30ನೇ ದಿನ ಪೂರೈಸಿದ ಬುಡ ಕಟ್ಟು ಜನಾಂಗದ ಧರಣಿ


Team Udayavani, Mar 25, 2021, 7:39 PM IST

Tribe

ರಾಮನಗರ: ಅರಣ್ಯ ಹಕ್ಕು ಕಾಯ್ದೆ ಪ್ರಕಾರ, ಹಕ್ಕು ಪತ್ರ ಕ್ಕಾಗಿ ನಡೆ ಯು ತ್ತಿ ರುವ ಬುಡ ಕಟ್ಟು ಜನಾಂಗದ ಅಹೋ ರಾತ್ರಿ ಪ್ರತಿ ಭ ಟನೆ ಬುಧ ವಾರ 30ನೇ ದಿನ ಪೂರೈಸಿತು.

ತಾಲೂ ಕಿನ ಹಂದಿ ಗೊಂದಿ ಅರಣ್ಯ ಪ್ರದೇ ಶ ದಲ್ಲಿ ಬುಡ ಕಟ್ಟು ಕುಟುಂಬ ಗಳು ನಿರಂತರವಾಗಿ ಅಹೋ ರಾತ್ರಿ ಹೋರಾಟ ನಡೆ ಸು ತ್ತಿ ದ್ದಾರೆ. ತಮ್ಮ ಮನ ವಿಗೆ ಸ್ಪಂದಿ ಸಲು ಜಿಲ್ಲಾ ಡ ಳಿತ ಸಂಪೂರ್ಣ ವಿಫ‌ ಲ ವಾ ಗಿದೆ ಎಂದು ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಕೃಷ ¡ ಮೂರ್ತಿ ಆಕ್ರೋಶ ವ್ಯಕ್ತ ಪ ಡಿ ಸಿ ದ್ದಾರೆ.

ಲಿಖೀತ ಪತ್ರಿಕಾ ಹೇಳಿಕೆ ಬಿಡು ಗಡೆ ಮಾಡಿ ರುವ ಅವರು, ಒಂದು ತಿಂಗಳಿನಿಂದ ಪ್ರತಿ ಭ ಟನೆ ನಡೆ ಯು ತ್ತಿ ದ್ದರೂ, ರಾಮನಗರ ಜಿÇÉಾಡಳಿತ ಏನು ತಿಳಿಯದಂತೆ ಕೈ ಕಟ್ಟಿ ಕುಳಿತಿದೆ. ಸುಮಾರು 8 ವರ್ಷಗಳಿಂದ 2006ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಅರಣ್ಯ ಭೂಮಿಯ ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುತ್ತ ಬಂದರೂ ಜಿÇÉೆಯಲ್ಲಿನ ಬುಡಕಟ್ಟು ಜನಾಂಗದ ಮನವಿಗೆ ಸ್ಪಂದಿಸದೆ ಜಿÇÉಾಡಳಿತ ಸಂಪೂರ್ಣ ವಿಫ‌ಲವಾಗಿದೆ ಎಂದು ದೂರಿ ದ್ದಾರೆ.

1980ರ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶ ವಾಸಿಸುವ ಜನರನ್ನು ಬೇರೆ ಕಡೆ ಭೂಮಿ ನೀಡಿ ಸ್ಥಳಾಂತರಿಸಬೇಕು ಎಂಬ ಆದೇ ಶ ವಿತ್ತು. ಇದನ್ನೇ ಅಸ Œವಾಗಿ ಬಳಸಿಕೊಂಡು ಅರಣ್ಯ ಇಲಾಖೆ ಅಧಿ ಕಾ ರಿ ಗಳು, ರಾಜ್ಯ ಮತ್ತು ಸಾಮಾನ್ಯ ಅರಣ್ಯ ಪ್ರದೇಶದಿಂದಲ್ಲೂ ಬುಡಕಟ್ಟು ಜನಾಂಗದವರನ್ನು ಒಕ Rಲೆಬ್ಬಿ ಸಿ ದ ªರು ಎಂದು ಆರೋಪಿಸಿದರು. ಸ ³ಂದಿಸದ ಅರಣ್ಯ ಇಲಾಖೆ: ನಂತರ 2008 ರಲ್ಲಿ 2006ರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿತು, ಬುಡ ಕಟ್ಟು ಜನಾಂಗದ ಕುಟುಂಬ ಗಳು ಅರಣ್ಯ ಪ್ರದೇ ಶ ದಲ್ಲಿ ವಾಸಿ ಸು ತ್ತಿ ದ್ದರೆ ಅವ ರಿಗೆ ಅದೇ ಸ §ಳದ ಹಕ್ಕು ಪ ತ್ರ ವನ್ನು ಕೊಡ ಬೇಕು ಎಂಬ ಕಾನೂನು ಜಾರಿ ಯಾ ಯಿತು. ಆದರೆ, ಅರಣ್ಯ ಇಲಾಖೆ ಇದಕ್ಕೆ ಸರಿಯಾಗಿ ಸ್ಪಂದಿಸದೇ ಬುಡಕಟ್ಟು ಜನಾಂಗಕ್ಕೆ ತುಂಬಾ ಅನ್ಯಾಯ ಮಾಡುತ್ತಿದೆ ಎಂದು ಅವರು ಬೇಸರ ವ್ಯಕ ¤ ಪ ಡಿ ಸಿ ದ್ದಾರೆ.

ವಂಚನೆ:ಅರಣ್ಯ ಹಕ್ಕು ಕಾಯ್ದೆ ಸೆಕ್ಷನ್‌ 3(1)ಎಂ ಪ್ರಕಾರ ಹಿಂದೆ ಅರಣ್ಯ ಪ್ರದೇಶದಿಂದ ಒಕ Rಲೆಬಿಸಿರುವ ಜಾಗದಲ್ಲಿಯೇ ಅರಣ್ಯ ಭೂಮಿ ಯನ್ನು ಒಳಗೊಂಡಂತೆ ಅಲ್ಲಿಯೇ ಪುನರ್ವಸತಿ ಕಲ್ಪಿಸಲು ಅವಕಾಶವಿದ ªರೂ ಬುಡಕಟ್ಟು ಜನಾಂಗದವರಿಗೆ ಜಿಲ್ಲಾ ಡ ಳಿ ತದ ಅಧಿ ಕಾ ರಿ ಗಳು ವಂಚಿ ಸು ತ್ತಿ ದ್ದಾರೆ ಎಂದು ಆರೋಪಿಸಿದರು. ಸರ್ವೆ ಕಾರ್ಯ ನಡೆಸಿ ವಿಶೇಷ ಗ್ರಾಮಸಭೆಯಲ್ಲಿ ಆಯ್ಕೆಯಾದರೂ ಅರಣ್ಯ ಇಲಾಖೆಯವರು ಮುಂದಾ ಗು ತ್ತಿಲ್ಲ. ಈ ಕುಟುಂಬ ಗಳು ಒಕ್ಕ ಲೆ ಬ್ಬಿ ಸುವ ಮುನ್ನ ಅರಣ್ಯ ಪ್ರದೇ ಶ ದಲ್ಲಿ ಕೃಷಿ ಮಾಡು ತ್ತಿದ್ದ ಜಾಗದಲ್ಲಿ ಜಮೀನಿನ ಬದ, ಒರಳುಕಲ್ಲು, ಪೂಜಾ ಸ §ಳ 1993-94 ರಲ್ಲಿ ರಾಮನಗರ ತಹಶೀಲ್ದಾರ್‌ ಕಚೇರಿಯ ಹಿಂಬರಹ, ಸ ¾ಶಾನ ಮುಂತಾದ ಸಾಕ್ಷಿಗಳಿದ ªರೂ ರಾಮನಗರ ವಲಯ ಅರಣ್ಯಾಧಿಕಾರಿಗಳು ಯಾವು ದನ್ನೂ ಪರಿ ಗ ಣಿ ಸು ತ್ತಿಲ್ಲ ಎಂದು ದೂರಿದರು.

ಹೀಗಾಗಿ, ತಾವೆಲ್ಲ ರಾಮನಗರ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಮನವಿ ಸಲ್ಲಿಸಿದ್ದಾಗಿ, 23 ಫೆಬ್ರ ವರಿ 2021 ರಂದು ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್‌ ರಾಜ… ಇಲಾಖೆಯ ಅಧಿ ಕಾ ರಿ ಗಳು ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಯ ಸದ ಸ್ಯರ ಜೊತೆಯಲ್ಲಿ ಸ್ಥಳ ಪರಿಶೀಲಿಸಬೇ ಕಿತ್ತು. ಆದರೆ, ಫೆ.23ರಂದು ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಸ §ಳ ಪರಿಶೀಲನೆ ಮಾಡಲು ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆಗೆ ಬರ ಲಿಲ್ಲ. ಹೀಗಾಗಿ ಅಂದಿ ನಿಂದ ತಾವೆಲ್ಲ ಅಹೋರಾತ್ರಿ ಧರಣಿ ಪ್ರತಿ ಭ ಟನೆ ನಡೆ ಸು ತ್ತಿ ರು ವು ದಾಗಿ ಕೃಷ್ಣ ಮೂರ್ತಿ ತಿಳಿ ಸಿ ದ್ದಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Getting good response from people in constituency: D.K. Suresh

Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್

1-aaaa

Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.