ಅಮ್ಮನ ಸೇವೆಯಲ್ಲಿ “ಯುವ’ ಪಡೆ


Team Udayavani, Mar 7, 2020, 12:55 PM IST

7-March-12

ಶಿರಸಿ: ಮಾರಿಕಾಂಬಾ ದೇವಿ ಎಂದರೆ ನಾಡಿನ ಸಕಲ ಭಕ್ತರಿಗೂ ತಾಯಿ. ಅಮ್ಮಾ ಕಾಪಾಡು ಎಂದು ಕೈ ಮುಗಿದು ಪ್ರಾರ್ಥಿಸಿದರೆ ಕರಗುವ ಮಾತೆ. ಈ ದೇವಿಯ ಜಾತ್ರಾ ಮಹೋತ್ಸವದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಯುವ ಪಡೆ ಕೈ ಜೋಡಿಸಿದೆ.

ದೇವಿ ಆರಾಧನೆಯಲ್ಲಿ ಬಾಬುದಾರರು ಮಾಡಬೇಕಾದ ಕೆಲಸಗಳೇ ಹೆಚ್ಚು. ದೇವಿಗೆ ಹರಕೆ ಒಪ್ಪಿಸಲು ಬರುವ ಭಕ್ತರ ಹಣ್ಣುಕಾಯಿ ಒಡೆಯುವುದು, ಪ್ರಸಾದ ಕೊಡುವುದು ಒಂದೆರೆಡೇ ಅಲ್ಲ. ಜಾತ್ರೆಗೂ ಮೊದಲು ರಥಕ್ಕೆ ಮರ ತರುವ ಕಾರ್ಯದಿಂದ ಹಿಡಿದು ಜಾತ್ರೆ ವಿಸರ್ಜನೆ ಎಲ್ಲ ವಿ ಧಿ ವಿಧಾನಗಳಲ್ಲೂ ತೊಡಗಿಕೊಳ್ಳುತ್ತಾರೆ.

ದೇವಿ ಜಾತ್ರೆಗೆ ಬಾಬುದಾರರು ಇಲ್ಲದೇ ಆಗುವುದೇ ಇಲ್ಲ. ನೌಕರಿಗೆ ರಜೆ ಹಾಕಿ..: ಇಂಥ ಜವಾಬ್ದಾರಿ ಕಾರ್ಯದಲ್ಲಿ ಹಲವು ಕುಟುಂಬಗಳು ಬಾಬುದಾರಿಕೆ ಸೇವೆ ಮಾಡುತ್ತಿದ್ದಾರೆ. ಕಾಯಿ ಒಡೆಯುವುದರಿಂದ ಮಂಟಪದೊಳಗಿನ ಅನೇಕ ನಿರ್ವಹಣೆಗಳನ್ನೂ ಹೊತ್ತಿವೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮಡಿಕೇರಿಗಳಲ್ಲಿ ಕೆಲಸ ಮಾಡುತ್ತಿರುವ ಯುವಕರು ವಾರಗಳ ಕಾಲ ಉದ್ಯೋಗಕ್ಕೆ ರಜೆ ಹಾಕಿ ಬಂದಿದ್ದಾರೆ.

ದೇವಿ ಸೇವೆಯಲ್ಲಿ ನಮಗೆ ಸಾರ್ಥಕ ಕಾಣುತ್ತದೆ ಎನ್ನುವಾಗ ಅವರ ಮೊಗದಲ್ಲಿ ಧನ್ಯತಾ ಭಾವ ಇತ್ತು. ಅಲ್ಲದೇ ಸರತಿ ಸಾಲಿನಲ್ಲಿ ಪಾನಕ ಕೊಡಲು, ಕ್ಯೂ ನೋಡಿಕೊಳ್ಳಲು, ಒಳಾಂಗಣದಲ್ಲಿ ಇತರ ಸೇವೆಗಳಿಗೆ ಸ್ವಯಂ ಸೇವಕರು, ಸ್ಕೌಟ್ಸ್‌ ಹಾಗೂ ಗೈಡ್ಸ್‌ ಮಕ್ಕಳೂ ತೊಡಗಿಕೊಂಡಿದ್ದಾರೆ. ಅಮ್ಮನ ಸೇವೆಗೆ ಹಳಬರ ಜೊತೆಗೆ ಅದೇ ಬಾಬುದಾರರ ಕುಟುಂಬದ ಹೊಸಬರೂ ಸೇರಿ 600ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.

ಗುರುವಾರ ರಾತ್ರಿ ಕೂಡ ಭಕ್ತರು ನಡು ರಾತ್ರಿ 1-2 ಗಂಟೆ ತನಕ ಓಡಾಟ ಮಾಡಿದರು. ರಾತ್ರಿ
ಹಗಲು ಎನ್ನದೇ ಜಾತ್ರಾ ಬಯಲು ಆಗಿತ್ತು. ಮೊಬೈಲ್‌ ಕೆಮರಾಗಳು ಗದ್ದುಗೆ ಎದುರು, ತೊಟ್ಟಿಲ ಬಳಿ ನೆನಪಿಗಾಗಿ ಚಿತ್ರಕ್ಕಾಗಿ ಕ್ಲಿಕ್‌ ಆದವು. ದೇವಸ್ಥಾನ ಹಾಗೂ ಇತರ ಖಾಸಗಿಯವರೂ ನೀಡಿದ ಅನ್ನದಾನ ಸೇವೆಯಲ್ಲಿ ಭಕ್ತರು ಊಟ ಮಾಡಿದರು. ಹಾಲಕ್ಕಿ, ಲಂಬಾಣಿ ಮಹಿಳೆಯರೂ ಜಾತ್ರೆಯಲ್ಲಿ ದೇವಿ ದರ್ಶನ ಪಡೆದರು.

ದೇವಸ್ಥಾನದಿಂದ ಎಳ್ಳು ಬೆಲ್ಲದ ಪಾನಕ ಸೇವೆ ನಡೆದರೆ, ಇತ್ತ ಹಿಂದೂ ಜಾಗರಣ ವೇದಿಕೆಯವರೂ ಶುಕ್ರವಾರ ಉಚಿತವಾಗಿ ಮಜ್ಜಿಗೆ ಸೇವೆ ನೀಡಿದರು. ಗ್ರಾಮೀಣ ಭಾಗದಿಂದಲೂ ರೈತರು ಮಜ್ಜಿಗೆ ತಂದು ಸೇವೆಗೆ ಸಹಕರಿಸಿದರು.

ಸುಸೂತ್ರ ಟ್ರಾಫಿಕ್‌: ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಎಂದರೆ ಟ್ರಾಫಿಕ್‌ ಜಾಮ್‌ ಎಲ್ಲರ ಕಣ್ಮುಂದೂ ಬರುತ್ತಿದ್ದವು. ಆದರೆ, ಈ ಬಾರಿ ಪೊಲೀಸರು ಕೈಗೊಂಡ ನಿವಾರಣಾ ಸೂತ್ರಗಳು ಅನೇಕ ಅನುಕೂಲ ಮಾಡಿಕೊಟ್ಟವು.

ವಿಕಲಚೇತನರಿಗೆ ಆಟೋ: ಇಲ್ಲಿನ ಪ್ರದೀಪ ಜ್ಯುವೆಲರೀಸ್‌ ಮಾಲೀಕ ಪ್ರದೀಪ ಎಲ್ಲನಕರ ಕಳೆದ ಮೂರು ದಿನಗಳಿಂದ ಜಾತ್ರೆಗೆ ಬರುವ ಭಕ್ತರಿಗೆ ಉಚಿತ ಆಟೋ ಸೇವೆ ನೀಡಿದ್ದು ಶ್ಲಾಘನೆಗೆ ಕಾರಣವಾಗಿದೆ. ಐದು ರಸ್ತೆಯಿಂದ ಅಮ್ಮನ ಗದ್ದುಗೆ ತನಕ ಆಟೋ ತಂದು ಅಲ್ಲಿಂದ ದೇವರ ದರ್ಶನ ಮಾಡಿಸಿ ವಾಪಸ್‌ ಕರೆದುಕೊಂಡು ಹೋಗಿ ಬಿಡುವುದು ಹಾಗೂ ಕೋಟೆಕೆರೆ ಕ್ರಾಸ್‌ನಿಂದಲೂ ಇನ್ನೊಂದು ಆಟೋ ಮೂಲಕ ಈ ಸೇವೆ ಒದಗಿಸುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ.

ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.