ಬಿದನೂರು: ಮಾರಿಜಾತ್ರೆಗೆ ಚಾಲನೆ
Team Udayavani, Jan 30, 2019, 10:53 AM IST
ಹೊಸನಗರ: ತಾಲೂಕಿನ ಐತಿಹಾಸಕ ಕೇಂದ್ರ ಬಿದನೂರು ನಗರದಲ್ಲಿ ಮಂಗಳವಾರ ಅದ್ಧೂರಿಯ ಮಾರಿಜಾತ್ರೆಗೆ ಚಾಲನೆ ನೀಡಲಾಯಿತು. ಜ.29ರಿಂದ ಫೆ.2ರ ತನಕ ನಡೆಯುವ ಮಾರಿ ಜಾತ್ರೆಯಲ್ಲಿ ಮಂಗಳವಾರ ಖ್ಯಾತ ಭರತನಾಟ್ಯ ಕಲಾವಿದರಾದ ಯೋಗೀಶ್ ಮತ್ತು ಸ್ನೇಹ ನಾರಾಯಣ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಜ.30ರಂದು ಜಾದುಗಾರ ಹೆಮ್ಮಾಡಿ ಸತೀಶ ಅವರಿಂದ ಜಾದು ಜಾತ್ರೆ, ಜ.31ರಂದು ಮೂರು ಮುತ್ತು ಕಲಾವಿದರಿಂದ ಸೂಸೈಡ್ ಸುಂದರ ನಾಟಕ, ಫೆ. 1ರಂದು ಎನ್. ತಾಜ್ ಕೊಪ್ಪ ಅವರಿಂದ ಮ್ಯೂಸಿಕಲ್ ನೈಟ್, ಫೆ.2ರಂದು ಮಾರಿಕಾಂಬಾ ದೇವಿ ವಿಸರ್ಜನೆ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು