ಮಂಜುನಾಥ್ಗೆ 4ನೇ ಬಾರಿ ಒಲಿದ ಅಧ್ಯಕ್ಷ ಗಾದಿ
Team Udayavani, Nov 22, 2021, 4:37 PM IST
ಶಿವಮೊಗ್ಗ: ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾಕಸಾಪ ಚುನಾವಣೆಯಲ್ಲಿ ಡಿ.ಮಂಜುನಾಥ್ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಪತ್ರಕರ್ತರಾದ ಶಿಜುಪಾಶ, ಗಾ.ರಾ.ಶ್ರೀನಿವಾಸ್, ಮಾಜಿ ಅಧ್ಯಕ್ಷ ಡಿ. ಮಂಜುನಾಥ್ಹಾಗೂ ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಶಂಕರಪ್ಪಸೇರಿ ನಾಲ್ವರು ಕಣದಲ್ಲಿದ್ದರು.
ನಿಕಟಪೂರ್ವಮತ್ತು ಮಾಜಿ ಅಧ್ಯಕ್ಷರ ನಡುವೆ ವಾಕ್ಸಮರಜೋರಾಗಿತ್ತು. ಈ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆಮಾಜಿ ಅಧ್ಯಕ್ಷರು ಸ್ಪರ್ಧೆ ಮಾಡುವಂತಿಲ್ಲ ಎಂಬ ನಿಯಮಾವಳಿ ಇದ್ದು ಮಾಜಿಗಳುಸ್ಪರ್ಧೆಯಿಂದ ಅನರ್ಹರಾಗುತ್ತಾರೆ ಎಂದೇಪ್ರಚಾರ ನಡೆಸಲಾಗಿತ್ತು. ಕೋರ್ಟ್ ತೀರ್ಪಿನನಂತರ ವಿವಾದ ತಣ್ಣಗಾಗಿ ಅಂತಿಮವಾಗಿಡಿ. ಮಂಜುನಾಥ್ ಗೆಲುವಿನ ನಗೆ ಬೀರಿದ್ದಾರೆ.
ಸಾಹಿತ್ಯ ಗ್ರಾಮ ನಿರ್ಮಾಣದ ವಿಚಾರದಲ್ಲಿಡಿ. ಮಂಜುನಾಥ್ ಹಾಗೂ ಡಿ.ಬಿ.ಶಂಕರಪ್ಪನಡುವೆ 5 ವರ್ಷದಿಂದಲೂ ಟೀಕೆ- ಟಿಪ್ಪಣಿಗಳುಕೇಳಿಬಂದಿದ್ದವು. ಹಣ ದುರುಪಯೋಗ,ಅಡಿಗಲ್ಲು ಮಾಯ, ತಾಲೂಕು ಭವನಗಳಅಪೂರ್ಣ ಕಾಮಗಾರಿ ಸೇರಿದಂತೆ ಅನೇಕವಿಷಯಗಳು ಚುನಾವಣೆಯಲ್ಲಿ ತೇಲಿಬಂದಿದ್ದವು. ಡಿ.ಬಿ. ಶಂಕರಪ್ಪ ಅವರಿಗೆಸಂಘ ಪರಿವಾರದ ಬೆಂಬಲ ಕೂಡ ಸಿಕ್ಕಿತ್ತು.ಆದರೂ ನಿರೀಕ್ಷಿತ ಫಲಿತಾಂಶ ಪಡೆಯಲುವಿಫಲರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Rameshwaram Cafe blast:ತೀರ್ಥಹಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ
ರಾಜ್ಯ ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮಂಗನ ಕಾಯಿಲೆಗೆ ಏಳು ವರ್ಷದ ಬಾಲಕಿ ಸಾವು
Rice: ಅಂಗನವಾಡಿ ಮಕ್ಕಳಿಗಿಲ್ಲ ಅನ್ನ ಭಾಗ್ಯ! ಮೂರು ತಿಂಗಳಿಂದ ಅಕ್ಕಿ ಪೂರೈಕೆ ಸ್ಥಗಿತ
MUST WATCH
ಹೊಸ ಸೇರ್ಪಡೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ