ಮಳೆ ಕೊರತೆ: ಜೋಗ ಜಲಪಾತದ ವೈಭವ ಮಾಯ!
Team Udayavani, Jul 4, 2019, 11:26 AM IST
ಸಾಗರ: ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಜೋಗ ಜಲಪಾತ ಬುಧವಾರ ಕಾಣಿಸಿಕೊಂಡಿದ್ದು ಹೀಗೆ.
ಸಾಗರ: ಸಾಗರ ಹಾಗೂ ಹೊಸನಗರ ತಾಲೂಕುಗಳಲ್ಲಿ ಮಳೆ ಕೊರತೆಯ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ಜೋಗ ಜಲಪಾತ ಇನ್ನೂ ತನ್ನ ಹಿಂದಿನ ವೈಭವ ಪಡೆದುಕೊಂಡಿಲ್ಲ. ಬುಧವಾರ ಜಲಪಾತ ಸಾಮಾನ್ಯ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.
ಸಾಗರ ತಾಲೂಕಿನಲ್ಲಿ ಬುಧವಾರ ಮಳೆ ಕಡಿಮೆಯಾಗಿದೆ. ದಿನದ ಬಹುತೇಕ ಸಮಯ ಬಿಸಿಲು ಕಾಣಿಸಿಕೊಂಡಿದೆ. ಮಳೆ ಪರಿಸ್ಥಿತಿ ಭೂಮಿಯಲ್ಲಿ ಜಲದ ಬುಗ್ಗೆಗಳು ಏಳದಿದ್ದರೆ ಜೋಗ ಜಲಪಾತ ವೈಭವ ಸದ್ಯ ಕಾಣುವುದು ಕಷ್ಟ ಎಂಬ ಅಭಿಪ್ರಾಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ