ಜಂಟಿ ನಿರ್ದೇಶಕರ ಗುಳುಂ ಕೃಷಿ!


Team Udayavani, Nov 25, 2021, 7:22 PM IST

shivamogga news

ಶಿವಮೊಗ್ಗ: ಭ್ರಷ್ಟಾಚಾರ ನಿಗ್ರಹ ದಳರಾಜ್ಯಾದ್ಯಂತ ಬುಧವಾರ ನಡೆಸಿದದಾಳಿಯಲ್ಲಿ ಸರ್ಕಾರಿ ಅಧಿ ಕಾರಿಗಳಅಕ್ರಮ ಗಳಿಕೆ ಬಟಾಬಯಲಾಗಿದ್ದು,ಶಿವಮೊಗ್ಗದಲ್ಲಿ ನಡೆದ ದಾಳಿ ಮಾತ್ರಅಧಿಕಾರಿಗಳು ಹೀಗೂ ದುಡ್ಡುಹೋಡೀತಾರಾ ಎಂದು ಎಲ್ಲರೂ ಹುಬ್ಬೇರಿಸುವಂತಿದೆ.

ಭ್ರಷ್ಟಾಚಾರ ನಿಗ್ರಹ ದಳದಅ ಧಿಕಾರಿಗಳು ವಿವಿಧ ಇಲಾಖೆಗೆಸೇರಿದ 15 ಅ ಧಿಕಾರಿಗಳ ಮನೆಹಾಗೂ ಕಚೇರಿ ಮೇಲೆ ಏಕಕಾಲಕ್ಕೆದಾಳಿ ನಡೆಸಿ, ಭಾರೀ ಪ್ರಮಾಣದಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ.ಇದರಲ್ಲಿ ಕೃಷಿ ಇಲಾಖೆಯ ಗದಗಜಿಲ್ಲೆ ಜಂಟಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಅವರ ಮನೆ ಮತ್ತು ಕಚೇರಿಮೇಲೆ ದಾಳಿ ಮಾಡಿದಾಗ ಪತ್ತೆಯಾದಸಂಪತ್ತು ಕಂಡು ಎಸಿಬಿ ಅ ಕಾರಿಗಳೇಹೌಹಾರಿದ್ದಾರೆ.

1998ರಲ್ಲಿ ಸಹಾಯಕ ಕೃಷಿನಿರ್ದೇಶಕರಾಗಿ ಸರ್ಕಾರಿ ಕೆಲಸಆರಂಭಿಸಿದ ರುದ್ರೇಶಪ್ಪ, ಕಳೆದ 23ವರ್ಷದಲ್ಲಿ ನಡೆಸಿರುವ ಭ್ರಷ್ಟಾಚಾರಕೃಷಿ ಎಂತಹವರನ್ನೂ ಬೆಚ್ಚಿಬೀಳುವಂತೆಮಾಡಿದೆ. ದಾವಣಗೆರೆ ಮೂಲದರುದ್ರೇಶಪ್ಪ, ಧಾರವಾಡ ಹಾಗೂಗದಗದಲ್ಲಿ ಸೇವೆ ಸಲ್ಲಿಸಿರುವ ವೇಳೆಗಳಿಸಿರುವ ಸ್ಥಿರ ಮತ್ತು ಚರಾಸ್ತಿ ಕೋಟಿಲೆಕ್ಕದಲ್ಲಿದೆ. ಗದಗದಲ್ಲಿರುವ ಅಧಿಕಾರಿಯ ಮನೆ, ಕಚೇರಿ, ಶಿವಮೊಗ್ಗದಗೋಪಾಲಗೌಡ ಬಡಾವಣೆ,ಚಾಲುಕ್ಯ ನಗರ ಹಾಗೂ ಚನ್ನಗಿರಿಯನಿವಾಸದ ಮೇಲೆ ಏಕಕಾಲಕ್ಕೆ ನಡೆದದಾಳಿಯ ವೇಳೆ ಅಪಾರ ಪ್ರಮಾಣದಚಿನ್ನಾಭರಣ ಮತ್ತು ನಗದುಪತ್ತೆಯಾಗಿದೆ.

ಶಿವಮೊಗ್ಗದ ಚಾಲುಕ್ಯನಗರದಲ್ಲಿ ರುದ್ರೇಶಪ್ಪ, ಇತ್ತೀಚೆಗಷ್ಟೇನಿರ್ಮಿಸಿರುವ ಇನ್ನೂ ಪೂರ್ಣಗೊಳ್ಳದಮನೆಗೆ ದಾವಣಗೆರೆಯ ಎಸ್ಪಿಜಯಪ್ರಕಾಶ್‌ ಮತ್ತು ಶಿವಮೊಗ್ಗಎಸಿಬಿ ಕಚೇರಿಯ ಡಿಎಸ್ಪಿ ಲೋಕೇಶ್‌ನೇತೃತ್ವದ ತಂಡ ಬೆಳಗ್ಗೆ 7.30 ರಸುಮಾರಿಗೆ ಕಾಲಿಟ್ಟಾಗ ಶಾಕ್‌ ಕಾದಿತ್ತು.ತಪಾಸಣೆಯ ವೇಳೆ ಮನೆಯ ವಾರ್ಡ್‌ರೋಬ್‌ ನಲ್ಲಿ ಪತ್ತೆಯಾದ ಕೆಜಿಗಟ್ಟಲೇಬಂಗಾರ, ಪ್ಲಾಟಿನಂ ಒಳಗೊಂಡಚಿನ್ನಾಭರಣ ಹಾಗೂ ಕ್ಯಾಶ್‌ ಅನ್ನುಕಂಡು ಅ ಧಿಕಾರಿಗಳೇ ದಂಗಾಗಿದ್ದಾರೆ.

ಅಂದಾಜು 80×60 ಅಳತೆಯಡೂಫ್ಲೆಕ್ಸ್‌ ಮನೆಯ ಐಶಾರಾಮಿವಸ್ತುಗಳು, ಚಿನ್ನಾಭರಣಗಳು ಅ ಧಿಕಾರಿನಡೆಸಿರುವ ಕೃಷಿಗೆ ಕೈಗನ್ನಡಿಯಂತಿದೆ.ರಾತ್ರಿ 10 ಗಂಟೆ ನಂತರವೂಪಂಚನಾಮೆಯ ಪ್ರಕ್ರಿಯೆಮುಂದುವರಿದಿದೆ. ಈ ನಡುವೆಅಧಿ ಕಾರಿಗಳು ರುದ್ರೇಶಪ್ಪ ಅವರಿಗೆಸೇರಿದ ವಿವಿಧ ಬ್ಯಾಂಕ್‌ ಖಾತೆಯನ್ನುತಡಕಾಡುತ್ತಿದ್ದು, ದಾಳಿ ಪ್ರಕ್ರಿಯೆಪೂರ್ಣಗೊಂಡ ನಂತರವೇ ರುದ್ರೇಶಪ್ಪನಡೆಸಿರುವ ಸ್ವಯಂಕೃ

ಟಾಪ್ ನ್ಯೂಸ್

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.