ಕುದೂರಿನಲ್ಲಿ ಕೋವಿಡ್ ತಡೆಗೆ ಅಜ್ಜಿಹಬ್ಬ ಆಚರಣೆ


Team Udayavani, Apr 29, 2021, 3:44 PM IST

programme held at ramanagara

ಕುದೂರು: ಗ್ರಾಮಕ್ಕೆ ಕೊರೊನಾ ಸೋಂಕುಹರಡದಂತೆ ಕುದೂರಿನ ಎಸ್‌.ಸಿ.ಕಾಲೋನಿಯಗ್ರಾಮಸ್ಥರೆಲ್ಲರೂ ಸೇರಿ ಬುದವಾರ ಅಜ್ಜಿ ಹಬ್ಬಆಚರಣೆ ಮಾಡಿ ವಿವಿಧ ಬಗೆಯ ತಿನುಸುಗಳನ್ನುಬೇವಿನ ಮರದ ಸುತ್ತಲೂ ಎಡೆ ಹಾಕಿದರು.ಗ್ರಾಮದ ಎಸ್‌.ಸಿ.ಕಾಲೋನಿಯಲ್ಲಿ ಅಜ್ಜಿ ಹಬ್ಬಆಚರಿಸಿ ಹೂರ ವಲಯದಬೇವಿನ ಮರದ ಸುತ್ತಲೂಹೋಳಿಗೆ, ಮೊಸರನ್ನ,ಒಂದು ಕುಡಿಕೆ, ದೀಪಾ,ಬಳೆ ಬಂಗಾರ, ಅರಿಶಿನಕುಂಕುಮ, ಎಡೆ ಹಾಕಿನಂತರ ಬೇವಿನ ಮರಕ್ಕೆವಿವಿಧ ಬಗೆಯಹೂವುಗಳಿಂದ ಸಿಂಗರಿಸಿತೆಂಗಿನ ಕಾಯಿ , ಬಾಳೆಹಣ್ಣುಅರ್ಪಿಸಿ ಅಗರಬತ್ತಿ, ಕರ್ಪೂರ ಹಚ್ಚಿಅಲ್ಲೇ ಬಿಟ್ಟು ಬಂದರು.

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರುಗ್ರಾಮಗಳಲ್ಲಿ ಪ್ಲೇಗ್‌, ಕಾಲರಾದಂಥ ಮಹಾಮಾರಿಕಾಯಿಲೆಗಳು ಬಂದಾಗಊರುಗಳಲ್ಲಿ ಅಜ್ಜಿ ಹಬ್ಬಗಳನ್ನುಆಚರಿಸುತ್ತಿದ್ದವು. ಇದರಿಂದ ಕಾಯಿಲೆ ಆಗ್ರಾಮದಿಂದ ಸಂಪೂರ್ಣವಾಗಿವಾಸಿಯಾಗುತ್ತಿತ್ತು ಎಂಬ ನಂಬಿಕೆ ಇತ್ತು.

ಅದೇರೀತಿ ನಾವು ಕೊರೊನಾ ಕಾಯಿಲೆ ಈ ಗ್ರಾಮಕ್ಕೆಬರದಂತೆ ಇರಲಿ ಎಂಬ ಹಿರಿಯರ ನಂಬಿಕೆಯಿಂದಈ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.ಹಳ್ಳಿಯ ಜನರಲ್ಲಿ ಆಚಾರ-ವಿಚಾರ ರೂಢಿ-ಸಂಪ್ರದಾಯಗಳು ಇನ್ನೂಜೀವಂತವಾಗಿರುವುದರಿಂದ ಗ್ರಾಮದಲ್ಲಿ ಶಾಂತಿನೆಮ್ಮದಿ ಇದೆ. ಕೊರೊನಾ ರೋಗ ತಡೆಯಲುಎಲ್ಲರೂ ಸೇರಿ ಅಜ್ಜಿ ಹಬ್ಬ ಆಚರಿಸುತ್ತಿದ್ದೇವೆ ಎಂದುಗ್ರಾಮದ ರಾಜಣ್ಣ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಚಿಕ್ಕರಾಜುಮಾತನಾಡಿ. ದೇಶದಲ್ಲಿ ಸಂಪ್ರದಾಯಗಳನ್ನುನಂಬಲಾಗುತ್ತದೆ. ಕೊರೊನಾ ವೈರಸ್‌ಹರಡುವುದನ್ನು ತಡೆಯಲು ಸರ್ಕಾರ ನಾನಾಪ್ರಯತ್ನಗಳನ್ನು ಮಾಡುತ್ತಿದೆ. ಇಂಥ ವೇಳೆ ರಾಜ್ಯದಹಲವೆಡೆ ಜನರು ಅಜ್ಜಿ ಹಬ್ಬದ ಮೊರೆ ಹೋಗಿದ್ದಾರೆ.

ಅದೇ ರೀತಿ ನಾವು ಕೂಡ ಅಜ್ಜಿ ಹಬ್ಬ ಮಾಡುತ್ತಿದ್ದೇವೆಎಂದರು. ಹಿಂದಿನ ಕಾಲದಲ್ಲಿ ಪ್ಲೇಗ್‌ ಕಾಲರಾಮುಂತಾದ ಸಾಂಕ್ರಾಮಿಕ ರೋಗಗಳು ಬಂದಾಗಜನರು ಗ್ರಾಮಗಳನ್ನು ಬಿಟ್ಟು ಬೇರೆಡೆಹೋಗುತ್ತಿದ್ದರು. ಅಲ್ಲದೆ ದೇವರ ಮೊರೆ ಹೊಗಿರೋಗ ಹರಡದಂತೆ ನಮ್ಮನ್ನು ಕಾಪಾಡುತಾಯಿಎಂದು ಎಲ್ಲರೂ ಒಟ್ಟಾಗಿ ಬೇಡಿಕೊಳ್ಳುತ್ತಾ ಪೂಜಿಸುತ್ತಿದ್ದರು.

ಮತ್ತೆ ಕೆಲವಡೆ ಅಮ್ಮ ಬಂದರೆಈರೀತಿ ಗ್ರಾಮ ದೇವತೆಯ ಮೊರೆ ಹೋಗಿಪೂಜೆಯನ್ನು ಸಲ್ಲಿಸಿ ಮೊಸರನ ° ಎಡೆಸಲ್ಲಿಸುತ್ತಿದ್ದರು. ಹೀಗಾಗಿ ಸಾಂಕ್ರಾಮಿಕ ರೋಗಹರಡದಿರಲಿ ದೂರ ತೊಲಗಲಿ ಎಂಬಉದ್ದೇಶದಿಂದ ಕೊರೊನಾ ವೈರಸ್‌ ನಮ್ಮಗ್ರಾಮಗಳಿಗೆ ವಕ್ಕರಿಸದೆ ಇರಲಿ ಎಂಬ ಕಾರಣಕ್ಕೆಈ ಅಜ್ಜಿ ಹಬ್ಬವನ್ನು ಆಚರಿಸುತ್ತಿದೆ ಎಂದರು.

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.