ಏರುತ್ತಿದೆ ಗ್ರಾಪಂ ಚುನಾವಣೆ ಕಾವು


Team Udayavani, Dec 14, 2020, 7:17 PM IST

ಏರುತ್ತಿದೆ ಗ್ರಾಪಂ ಚುನಾವಣೆ ಕಾವು

ಭದ್ರಾವತಿ: ತಾಲೂಕಿನಲ್ಲಿ ಗ್ರಾಪಂ ಪಂಚಾಯತ್‌ ಚುನಾವಣೆ ಕಾವು ನಿಧಾನವಾಗಿ ಏರತೊಡಗಿದೆ.ಭದ್ರಾವತಿ ಕ್ಷೇತ್ರದಲ್ಲಿ ಈವರೆಗೆ ಪಕ್ಷ ರಾಜಕಾರಣದ ಚುನಾವಣೆ ಗೌಣವಾಗಿ ವ್ಯಕ್ತಿ ಆಧಾರಿತ ಚುನಾವಣೆಯೇ ವಿಜೃಂಭಿಸುತ್ತಾ ಬಂದಿದ್ದು, ಇದೇ ಪ್ರಥಮ ಬಾರಿಗೆ ಇಲ್ಲಿನ ಚುನಾವಣಾರಾಜಕಾರಣದಲ್ಲಿ ಬದಲಾದ ಹೊಸ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ. ಅದಕ್ಕೆ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಗೌಡರ ನಿಧನವೇ ಪ್ರಮುಖ ಕಾರಣ.

ಈವರೆಗೆ ಇಲ್ಲಿನ ಎರಡು ರಾಜಕೀಯ ಧ್ರುವಗಳೆಂದೇ ಗುರುತಿಸಲ್ಪಡುತ್ತಿದ್ದ ಹಾಲಿ ಶಾಸಕಬಿ.ಕೆ ಸಂಗಮೇಶ್ವರ್‌ ಮತ್ತು ದಿ| ಮಾಜಿ ಶಾಸಕಎಂ.ಜೆ. ಅಪ್ಪಾಜಿಗೌಡರ ನಡುವಿನ ಜಿದ್ದಾ-ಜಿದ್ದಿ ರಾಜಕಾರಣವೇ ಇಲ್ಲಿನ ಎಲ್ಲಾ ರಾಜಕಾರಣದ ಮತ್ತು ಚುನಾವಣೆಯ ಹೂರಣವಾಗುತ್ತಾ ಬಂದಿತ್ತು. ಮಾಜಿ ಶಾಸಕ ಅಪ್ಪಾಜಿ ಗೌಡ ಒಕ್ಕಲಿಗಸಮುದಾಯಕ್ಕೆ ಸೇರಿದ ‌ನಾಯಕರಾಗಿದ್ದರೂ ಸಹ ಅವರು ತಾಲೂಕಿನ ಎಲ್ಲಾ ವರ್ಗದ ಜನರಬೆಂಬಲ ಆದರಗಳಿಗೆ ಪಾತ್ರರಾಗಿದ್ದ ಕಾರಣ ಕ್ಷೇತ್ರದ ರಾಜಕಾರಣದಲ್ಲಿ ತಮ್ಮದೇಆದ ಛಾಪನ್ನು ಗಳಿಸಿಉಳಿಸಿಕೊಂಡು ಬಂದಿದ್ದರು. ಹಾಗಾಗಿ ಕ್ಷೇತ್ರದ ಯಾವುದೇ ಚುನಾವಣೆಯಾಗಲಿ ಅಪ್ಪಾಜಿಯ ಪ್ರಭಾವ ಪ್ರಬಲವಾಗಿದ್ದು ಅನೇಕರು ಅಪ್ಪಾಜಿ ಹೆಸರಿನಲ್ಲೇ ಚುನಾವಣೆಯನ್ನು ಎದುರಿಸಿ ಗೆಲ್ಲುತ್ತಾ ಬಂದಿದ್ದರು.

ಹಾಗಾಗಿ ಅಪ್ಪಾಜಿ ಗೌಡರು ಎಂಎಲ್‌ಎ ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲಿ. ಗ್ರಾಪಂ, ತಾಪಂ, ಜಿಪಂ, ನಗರಸಭೆಯ ಚುನಾವಣೆಗಳಲ್ಲಿ ಜಯ ಸಾಧಿಸಿ ಅವುಗಳ ಅಧಿಕಾರದ ಚುಕ್ಕಾಣಿಯನ್ನುಪರೋಕ್ಷವಾಗಿ ತಮ್ಮ ಹಿಡಿತದಲ್ಲಿಯೇ ಇರಿಸಿಕೊಳ್ಳುವಚಾಕಚಕ್ಯತೆಯ ರಾಜಕಾರಣಿಯಾಗಿದ್ದರು. ಮಾಜಿ ಶಾಸಕರಾಗಿದ್ದಾಗಲೂ ಹಾಲಿ ಶಾಸಕರಷ್ಟೇ ಪ್ರಭಾವ ಹೊಂದಿದ ರಾಜಕಾರಣಿಯಾಗಿದ್ದರು.

ಅಪ್ಪಾಜಿ ಅಗಲಿಕೆ ನಂತರದ ರಾಜಕಾರಣ: ಅಪ್ಪಾಜಿ ಗೌಡರನ್ನು ಹೊರತುಪಡಿಸಿದರೆ ಜೆಡಿಎಸ್‌ಅಥವಾ ಒಕ್ಕಲಿಗ ಜನಾಂಗದವರಲ್ಲಿ ಆ ಮಟ್ಟಕ್ಕೆರಾಜಕಾರಣದ ಏಣಿಯಲ್ಲಿ ಯಾರೂ ಏರಲು ಸಾಧ್ಯವಾಗದಿದ್ದರಿಂದಾಗಿ ಅಪ್ಪಾಜಿ ಗೌಡರ ಹೆಸರನ್ನೇನಂಬಿಕೊಂಡು ರಾಜಕಾರಣ ಮತ್ತು ಚುನಾವಣೆಎದುರಿಸಿ ಗೆಲ್ಲುತ್ತಿದ್ದವರಿಗೆ ಈಗ ಗ್ರಾಪಂ, ತಾಪಂ,ಜಿಪಂ, ನಗರಸಭೆ ಸೇರಿದಂತೆ ಜಾತಿ ಸಮಾಜದ ಚುನಾವಣೆಗಳಲ್ಲಿಯೂ ಸಹ ಗೆಲ್ಲುವುದಿರಲಿ ಸ್ಪರ್ಧಿಸುವುದೇ ದೊಡ್ಡ ಸಾಹಸವಾಗಿ ಪರಿಣಮಿಸಿದೆ.

ಮುಟ್ಟಿದ್ದೆಲ್ಲಾ ಚಿನ್ನ: ಕಾಂಗ್ರೆಸ್‌ನ ಹಾಲಿ ಶಾಸಕ ಬಿ.ಕೆ.ಸಗಮೇಶ್ವರ್‌ ಈ ವರೆಗೆ ವಿಧಾನಸಭೆಚುನಾವಣೆಯಿಂದ ಹಿಡಿದು ಗ್ರಾಪಂ, ತಾಪಂ,ಜಿಪಂ, ನಗರಸಭೆ ಎಲ್ಲಾ ಚುನಾವಣೆಯಲ್ಲಿತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಆವುಗಳ ಅಧಿಕಾರದ ಚುಕ್ಕಾಣಿ ಹಿಡಿಯಲು ಅಪ್ಪಾಜಿ ಗೌಡರಿಗೆ ಸರಸಮವಾಗಿ ಚುನಾವಣೆಯಲ್ಲಿ ಕಾರ್ಯತಂತ್ರಗಳನ್ನು ಹೆಣೆದು ಅದರಲ್ಲಿ ಕೆಲವು ಬಾರಿ ಯಶಸ್ವಿಯಾಗುತ್ತಲೂ ಬಂದಿದ್ದಾರೆ.

ಬಿಜೆಪಿಗೆ ಅಧಿಕಾರವೇ ಬಂಡವಾಳ: ಇನ್ನು ಕ್ಷೇತ್ರದಲ್ಲಿ ಬಿಜೆಪಿ ತಾಲೂಕಿನಲ್ಲಿ ಶಾಸಕ ಸ್ಥಾನವಿರಲಿ ಈವರೆಗೆ ಗ್ರಾಪಂ, ತಾಪಂ,ಜಿಪಂ, ನಗರಸಭೆ ಯವುದೇ ಸ್ಥಳೀಯ ಆಡಳಿತದ ಅಧಿಕಾರದ ಚುಕ್ಕಾಣಿಯನ್ನು ಸ್ವತಂತ್ರವಾಗಿ ಹಿಡಿಯುವ ಮಟ್ಟಕ್ಕೆ ಇಲ್ಲಿನ ಪಕ್ಷದ ನಾಯಕರು ಬೆಳೆಯದೆ ಇರುವುದರಿಂದ, ಈಗ ನಡೆಯಲಿರುವ ಗ್ರಾಪಂ ಚುನಾವಣೆಯಲ್ಲಿ ಆ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಮಟ್ಟದಲ್ಲಿ ಗೆಲ್ಲಿಸುವಷ್ಟು ರಾಜಕೀಯ ಚಾಣಾಕ್ಷತೆಶೂನ್ಯ ಎಂದರೆ ತಪ್ಪಾಗಲಾರದು.

 

ಕೆ.ಎಸ್‌.ಸುಧೀಂದ್ರ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.