ಕ್ಯಾಂಟೀನ್ ರಾಮಣ ತರಕಾರಿ ವ್ಯಾಪಾರಿ!
Team Udayavani, Apr 17, 2020, 7:17 PM IST
ಸಾಗರ: ನಗರದ ಕೋರ್ಟ್ ರಸ್ತೆಯಲ್ಲಿ ಕ್ಯಾಂಟೀನ್ ಮಾಡಿಕೊಂಡಿರುವ ರಾಮಣ್ಣ ಕೊರೊನಾ ದಾಳಿಗೆ ಮುನ್ನ ಬಿಡುವಿಲ್ಲದ ಹೋಟೆಲ್ ಉದ್ಯಮಿ. ಎಸಿ ಕಚೇರಿ, ತಾಲೂಕು ಪಂಚಾಯ್ತಿ, ನ್ಯಾಯಾಲಯ, ನರ್ಸಿಂಗ್ ಹೋಂ, ಮುಖ್ಯ ಪೋಸ್ಟ್ ಆಫೀಸ್, ಗಣಪತಿ ಬ್ಯಾಂಕ್ ಸೇರಿದಂತೆ ಜನನಿಬಿಡ ರಸ್ತೆಯ ಈ ಕ್ಯಾಂಟೀನ್ ಬೈಟು ಟೀ, ಪಕೋಡ ತಿನ್ನುವವರ ಹಾಟ್ ಸ್ಪಾಟ್ ಆಗಿತ್ತು.
ಇದಕ್ಕಿದ್ದಂತೆ ಕೊರೊನಾ ಹಾಟ್ಸ್ಪಾಟ್ ಆಗಬಾರದೆಂಬ ಕಾರಣಕ್ಕೆ ಸರ್ಕಾರದ ಆದೇಶದಂತೆ ರಾಮಣ್ಣನ ಕ್ಯಾಂಟೀನ್ ಬಂದ್. ಈಗ ಅದೇ ಕ್ಯಾಂಟೀನ್ ರಾಮಣ್ಣ ತರಕಾರಿ ವ್ಯಾಪಾರಕ್ಕಿಳಿದಿದ್ದಾರೆ. ನಗರದ ಜೋಗ್ ರಸ್ತೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಅಂಗಡಿ ಹಾಕಿರುವ ಅವರು, ಲಾಕ್ಡೌನ್ ಪರಿಣಾಮ ಕುಟುಂಬ ನಿರ್ವಹಣೆಗೆ ತರಕಾರಿ ವ್ಯಾಪಾರದ ಮಾರ್ಗ ಕಂಡುಕೊಂಡಿದ್ದಾರೆ.
ಇದರಿಂದ ಬರುವ ತುಸು ಆದಾಯವೇ ಸದ್ಯಕ್ಕೆ ಸಾಕು. ಮನೆಯಲ್ಲಿ ಸುಮ್ಮನೆ ಕೂರುವ ಬದಲಿಗೆ ಹೀಗಾದರೂ ಮಾಡಿ ಬದುಕೋಣ ಎಂಬ ನಿಲುವು ಅವರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ
Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್ವೈ
MUST WATCH
ಹೊಸ ಸೇರ್ಪಡೆ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ