ದೇಶದ ಜನತೆ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ್ದಾರೆ: ಬಿ.ವೈ.ರಾಘವೇಂದ್ರ
Team Udayavani, Nov 9, 2019, 3:36 PM IST
ಶಿವಮೊಗ್ಗ: ಇಡೀ ದೇಶದ ಎಲ್ಲ ಜನರೂ ಸಂತೋಷವಾಗಿ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎಂಬ ಸಾಕ್ಷಿಗಳು ಹಾಗೂ ಪುರಾತತ್ವ ಇಲಾಖೆ ವರದಿ ಆಧರಿಸಿ ಕೋರ್ಟ್ ಆದೇಶ ನೀಡಿದೆ.ಜನ ಸಂತೋಷಪಡುವಂಥ ತೀರ್ಪು ಇದಾಗಿದೆ.
ಶ್ರೀರಾಮ ಎಲ್ಲಿ ಜನಿಸಿದ್ದನೋ ಅಲ್ಲೇ ರಾಮಮಂದಿರ ಕಟ್ಟಬೇಕೆಂದುಕೊಂಡಿದ್ದರು ಕೋರ್ಟ್ ಇತಿಹಾಸವನ್ನು ಒಪ್ಪಿ ತೀರ್ಪು ನೀಡಿದೆ.ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ.
ಈ ತೀರ್ಪಿನಿಂದ ಭಾವೈಕ್ಯತೆ ಇನ್ನಷ್ಟು ಹೆಚ್ಚಾಗಲಿದೆ. ಶ್ರೀರಾಮನೂ ಶಾಂತಿ ನೆಮ್ಮದಿಗೆ ಆಧ್ಯತೆ ನೀಡಿದ್ದ. ಎಲ್ಲರೂ ಒಟ್ಟಾಗಿ ಸೇರಿ ತೀರ್ಪನ್ನು ಗೌರವಿಸುವ ಕೆಲಸ ಮಾಡುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ