ಕಸದ ತೊಟ್ಟಿಯಲ್ಲಿ ತುಳುಕುತ್ತಿದೆ ತಾಜ್ಯ
Team Udayavani, Jun 3, 2022, 4:12 PM IST
ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಕುರುವಳ್ಳಿಯ ವಾರ್ಡ್ ನಂ.14 ರ ಅವಲಕ್ಕಿ ಮಿಲ್ ಸಮೀಪದ ಕಸದ ತೊಟ್ಟಿಯಲ್ಲಿ ತ್ಯಾಜ್ಯ ವಸ್ತುಗಳು ತುಂಬಿ ತುಳುಕುತ್ತಿವೆ. ಆದರೂ ಇದರ ಬಗ್ಗೆ ಪಪಂ ಸದಸ್ಯರು ಗಮನ ವಹಿಸುತ್ತಿಲ್ಲ. ತ್ಯಾಜ್ಯದಿಂದ ಜನರಿಗೆ ರೋಗ ರುಜಿನ ಹರಡಿದರೆ ಯಾರು ಹೊಣೆ ಎಂದು ಅಲ್ಲಿನ ಜನತೆ ಪ್ರಶ್ನಿಸುತಿದ್ದಾರೆ. ಈ ಕೂಡಲೇ ಸಂಬಂಧಪಟ್ಟವರು ತೊಟ್ಟಿಯಲ್ಲಿರುವ ತ್ಯಾಜ್ಯವನ್ನು ತೆಗೆಸಬೇಕಿದೆ.
ತುಂಗಾ ನದಿಗೆ ಸೇರುತ್ತಿದೆ ಶೌಚಾಲಯ ನೀರು
ವಾರ್ಡ್ ನಂ.14 ರ ಕುರುವಳ್ಳಿಯ ಅವಲಕ್ಕಿ ಮಿಲ್ನಿಂದ ತುಂಗಾ ನದಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯವೊಂದಿದ್ದು ಅದರ ಪೈಪ್ ಒಡೆದು ಅಲ್ಲಿನ ಮಲಿನ ನೀರು ತುಂಗಾ ನದಿಗೆ ಸೇರುತ್ತಿದೆ. ಆ ತುಂಗಾ ನದಿಯ ನೀರನ್ನು ಇಡೀ ತೀರ್ಥಹಳ್ಳಿಯ ಜನತೆಗೆ ಕುಡಿಯಲು ಕೊಡಲಾಗುತ್ತದೆ. ಇದರಿಂದಾಗಿ ರೋಗ ಹಬ್ಬುವುದರಲ್ಲಿ ಅನುಮಾನವೇ ಇಲ್ಲ. ಕೂಡಲೇ ಪಪಂ ಸದಸ್ಯರು ಸಾರ್ವಜನಿಕ ಶೌಚಾಲಯದಿಂದ ಪೈಪ್ ಒಡೆದು ಹೋಗುತ್ತಿರುವ ನೀರನ್ನು ತಡೆದು ಜನರ ಸುರಕ್ಷತೆ ಕಾಪಾಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ