ವೈಯಕ್ತಿಕ ಬದುಕಿಗೆ ಬಳಕೆಯಾಗದ ರಾಜಕಾರಣ


Team Udayavani, Jun 1, 2018, 5:16 PM IST

shiv-2.jpg

ಸಾಗರ: ಅಂದು ನಾನು ರಾಜಕೀಯದಲ್ಲಿ ವಿಧಾನಸಭೆಗೆ ಸ್ಪರ್ಧಿಯಾದುದು ತೀರಾ ಆಕಸ್ಮಿಕ. ಚುನಾವಣೆಯ ವೆಚ್ಚಗಳನ್ನು ಕೂಡ ನಾನು ನಿರ್ವಹಿಸಲಿಲ್ಲ. ಈ ರೀತಿಯಲ್ಲಿ ಗೆಲುವನ್ನು ತಂದುಕೊಟ್ಟಿದ್ದು ಜನರು ಹಾಗೂ ಅಭಿಮಾನಿಗಳಾದುದರಿಂದ ರಾಜಕೀಯ ಕ್ಷೇತ್ರದ ಗೌರವ ಧನ, ವೇತನ, ನಿವೃತ್ತಿ ವೇತನಗಳೂ ಸೇರಿದಂತೆ ರಾಜಕಾರಣದ ಆದಾಯವನ್ನು ನಾನು ಸಂಪೂರ್ಣವಾಗಿ ಜನೋಪಯೋಗಿ ಕೆಲಸಕ್ಕೆ ಬಳಸುತ್ತಿದ್ದೇನೆಯೇ ವಿನಃ ಮನೆವಾರ್ತೆಗಳಿಗಲ್ಲ ಎಂದು ಮಾಜಿ ಶಾಸಕ ಎಲ್‌.ಟಿ. ತಿಮ್ಮಪ್ಪ ತಿಳಿಸಿದರು.

ಮಡಸೂರು ಲಿಂಗದಹಳ್ಳಿಯ ಅವರ ಸ್ವಗೃಹದಲ್ಲಿ ಎಲ್‌ಟಿ. ಹೆಗಡೆ ಅವರಿಗೆ 90 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡ ನನಗೆ ಶ್ರೀಧರಸ್ವಾಮಿಗಳು ಹಾಗೂ ರಾಮಚಂದ್ರಾಪುರ ಮಠದ ಹಿಂದಿನ ಸ್ವಾಮಿಗಳ ಆಶೀರ್ವಚನ ಸಿಕ್ಕಿದ್ದು ದಾರಿದೀಪವಾಯಿತು. ನನ್ನನ್ನು ಈ ಮಟ್ಟಕ್ಕೆ ತಂದಿಟ್ಟ ಜನರಿಗೆ ನಾನು ಋಣಿಯಾಗಿರಬೇಕು. ಅಂದು ಸಮಾಜದ ಒಳಿತಿಗಾಗಿ ಕಟ್ಟಿದ ಸಂಸ್ಥೆಗಳು ಇಂದು ಕೂಡ ಚೆನ್ನಾಗಿ ನಡೆಯುತ್ತಿರುವುದು ನನಗೆ ಅತ್ಯಂತ ತೃಪ್ತಿ ನೀಡುವ ಅಂಶವಾಗಿದೆ ಎಂದರು. 

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌ ಮಾತನಾಡಿ, ರಾಜಕಾರಣದ ಮಗ್ಗುಲು ಬದಲಾಗಿ ಅದೊಂದು ವಿಷಮ ವೃತ್ತದಂತೆ ಕಾಣುತ್ತಿದ್ದರೆ ಎಲ್‌.ಟಿ. ಹೆಗಡೆ ಅಂತವರು ತಮ್ಮ ಧಾರ್ಮಿಕ ನಂಬಿಕೆ, ನಡತೆಗಳ ಮೂಲಕವೇ ಸಮಾಜದ ಮಾನ್ಯತೆ ಪಡೆದಿದ್ದಾರೆ. ಅಂದು ನಮ್ಮೂರಿನ ಶಾಸಕರು “ಏಕಾದಶಿ ಶಾಸಕರು’ ಎಂದು ಕರೆಸಿಕೊಳ್ಳುತ್ತಿದ್ದರು ಎಂಬುದು ಈಗ ನಮಗೆ ಹೆಮ್ಮೆ ತರುವ ವಿಚಾರ ಎಂದರು.

ಆಪ್ಸ್‌ಕೋಸ್‌ ಸಂಸ್ಥೆಯ ಅಧ್ಯಕ್ಷ ಕೆ.ಎಂ. ಸೂರ್ಯನಾರಾಯಣ ಖಂಡಿಕಾ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಹುಟ್ಟುಹಾಕಿದ ವಿವಿಧ ಸಂಸ್ಥೆಗಳ ಸಂಸ್ಥಾಪನೆಯಲ್ಲಿ ಎಲ್‌.ಟಿ.ಹೆಗಡೆಯವರ ಪಾತ್ರವಿದೆ. ಅವರ ಮಾರ್ಗದರ್ಶನ, ಸ್ಪಷ್ಟ ಚಿಂತನೆಗಳನ್ನು ನಾವು ಆಪ್ಸ್‌ಕೋಸ್‌, ತೋಟಗಾರ್ಸ್‌ನಂತ ಸಂಸ್ಥೆಗಳ ಬೆಳವಣಿಗೆಯಲ್ಲಿ ನೋಡಿದ್ದೇವೆ ಎಂದರು.

ಜೋಶಿ ಫೌಂಡೇಶನ್‌ನ ಅಬಸೆ ದಿನೇಶ್‌ ಕುಮಾರ್‌ ಜೋಶಿ, ಬ್ರಾಹ್ಮಣ ಮಹಾಸಭಾದ ಮ. ಸ. ನಂಜುಂಡಸ್ವಾಮಿ, ಸಹಕಾರಿ ಧುರೀಣ ಎಚ್‌. ಎಸ್‌. ಮಂಜಪ್ಪ ಸೊರಬ, ತೋಟಗಾರ್ಸ್‌ ಅಧ್ಯಕ್ಷ ಕೆ.ಸಿ. ದೇವಪ್ಪ ಮತ್ತಿತರರು ಮಾತನಾಡಿದರು. ಸಹಕಾರಿ ಕ್ಷೇತ್ರದ ಆರ್‌.ಎಸ್‌. ಗಿರಿ, ಸಾಗರ ಪಿಎಲ್‌ಡಿಬಿ ಅಧ್ಯಕ್ಷ ಪಿ.ಎನ್‌. ಸುಬ್ರಾವ್‌, ಅಶ್ವಿ‌ನಿಕುಮಾರ್‌, ವೀಣಾ ಬೆಳೆಯೂರು, ಸೀತಾರಾಂ ಕಟ್ಟಿನಕೆರೆ ಮತ್ತಿತರರು ಇದ್ದರು. ಎಲ್‌ .ಟಿ. ತಿಮ್ಮಪ್ಪ ಸ್ವಾಗತಿಸಿದರು. ಹು.ಭಾ. ಅಶೋಕ್‌ ನಿರ್ವಹಿಸಿದರು.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.