ಸಂಕಷ್ಟದಲ್ಲಿ ನೆರವು ನೀಡುವುದು ಕರ್ತವ್ಯ
Team Udayavani, May 31, 2021, 9:01 PM IST
ತುಮಕೂರು: ಕೊರೊನಾ ಎರಡನೇ ಅಲೆಯ ಈ ಸಂಕಷ್ಟ ಕಾಲದಲ್ಲಿ ಅರ್ಹರಿಗೆ ನೆರವುನೀಡುವುದು ಪ್ರತಿಯೊಬ್ಬ ನಾಗರಿಕರಕರ್ತವ್ಯವಾಗಿದೆ. ಬಡವರನ್ನುಗುರುತಿಸಿ ಅವರಿಗೆ ಆಹಾರ ಕಿಟ್ನೀಡುತ್ತಿರುವುದು ಉತ್ತಮ ಕಾರ್ಯಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ನಗರದ ಸಿದ್ಧರಾಮೇಶ್ವರ ಬಡಾವಣೆ ಹಾಗೂ ಬಟವಾಡಿ ದಕ್ಷಿಣದ ಬಸವ ಭವನದಲ್ಲಿ ಮಹಾಲಕ್ಷ್ಮೀಸಿದ್ಧರಾಮೇಶ್ವರ ನಾಗರಿಕ ಹಿತರಕ್ಷಣಾ ಸಮಿತಿಯಿಂದನಡೆದ ಸಾರ್ವಜನಿಕರು, ಪೌರಕಾರ್ಮಿಕರಿಗೆ ಆಹಾರಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿ,ಮಹಾಲಕ್ಷ್ಮೀ ಸಿದ್ಧರಾಮೇಶ್ವರ ನಾಗರಿಕ ಹಿತರಕ್ಷಣಾಸಮಿತಿ ಅವರು ಸುಮಾರು 10-12 ವರ್ಷದಿಂದಸಾಮಾಜಿಕ ಕೆಲಸ ಮಾಡುತ್ತಿದ್ದಾರೆ ಎಂದರು.
ಸಾಮಾಜಿಕ ಕಾರ್ಯ ಸಂತಸದ ವಿಚಾರ: ಕೊರೊನಾಪರಿಸ್ಥಿತಿಯಲ್ಲಿ ಸದರಿ ಸಮಿತಿಯವರು ಈ ಭಾಗದಬಡ ಕುಟುಂಬದ ಜನರನ್ನು ಗುರುತಿಸಿ, ಜನರಿಗೆಆಹಾರ ಕಿಟ್ ನೀಡಿ, ಸಾಮಾಜಿಕ ಕಾರ್ಯಮಾಡುತ್ತಿರುವುದು ಸಂತಸದ ವಿಚಾರ. ನಗರದ ಎಲ್ಲಾವಾರ್ಡ್ಗಳಲ್ಲಿ ಸಮಿತಿಯವರುಸಾರ್ವಜನಿಕರಿಗೆ ಸಹಾಯಮಾಡಿದರೆ, ಸರ್ಕಾರಕ್ಕೆ ಹಾಗೂತುಮಕೂರು ಮಹಾನಗರಪಾಲಿಕೆಗೆ ಹೊರೆ ಕಮ್ಮಿಯಾಗಲಿದೆಎಂದು ತಿಳಿಸಿದರು.
ಸಾರ್ವಜನಿಕರು ಹಾಗೂ ಪೌರಕಾರ್ಮಿಕರುಕರ್ತವ್ಯ ನಿರ್ವಹಿಸುವುದರೊಂದಿಗೆ ತಮ್ಮ ಹಾಗೂತಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುವುದುತುಂಬಾ ಮುಖ್ಯವಾಗಿದೆ. ತಮಗೆ ಯಾವುದೇ ರೀತಿಕುಂದು ಕೊರತೆ ಇದ್ದರು ನಿಮ್ಮ ಸಹಾಯಕ್ಕೆನಾವಿರುತ್ತೇವೆ ಎಂದು ನುಡಿದರು.ತುಮಕೂರು ಮಹಾನಗರ ಪಾಲಿಕೆಯ ಆಯುಕ್ತೆರೇಣುಕಾ, ಪಿಎಸ್ಐ ಶೇಷಾದ್ರಿ, ಮಹಾಲಕ್ಷ್ಮೀಸಿದ್ಧರಾಮೇಶ್ವರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷಸೋಮಶೇಖರ್, ಪ್ರಧಾನ ಕಾರ್ಯದರ್ಶಿಜಯಪ್ರಕಾಶ್, ಖಜಾಂಚಿ ಹಾಗೂ ಕೈಗಾರಿಕೋದ್ಯಮಿಜಿ.ಜಗದೀಶ್, ಎಚ್.ಎಂ.ಶಿವಕುಮಾರಯ್ಯ,ಶೇಖರ್ ಹಾಜರಿದ್ದರು.ವಿತರಣೆ ಮಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ