಿ. ಬಾಲಕೃಷ್ಣ ಹಿಂಬಾಲಕರು ಗಣೇಶಚಾರಿ ಮೇಲೆ ಹಲ್ಲೆ ಮಾಡಿದ್ದರಿಂದ ಕಾಲು ಮುರಿದಿತ್ತು. ತಲೆಗೂ ಪೆಟ್ಟಾಗಿತ್ತು. ಚಿಕಿತ್ಸೆ ಕೊಡಿಸಿದ್ದು ಯಾರು ಎಂಬುದನ್ನು ಮರೆತಿರಬೇಕು. ಗಣೇಶಚಾರಿ ತಮ್ಮ ಮೊದಲನೇ ಪತ್ನಿಕೆ.ವಿ.ಸುಜಾತಾಗೆ ಕೋರ್ಟ್‌ ಆದೇಶದಂತೆ ಕೊಡಬೇಕಾದ ಜೀವನಾಂಶ 80 ಸಾವಿರ ರೂ. ಇನ್ನೂ ನೀಡದೆ ಅನ್ಯಾಯ ಮಾಡಿದ್ದಾರೆ.ಈಗನಾಡಪ್ರಭುಕೆಂಪೇಗೌಡರ ಕೋಟೆ ಕಂದಕ ಮುಚ್ಚಲು ಬಿಡಿ ಎಂದು ಬರೆಯುತ್ತಾರೆ. ಇನ್ನು ಕೃಷ್ಣಮೂರ್ತಿ ಅವರನ್ನು ರಾಜಕೀಯ ತಂದಿದ್ದು ನಾನೇ ಎಂದೂ ಬರೆದುಕೊಂಡಿದ್ದಾರೆ. ಇದು ಅವರ ಮನಸ್ಥಿತಿ ತೋರಿಸಿದೆ ಎಂದರು.

ರಕ್ಷಣೆ ಅವಶ್ಯ:ನಾಡಪ್ರಭು ಕೆಂಪೇಗೌಡ ಕೋಟೆ, ಕಂದಕ ರಕ್ಷಣೆಗಾಗಿ ಆದಿಚುಂಚನಗಿರಿ ಮಠಾಧೀಶರಾಗಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥಸ್ವಾಮೀಜಿ, ಸಾಹಿತಿಗಳಾದ ಡಾ.ಚಿದಾ ನಂದಮೂರ್ತಿ, ಡಾ.ಕಾಮತ್‌, ಸಚಿವ ಆರ್‌. ಅಶೋಕ್‌, ಅಲೂರು ನಾಗಪ್ಪ, ನಾಗೇಗೌಡ, ಪ್ರಮೀಳಾ ನೈಸರ್ಗಿ, ಪ್ರೇಮಾ ಕಾರ್ಯಪ್ಪ, ಚಲನಚಿತ್ರ ಸಾ.ರಾ.ಗೋವಿಂದರಾಜು, ಇವರ ಸಮ್ಮುಖದಲ್ಲಿ 2008ರಲ್ಲಿ ಹೋರಾಟ ಮಾಡಿದ್ದೆ. ಆಗ ಮಾಗಡಿ ಕೆಂಪೇಗೌಡ ಸ್ಮಾರಕಗಳ ರಕ್ಷಣೆಗೆ ಮುಂದಾದ ತನ್ನನ್ನು

ತೇಜೋವಧೆ ಮಾಡುವ ನಿಟ್ಟಿನಲ್ಲಿ ಕೆಲ ರಾಜಕಾರಣಿಗಳು ತನ್ನನ್ನುಕೊಲೆ ಕೇಸಿಗೆ ಸಿಲುಕಿಸಿದ್ದರು. ‌ ಎರಡು ಕಡೆ ಕಂದಕ ಮುಚ್ಚಿದರು. ಮುಚ್ಚಿದ್ದೂ ಆಗಿದೆ. ಮುಂದೆ ಕೆಂಪೇಗೌಡರ ಸ್ಮಾರಕ ಮುಚ್ಚದಂತೆ ರಕ್ಷಣೆ ಕುರಿತು ಬೆಂಗಳೂರಿನ ಚುಂಚನಗಿರಿ ಶಾಖಾ ಮಠದ ಸಭೆ ಕರೆದ ಶ್ರೀಗಳ ಬಾಲ ಗಂಗಾಧರನಾಥಸ್ವಾಮಿ ಎಲ್ಲರಿಂದಲೂ ಸಹಿ ಪಡೆದರು. ಸ್ಮಾರಕ ರಕ್ಷಣೆಯಾಗಬೇಕಿದೆ. ಕೆಂಪೇಗೌಡರಕಾಲದ ಗತವೈಭವಮತ್ತೆ ಕಾಣಬೇಕಿದೆ. ಅದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ವಕೀಲರಾದ ವೆಂಕಲಕ್ಷ್ಮೀ, ಹಿರಿಯರಾದ ಜ್ಯೊತಿಪಾಳ್ಳದ ಶ್ರೀನಿವಾಸಯ್ಯ, ದೊಡ್ಡಿ ಗೋಪಿ, ಗೌಡರ ಪಾಳ್ಯದ ಗಂಗಾಧರ್‌, ಆನಂದ್‌, ಎಪಿಎಂಸಿ ಮಾಜಿ ನಿರ್ದೇಶಕ ಜಯಕುಮಾರ್‌,ಮರೂರು ಶಂಕರ್‌, ಕುದೂರು ಕೃಷ್ಣಮೂರ್ತಿ, ತಗಚಕುಪ್ಪೆ ಸುರೇಶ್‌, ನೇತೇನಹಳ್ಳಿ, ಸುರೇಶ್‌, ರಾಮಣ್ಣ, ರಾಮಚಂದ್ರ, ಲಕ್ಷ್ಮಣ್‌ಗೌಡ, ಸ್ವಾಮಿ,ಮೋಹನ್‌, ಪೂಜಾರಿ ಇದ್ದರು.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.