ಭದ್ರಾವತಿ: 18ಕ್ಕೂ ಅಧಿಕ ಮಂದಿಗೆ ಕೋವಿಡ್ ಪಾಸಿಟಿವ್
Team Udayavani, Aug 14, 2020, 3:26 PM IST
ಭದ್ರಾವತಿ: ತಾಲೂಕಿನಲ್ಲಿ ಗುರುವಾರ 18ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಗ್ರಾಮಾಂತರ ಪ್ರದೇಶದಲ್ಲಿ ಓರ್ವ ಸೋಂಕಿನಿಂದ ಸಾವನ್ನಪ್ಪಿದ್ದಾನೆ.
ಗಾಂಧೀನಗರದಲ್ಲಿ 43 ವರ್ಷದ ಪುರುಷ, ಸುರಗಿತೋಪಿನಲ್ಲಿ 31 ವರ್ಷದ ಮಹಿಳೆ ಮತ್ತು 25 ವರ್ಷದ ಪುರುಷ, ಕಾಗದ ನಗರದಲ್ಲಿ 17ವರ್ಷದ ಪುರುಷ, 39 ಹಾಗೂ 58 ವರ್ಷದ ಇಬ್ಬರು ಮಹಿಳೆಯರು, ಉಜ್ಜನೀಪುರದಲ್ಲಿ 58 ವರ್ಷದ ಮಹಿಳೆ, ವಿದ್ಯಾಮಂದಿರದ ಬಳಿ 40 ವರ್ಷದ ಪುರುಷ, ಕೂಲಿಬ್ಲಾಕ್ ಶೆಡ್ನಲ್ಲಿ 72 ವರ್ಷದ ಪುರುಷ, ಹುತ್ತಾ ಕಾಲೋನಿಯಲ್ಲಿ 68 ವರ್ಷದ ಪುರುಷ, ಹೊಸಮನೆಯಲ್ಲಿ 60 ಹಾಗೂ 56 ವರ್ಷದ ಇಬ್ಬರು ಪುರುಷರು, ಚಾಮೇಗೌಡೇರಿಯಾದ 65 ವರ್ಷದ ಪುರುಷ, ಕುವೆಂಪು ನಗರದ 52 ವರ್ಷದ ಮಹಿಳೆ, ಸಯ್ಯದ್ ಕಾಲೋನಿಯ 47 ವರ್ಷದ ಮಹಿಳೆ, ಮಾರುತಿ ನಗರದ 36 ವರ್ಷದ ಪುರುಷ, ಬಿಎಚ್ ರಸ್ತೆಯ 66 ವರ್ಷದ ಪತಿ ಮತ್ತು 62 ವರ್ಷದ ಪತ್ನಿ ಇವರಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಓರ್ವನ ಸಾವು: ಅರಬಿಳಚಿಯ ನಿವಾಸಿ 65 ವರ್ಷದ ವೃದ್ಧನ ಸ್ಕ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಬರುವ ಮುನ್ನವೇ ಆತ ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದರಿಂದ ಆತ ಕೋವಿಡ್ ಸೋಂಕಿನಿಂದ ಮೃತಪಟ್ಟ ಸಾಧ್ಯತೆಯಿದೆ ಎಂಬ ಮೇರೆಗೆ ಅರಬಿಳಚಿಯ ಆತನ ನಿವಾಸದ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ತಾಲೂಕಿನಲ್ಲಿ ಗುರುವಾರ 18ಕ್ಕೂ ಅಧಿಕ ಜನರಿರಲ್ಲಿ ಪಾಸಿಟಿವ್ ಪತ್ತೆಯಾಗಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
MUST WATCH
ಹೊಸ ಸೇರ್ಪಡೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ