ವೃದ್ಧನನ್ನು ಮಗನ ಮನೆಗೆ ಸೇರಿಸಿದ ಗ್ರಾಪಂ ಸಿಬ್ಬಂದಿ
Team Udayavani, Apr 12, 2020, 5:44 PM IST
ಹೊಸನಗರ: ನಿಟ್ಟೂರು ತಂಗುದಾಣದಲ್ಲಿದ್ದ ವೃದ್ಧನನ್ನು ಜೀಪ್ನಲ್ಲಿ ಮಗನ ಮನೆಗೆ ಕಳುಹಿಸಿಕೊಡಲಾಯಿತು.
ಹೊಸನಗರ: ಕಳೆದ 20 ದಿನಗಳಿಂದ ತಂಗುದಾಣವನ್ನೇ ವಾಸಸ್ಥಳ ಮಾಡಿಕೊಂಡಿದ್ದ ವೃದ್ಧನನ್ನು ಮಗನ ಮನೆಗೆ ಕಳುಹಿಸುವಲ್ಲಿ ಗ್ರಾಪಂ ಸಿಬ್ಬಂದಿ ಯಶಸ್ವಿಯಾಗಿರುವ ಘಟನೆ ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಿಗೆ ಸಮೀಪ ಕರ್ಕಮುಡಿಯ 90 ವರ್ಷದ ವೃದ್ಧ ಮಂಜಪ್ಪ ಅವರು ಕಳೆದ 20 ದಿನಗಳಿಂದ ನಿಟ್ಟೂರಿನ ತಂಗುದಾಣದಲ್ಲೇ ವಾಸವಾಗಿದ್ದರು.
ಅಕ್ಕಪಕ್ಕದ ನಿವಾಸಿಗಳು ಕೊಡುತ್ತಿದ್ದ ಆಹಾರವನ್ನೇ ತಿಂದು ಬದುಕು ಕಂಡುಕೊಂಡಿದ್ದರು. ವೃದ್ಧನಿಗೆ ಪತ್ನಿ, ಮಗ, ಮಗಳು ಇದ್ದಾರೆ. ಆದರೆ, ಅಲ್ಲಿಗೆ ಹೋಗುವಂತೆ ಎಷ್ಟೇ ಒತ್ತಾಯ ಮಾಡಿದರೂ ಒಪ್ಪಿರಲಿಲ್ಲ. ಆದರೆ, ಶುಕ್ರವಾರ ಗ್ರಾಪಂ ಸಿಬ್ಬಂದಿ ವೃದ್ಧನನ್ನು ಕೊಲ್ಲೂರು ಸಮೀಪದ ದಣಿ ಗ್ರಾಮದ ಮಗನ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್