ನೆರೆ ಸಂತ್ರಸ್ತರಿಗೆ ಮನಮಿಡಿದ ಪೆಟ್ರೋಲ್ ಪಂಪ್ ನ “ಕರುಣೆಯ ಗೋಡೆ”


Team Udayavani, Aug 23, 2019, 6:00 PM IST

news-tdy-2

ಶಿವಮೊಗ್ಗ : ಮಳೆಯ ಅಬ್ಬರ ತಗ್ಗಿದೆ. ಆದರೆ ತಮ್ಮ ಮನೆ,ನೆಲೆ,ಕೆಲವರು ತಮ್ಮ ಆತ್ಮೀಯರ ಮನವನ್ನು ಕಳೆದುಕೊಂಡು ದು:ಖದಲ್ಲಿ ನಲುಗುತ್ತಿರುವ ಆಕ್ರಂದನ ಮಾತ್ರ  ತಗ್ಗಿಲ್ಲ,ಮಳೆಯಿಂದ ಆದ ನಷ್ಟ ಪರಿಹಾರಕ್ಕೆ ನೂರಾರು ಜನ-ಮನಗಳು,ಸಂಘ ಸಂಸ್ಥೆಗಳು ಸರ್ಕಾರದ ಜೊತೆಗೂಡಿ ನೊಂದ ಬದುಕಿಗೆ ಆಸರೆ ಆಗಿದ್ದಾರೆ. ಆಗುತ್ತಿದ್ದಾರೆ.

ಶಿವಮೊಗ್ಗದಲ್ಲಿರುವ ನವರತ್ನ ಫೂಯಲ್ಸ್‌ ಎನ್ನುವ ಪೆಟ್ರೋಲ್ ಪಂಪ್ ನೆರೆ ಸಂತ್ರಸ್ತರ ಬಾಳಿಗೆ ನೆರೆವಾಗಲು ವಿಶಿಷ್ಟ್ಯವಾದ ಕಾಯಕಲ್ಪವನ್ನು ಮಾಡುತ್ತಿದೆ. ಅವಿನಾಶ್ ಎನ್ನುವವರು ನೆರೆ ಸಂತ್ರಸ್ತರಿಗೆ ತಮ್ಮಿಂದಾಗುವ ಸಹಾಯವನ್ನು ಮಾಡಲು ಹೊರಟಾಗ  ಇದಕ್ಕಾಗಿ ಒಂದು ತರೆದ ದೊಡ್ಡ ಕವಾಟನ್ನು ತಮ್ಮ ಪಟ್ರೋಲ್ ಪಂಪ್ ಆವರಣದಲ್ಲಿ ಇಡುತ್ತಾರೆ.ಅದರ ಪಕ್ಕದಲ್ಲೇ ರೆಫ್ರಿಜರೇಟರ್‌ ಅನ್ನು ಸಹ ಇಟ್ಟು ಬಿಡುತ್ತಾರೆ. “ಕರುಣೆಯ ಗೋಡೆ” ಅನ್ನುವ ಪರಿಕಲ್ಪನೆಯಲ್ಲಿ ದೊಡ್ಡ ಕವಾಟಿನಲ್ಲಿ ನೆರೆ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳನ್ನು ಸಂಗ್ರಹ ಮಾಡಲು ಪ್ರಾರಂಭಿಸುತ್ತಾರೆ.

ಇಂಥ ವಿನೂತನ ಪ್ರಯತ್ನಕ್ಕೆ ಸ್ಥಳೀಯ ಜನರಿಂದ ಹಾಗೂ ಪೆಟ್ರೋಲ್ ಹಾಕಲು ಬರುವ ಗ್ರಾಹಕರೆಲ್ಲರ ಸಹಕಾರ ದೂರಕುತ್ತದೆ.ಮಗನ ಈ ಕಾರ್ಯಕ್ಕೆ ತಾಯಿ ನವರತ್ನ ಜೊತೆಯಾಗಿದ್ದಾರೆ. “ ನನ್ನ ಮಗನಿಗೆ ಪ್ರವಾಹ ಪೀಡಿತರಿಗೆ ತನ್ನ ಕೈಲಾಗುವ ಸಹಾಯ ಮಾಡುವ ಯೋಚನೆ ಇತ್ತು. ಆ ಸಂದರ್ಭದಲ್ಲಿ ನಮ್ಮ ಪೆಟ್ರೋಲ್ ಪಂಪ್  ಬಳಿ ಈ ರೀತಿಯ ಒಂದು ಕವಾಟನ್ನು ಇಟ್ಟು  ಅದರ ಮೂಲಕ ನೆರೆ ಸಂತ್ರಸ್ತರಿಗೆ ಜನರಿಂದ ಸಿಗುವ ಸೌಲಭ್ಯಗಳನ್ನು ಕೊಡುವ ಯೋಚನೆ ಬಂದು ಅದನೀಗ ಮಾಡುತ್ತಿದ್ದೇವೆ,ಇಲ್ಲಿಗೆ ಯಾರೂ ಬಂದು ಬೇಕಾದರೂ ತಮ್ಮ ನೆರವನ್ನು ನೀಡಬಹುದು”. ಎಂದು ಹೇಳುತ್ತಾರೆ ನವರತ್ನ.

ಫಲಾನುಭವಿ ಮಹಿಳೆಯೊಬ್ಬಳು ಎ.ಎನ್. ಐ  ಜೊತೆ ಮಾತಾಡುತ್ತಾ ನಮ್ಮ ಬಳಿ ಹೆಚ್ಚು ಆಹಾರವಿಲ್ಲ, ನಾನು ಇಲ್ಲಿಗೆ ಬಂದು ತಿನ್ನಲು ಬ್ರೆಡ್ ಹಾಗೂ ಬಟ್ಟೆ ತೆಗೆದುಕೊಂಡು ಹೋದೆ. ಇವರ ಈ ಕಾರ್ಯ ನಮ್ಮಂತಹ ಆಶಕ್ತರಿಗೆ ನಿಜಕ್ಕೂ ತುಂಬಾ ದೊಡ್ಡ ಸಹಾಯ ಎಂದು ಶ್ಲಾಘಿಸಿದರು.

ಸದ್ಯ ಅವಿನಾಶ್ ರವರ ಪೆಟ್ರೋಲ್ ಪಂಪ್ ನಲ್ಲಿರುವ ಕವಾಟಿನಲ್ಲಿ ಅಗತ್ಯವಾದ ವಸ್ತುಗಳ ಜಮಾವಣೆಯಾಗಿದ್ದು ಜನ ಸಾಮಾನ್ಯರಿಂದ ಇವರ ನೆರವಿಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಸಂತ್ರಸ್ತರು ಇದರ ನೆರವನ್ನು ಪಡೆದುಕೊಳ್ಳುತ್ತಿದ್ದಾರೆ.

ಕರುಣೆಯ ಗೋಡೆಯಲ್ಲಿ ಪ್ರತಿನಿತ್ಯ ಆಹಾರ, ದಿನಸಿ, ಅಡುಗೆ ಸಾಮಾನು, ಬಟ್ಟೆ, ಪುಸ್ತಕ, ಬ್ಯಾಗ್‌, ಗೊಂಬೆ, ಶೂ, ಛತ್ರಿ, ಬೆಡ್‌ಶೀಟ್‌, ಟವೆಲ್‌  ಸೇರಿದಂತೆ ಮತ್ತಿತರೆ ವಸ್ತುಗಳನ್ನಿಡಲು ಆಸಕ್ತಿ ಇರುವವರು 98868-09000, 98869-43538ಗೆ ಸಂಪರ್ಕಿಸಲು ಕೋರಿದೆ.

Shivamogga: Petrol pump owner Avinash & his mother have have installed a shelf at their pump to collect & distribute food, clothes & other materials for the flood-affected people in the district. The shelf has been named “People’s wall”. #Karnataka pic.twitter.com/BYRTltsfFt

— ANI (@ANI) August 22, 2019

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.