ಭದ್ರಾವತಿ: 30ಕ್ಕೂ ಹೆಚ್ಚು ಮಂದಿಗೆ ಕೋವಿಡ್
Team Udayavani, Aug 12, 2020, 3:34 PM IST
ಭದ್ರಾವತಿ: ತಾಲೂಕಿನಲ್ಲಿ ಮಂಗಳವಾರ 34ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಓರ್ವನ ಸಾವು: ಹಳೇನಗರದ ಕುಂಬಾರ ಬೀದಿಯಲ್ಲಿ 54 ವರ್ಷದ ವ್ಯಕ್ತಿ ಕೊರೊನಾ ಸೋಂಕು ತಗುಲಿ ಮಂಗಳವಾರ ಬೆಳಗ್ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಹೊಸ ಸಿದ್ದಾಪುರದಲ್ಲಿ 24 ವರ್ಷದ, 28 ವರ್ಷದ, 32 ವರ್ಷದ ಮೂವರು ಮಹಿಳೆಯರು, 6 ಮತ್ತು 9 ವರ್ಷದ ಇಬ್ಬರು ಬಾಲಕಿಯರು, ಜನ್ನಾಪುರದಲ್ಲಿ 55 ವರ್ಷದ ಪುರುಷ, ಜೆಡಿಕಟ್ಟೆ ಹೊಸೂರಿನಲ್ಲಿ 26, 24, 17, 32 ವರ್ಷದ ಇಬ್ಬರು ಪುರುಷರು ಮತ್ತು 48 ವರ್ಷದ, 22 ವರ್ಷದ, 28 ವರ್ಷದ, 70 ವರ್ಷದ ನಾಲ್ವರು ಮಹಿಳೆಯರು ಹಾಗೂ 1 ವರ್ಷದ ಇಬ್ಬರು ಮಕ್ಕಳು, ಕಾಗದನಗರದಲ್ಲಿ 29 ವರ್ಷ, 32 ವರ್ಷದ ಮಹಿಳೆ, 32 ವರ್ಷದ ಪುರುಷ, ಹೊಸಮನೆಯಲ್ಲಿ 54 ವರ್ಷ, 32 ವರ್ಷದ ಇಬ್ಬರು ಪುರುಷರು, 52 ವರ್ಷದ ಮಹಿಳೆ, ಮಂಗೋಟೆಯಲ್ಲಿ 55 ವರ್ಷದ ಪುರುಷ, ವಡೇರಪುರದಲ್ಲಿ 58 ವರ್ಷ ಮತ್ತು 29 ವರ್ಷದ ಇಬ್ಬರು ಪುರುಷರು, ಭೋವಿ ಕಾಲೋನಿಯಲ್ಲಿ 30 ವರ್ಷದ ಪುರುಷ, ಗಾಂಧಿನಗರದಲ್ಲಿ 44 ವರ್ಷದ ಪುರುಷ, ಬಸಲಿಕಟ್ಟೆಯಲ್ಲಿ 23 ವರ್ಷದ ಮಹಿಳೆ, ಹೊಳೆಹೊನ್ನೂರಿನಲ್ಲಿ 6 ವರ್ಷದ,7 ವರ್ಷದ ಇಬ್ಬರು ಬಾಲಕಿಯರು, 45 ವರ್ಷ, 55 ವರ್ಷ, 55 ವರ್ಷದ ಮೂವರು ಪುರುಷರು ಮತ್ತು 30 ವರ್ಷ ಹಾಗೂ 28 ವರ್ಷದ ಇಬ್ಬರು ಮಹಿಳೆಯರಿಗೆ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಮಂಗಳವಾರ ಮೂವತ್ನಾಲ್ಕಕ್ಕೂ ಅಧಿಕ ಜನರಿಗೆ ಕೋವಿಡ್ ಸೋಂಕು ತಗುಲಿದ್ದು ಅವರನ್ನು ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ