ಸಾಮಾಜಿಕ ವಿಶ್ವಾಸ ಕಾಪಾಡಿಕೊಳ್ಳುವುದು ಸವಾಲು


Team Udayavani, Nov 24, 2021, 3:40 PM IST

sagara news

ಸಾಗರ: ಕಲಾ ಪ್ರಕಾರಗಳ ಶಿಕ್ಷಣ ನೀಡುವಸಂಸ್ಥೆಗಳು ಸಾಮಾಜಿಕ ವಿಶ್ವಾಸವನ್ನುನಿರಂತರವಾಗಿ ಕಾಪಾಡಿಕೊಳ್ಳುವುದು ಬಹಳದೊಡ್ಡ ಸವಾಲು. ಆದರೆ ವಿದುಷಿ ವಸುಧಾಶರ್ಮಾ ಅಂತಹ ಸಮೂಹ ವಿಶ್ವಾಸವನ್ನು ಸತತ21 ವರ್ಷಗಳಿಂದ ಸಾಬೀತು ಮಾಡಿದ್ದಾರೆಎಂದು ಹಿರಿಯ ಸಾಹಿತಿ ಡಾ| ಜಿ.ಎಸ್‌. ಭಟ್ಟಹೇಳಿದರು.

ಇಲ್ಲಿನ ನಗರಸಭೆ ಆವರಣದ ಬಯಲುರಂಗಮಂದಿರದಲ್ಲಿ ವೇದನಾದ ಪ್ರತಿಷ್ಠಾನಮತ್ತು ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯಸಂಗೀತ ವಿದ್ಯಾಲಯದ ಆಶ್ರಯದಲ್ಲಿಭಾರತ ಸರಕಾರದ ಸಂಸ್ಕೃತಿ ಸಚಿವಾಲಯ,ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಹಯೋಗದೊಂದಿಗೆ ನಡೆದ 21ನೇ ವರ್ಷದ ಏಕವಿಂಶಃ ರಾಷ್ಟ್ರೀಯ ಸಂಗೀತೋತ್ಸವಕಾರ್ಯಕ್ರಮದ ಸಮಾರೋಪದ ನಿಮಿತ್ತಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

ಸಂಗೀತ ಕಲಿಯುತ್ತಿರುವ ವಿದ್ಯಾರ್ಥಿಗಳುವೇದಿಕೆಯಲ್ಲಿ ಕಾರ್ಯಕ್ರಮ ನೀಡುವ ಜತೆಗೆಪ್ರಸಿದ್ಧ ಕಲಾವಿದರ ಗಾಯನ ಪ್ರದರ್ಶನದ,ಸಾಥ್‌ ನೀಡುವ ಕಲಾವಿದರ ವಾದನ ಕ್ರಮಗಳಬಗ್ಗೆ ಸಹ ಗಮನಿಸಲು ಅವಕಾಶ ಕೊಡುವಸಂಗೀತೋತ್ಸವ ಬಹಳ ಅಪರೂಪದಕಾರ್ಯಕ್ರಮವಾಗಿದೆ ಎಂದರು.

ಪಂಡಿತ್‌ ಮೋಹನ್‌ ಹೆಗಡೆಹುಣಸೆಕೊಪ್ಪ ಮಾತನಾಡಿ, ಸಂಗೀತನಾದೋಪಾಸನೆಯಾಗಿದೆ. ಸಭ್ಯ ಸಮಾಜನಿರ್ಮಾಣಕ್ಕೆ ಪೂರಕ ಮಾರ್ಗ, ವಾತಾವರಣಸೃಷ್ಟಿಸುವ ಸಂಗೀತ ಕಲಿಸುವ ಸಂಸ್ಥೆಗಳಿಗೆಪ್ರೋತ್ಸಾಹ ಅಗತ್ಯ ಎಂದರು.ವರಲಕ್ಷಿ ¾ ಮೋಹನ ಹೆಗಡೆ ಮತ್ತುಜಾಹ್ನವಿ ನಾರಾಯಣ ಶರ್ಮಾ ಅವರನ್ನುಸನ್ಮಾನಿಸಲಾಯಿತು. ಹುಲಿಮನೆ ಎಚ್‌.ಕೆ.ವೆಂಕಟೇಶ್‌ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್‌ನರಸಿಂಹಮೂರ್ತಿ ಹಳೇಇಕ್ಕೇರಿ, ಮೋಹನ್‌ಮುಂತಾದವರಿದ್ದರು. ಅನಘ ಅರುಣ್‌ ಅವರಿಗೆಶ್ರೀಧರ ಹೆಗಡೆ ದಂಪತಿ ಕೊಡಮಾಡುವವಿದ್ಯಾರ್ಥಿ ಪುರಸ್ಕಾರದ ಶೃತಿಪೆಟ್ಟಿಗೆಯನ್ನುನೀಡಲಾಯಿತು.

ನಿರೂಪಕ ಡಾ| ಎ.ಆರ್‌.ಸಿದ್ದಲಿಂಗಮೂರ್ತಿ, ಸತೀಶ್‌ ಕುಮಾರ, ನಿನಾದರಾಮಣ್ಣ ಅವರನ್ನು ಗೌರವಿಸಲಾಯಿತು.ಐ.ವಿ. ಹೆಗಡೆ ಸ್ವಾಗತಿಸಿದರು. ವಿದುಷಿವಸುಧಾ ಶರ್ಮ ವಂದಿಸಿದರು. ಗುರುದತ್ತಶರ್ಮ ನಿರೂಪಿಸಿದರು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.