ರಾಗಿ ಮೆದೆಗೆ ಬೆಂಕಿ
Team Udayavani, Jan 23, 2021, 3:06 PM IST
ರಾಮನಗರ: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ 6 ರಾಗಿ ಮೆದೆಗಳಿಗೆ ಬೆಂಕಿಬಿದಿದ್ದು, ಅಪಾರ ನಷ್ಟವಾಗಿದೆ. ರಾಗಿ ಮತ್ತು ಜಾನುವಾರು ಮೇವು ಬೆಂಕಿಗೆ ಆಹುತಿಯಾಗಿದೆ.
ನಂಜಾಪುರ ಗ್ರಾಮದ ಶನೇಶ್ವರ ದೇವಾಲಯದ ಬಳಿ ಕಣ ಮಾಡಿ ಒಕ್ಕಣೆ ಮಾಡಲು ಏಳೆಂಟು ಮಂದಿ ರೈತರು ರಾಗಿ ಫಸಲನ್ನು ತಂದು ಮೆದೆ ಹಾಕಿದ್ದರು. ಗುರುವಾರ ರಾತ್ರಿ ಯಾರೋ ಕಿಡಿಗೇಡಿಗಳು ರಾಗಿ ಮೆದೆಗೆ ಬೆಂಕಿ ಹಚ್ಚಿದ್ದಾರೆ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಧಿಕಾರ-ಅನುದಾನ ದೊರೆತರೆ ತಾಪಂ ಬಲಿಷ್ಠ
ಲಕ್ಕೋಜನಹಳ್ಳಿ ಬೋರೇಗೌಡ, ದೊಡ್ಡನ ಹಳ್ಳಿ ನಾಗೇಶ್, ಮಹದೇವು, ಕರಿಯಪ್ಪ, ನಂಜಾಪುರ ಮಹ ದೇವಪ್ಪ ಎಂಬ ರೈತರಿಗೆ ಈ ಮೆದೆಗಳು ಸೇರಿದ್ದವು. ಮೆದೆ ಗ ಳನ್ನು ಉಳಿಸಿಕೊಳ್ಳಲು ಅಗ್ನಿಶಾಮಕದಳ ನಡೆಸಿದ ಪ್ರಯತ್ನ ವಿಫಲವಾ ಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು