ಕಾವೇರಿ ನೀರಿಗೆ ಮಾದೇಗೌಡರ ಹೋರಾಟ
Team Udayavani, Jul 19, 2021, 7:50 PM IST
ಮಾಗಡಿ: ಕಾವೇರಿ ನೀರಾವರಿ ಹೋರಾಟಗಾರ,ಹಿರಿಯ ರಾಜಕೀಯ ಮುತ್ಸದ್ಧಿ ಜಿ.ಮಾದೇಗೌಡನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ.ನಮ್ಮೆಲ್ಲರಿಗೂ ತುಂಬ ದುಃಖ ತಂದಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದಲೋಕೇಶ್ ಹೇಳಿದರು.
ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ರೈತ ಸಂಘಏರ್ಪಡಿಸಿದ್ದ ಜಿ.ಮಾದೇಗೌಡ ಅವರಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿ.ಮಾದೇಗೌಡ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆನಡೆಸಿ ಮಾತನಾಡಿ, ಕಾವೇರಿ ನೀರಿಗಾಗಿಉಸಿರಿರುವವರೆಗೂಹೋರಾಟಮಾಡಿಕೊಂಡುಬಂದಿದ್ದರು. ಅದರಲ್ಲೂ ರೈತ ಯುವಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾಹೋರಾಟದಕಿಚ್ಚು ಹೊತ್ತಿಸಿದ್ದರು.
ಈ ಮೂಲಕ ನಮ್ಮೆಲ್ಲರಿಗೂ ಮಾದರಿಯಾಗಿದ್ದರು. ಈಗಹೋರಾಟ ನೆನಪುಗಳು ಮಾತ್ರ ಉಳಿದಿದೆ ಎಂದು ಹೇಳಿದರು. ಯುವ ಘಟಕದ ಅಧ್ಯಕ್ಷ ರವಿಕುಮಾರ್,ಬಸೀರ್, ಹೊಂಬಾಳಮ್ಮನಪೇಟೆ ಅಧ್ಯಕ್ಷ ಕೃÐಪ ¡ ³,ಬಸನಪಾಳ್ಯದ ರಂಗನಾಥ್, ಜಿಲ್ಲಾಉಪಾಧ್ಯಕ್ಷರಾದ ಪಟೇಲ್ ಹನುಮಂತಯ್ಯ,ಗೊಲ್ಲರಹಟ್ಟಿ ಜಯಣ್ಣ, ಕೆಂಚನಹಳ್ಳಿ ರೇಣುಕಪ್ಪ,ಕಂಡಕ್ಟರ್ ಶಿವಾನಂದಪ್ಪ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ