ಅಲೆಮಾರಿಗಳಿಗೆ ಸೌಲಭ್ಯ ಕೊಡಿ
Team Udayavani, Oct 19, 2021, 3:50 PM IST
ಮಾಗಡಿ: ನಿರಂತರವಾಗಿ ಸುರಿಯುತ್ತಿರುವಮಳೆಗೆ ಅಲೆಮಾರಿಗಳ ಬದುಕು ನೀರಿನಲ್ಲಿ ಕೊಚ್ಚಿಹೋಗುತ್ತಿದೆ. ಪಟ್ಟಣದ ಹೊಸಪೇಟೆ ರಸ್ತೆ ಬದಿ ಅಲೆಮಾರಿಗಳು ಪ್ಲಾಸ್ಟಿಕ್ ಗುಡಿಸಲುಹಾಕಿಕೊಂಡು ಭಿಕ್ಷೆ ಬೇಡಿ ಬದುಕಿನ ಬಂಡಿಸಾಗಿಸುತ್ತಿದ್ದರು.
ನಿರಂತರವಾಗಿ ಮಳೆಸುರಿಯುತ್ತಿರುವುದರಿಂದ ಗುಡಿಸಲಿಗೆ ಮಳೆನೀರು ನುಗ್ಗಿದ್ದು, ಭಿಕ್ಷೆ ಬೇಡಿ ಗುಡಿಸಿಲಿನಲ್ಲಿಇಟ್ಟಿಕೊಂಡಿದ್ದ ದವಸ ಧಾನ್ಯ ಮಳೆ ನೀರಿನಿಂದಒದ್ದೆಯಾಗಿ ಮೊಳಕೆಯೊಡೆಯುತ್ತಿದೆ.ಇದನ್ನು ತಿನ್ನಲಾಗದೆ ಹಸಿವಿನಿಂದ ಸಮಯದೂಡುವಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸಂಬಂಧ ಪಟ್ಟ ತಾಲೂಕು ಆಡಳಿತ ಇತ್ತಗಮನಹರಿಸಿ ಅಲೆಮಾರಿಗಳಿಗೆ ಅಗತ್ಯ ಸೌಕರ್ಯಹಾಗೂ ಸವಲತ್ತು ನೀಡಬೇಕೆಂದು ಈ ಭಾಗದನಾಗರಿಕರ ಆಗ್ರಹವಾಗಿದೆ. ಮಳೆ ಮಂದುವರಿದರೆಅಲೆಮಾರಿಗಳು ಮತ್ತಷ್ಟು ತೊಂದರೆಗೆ ಒಳಗಾಗುವಸಂಭವವಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?