ಬಾಗಿಲಿಗೆ ಲಸಿಕೆ ಬಂದರೂ ಕದ ತೆಗೆಯದ ಗ್ರಾಮೀಣರು


Team Udayavani, May 26, 2021, 7:23 PM IST

covid news

ಮಧುಗಿರಿ: ಹಲವು ಕಾರಣಗಳಿಂದ ಗ್ರಾಮೀಣಭಾಗದಲ್ಲಿ ಮಹಿಳೆಯರು ವ್ಯಾಕ್ಸಿನ್‌ ಹೆಸರು ಕೇಳಿದರೆಭಯ ಬೀಳುತ್ತಿದ್ದು, ಪಿಡಿಒ ಸಹಿತ ವಾರಿಯರ್ಸಮನೆ ಬಾಗಿಲಿಗೆ ಬಂದೊಡನೆ ಬಾಗಿಲು ಹಾಕಿಕೊಳ್ಳುತ್ತಿದ್ದಾರೆ.

ತಾಲೂಕಿನಲ್ಲಿ 50 ಸಾವಿರಕ್ಕೂ ಹೆಚ್ಚು ಜನ ‌ 45ವರ್ಷ ವಯೋಮಾನದವರಿದ್ದು, ಗ್ರಾಮೀಣ ಭಾಗ‌ದಲ್ಲಿ  ಕೊರೊನಾ ವ್ಯಾಕ್ಸಿನ್‌ ಹೆಸರು ಕೇಳಿದರೆ ಭಯ ಬೀರುವ ಜನರು, ನಮಗೆಈ ಕಾಯಿಲೆಯೂ ಇಲ್ಲ.ವ್ಯಾಕ್ಸಿನ್‌ ಕೂಡಾ ‌ ¸ ಬೇಡ ಎಂದು ಮೂಗುಮುರಿಯುತ್ತಿದ್ದಾರೆ.

ಈ ಬಗ್ಗೆ  ರಿಯಾಲಿಟಿ ಚೆಕ್‌ನಡೆಸಿದ ಉದಯವಾಣಿಗೆ ಕಸಬಾ ಹೋಬಳಿಯ ಗಂಜಲಗುಂಟೆ ಗ್ರಾಪಂ ವ್ಯಾಪ್ತಿಯ ಳೆಹಟ್ಟಿಯಲ್ಲಿಈ ದೃಶ್ಯ ಕಂಡು ಬಂದಿತು.ಗ್ರಾಮದಲ್ಲಿ ಲಸಿಕೆ ಅಭಿಯಾನದ ಬಗ್ಗೆ ಗ್ರಾಪಂಅಧ್ಯಕ್ಷೆ ಸಾವಿತ್ರಮ್ಮ ನಾಗರಾಜ್‌, ಪಿಡಿಒ ರವಿಚಂದ್ರ,ಸದಸ್ಯ ವಿರೇಶ್‌ ಸಹಿತ ಆಶಾ ಹಾಗೂ ಅಂಗನವಾಡಿಕಾರ್ಯಕರ್ತರ ತಂಡ ವ್ಯಾಕ್ಸಿನ್‌ ಪಡೆಯಿರಿ,ಕೊರೊನಾ ಗೆಲ್ಲಿರಿ ಎಂದು ಜಾಗೃತಿ ಮೂಡಿಸುತ್ತಿದ್ದರು.

ಆದರೆ, ಹಲವರು ಲಸಿಕೆ ಪಡೆದಿದ್ದೇವೆ ಎಂದು ಸುಳ್ಳುಹೇಳಿದ್ದು, ಮತ್ತೆ ಕೆಲವರು ಕೊರೊನಾದಿಂದ ಗುಣಮುಖರಾಗಿದ್ದೇವೆ. ನಮಗೇಕೆ ಲಸಿಕೆ ಎಂದು ಮುಖತಿರುಗಿಸಿ ಕೊಳ್ಳುತ್ತಿದ್ದರು. ಹೆಚ್ಚಾಗಿ ರೈತ ಮಹಿಳೆಯರೇಇಂತಹ ಮಾತುಗಳನ್ನು ಆಡುತ್ತಿದ್ದು, ಪಿಡಿಒಮನವಿಗೂ ಬೆಲೆ ಕೊಡದೆ ಒಳಗೆ ಹೋಗಿ ಬಾಗಿಲುಹಾಕಿಕೊಳ್ಳುತ್ತಿದ್ದರು. ಹೆಚ್ಚಾಗಿ ಮಾತಾಡಿದರೆ ಜಗಳಕ್ಕೆಬರುವ ಸನ್ನಿವೇಶ ಎದುರಾಗಿದ್ದು, ಅಧಿಕಾರಿಗಳು,ಜನಪ್ರತಿನಿಧಿಗಳು ದಿಕ್ಕುಕಾಣದಾದರು.

ಅನಕ್ಷರತೆ ಕಾರಣ: ಗ್ರಾಮೀಣ ಭಾಗದ ಅದರಲ್ಲೂಹೆಚ್ಚಾಗಿ ದಲಿತಕಾಲೋನಿಹಾಗೂ ಗೊಲ್ಲರಹಟ್ಟಿಗಳಲ್ಲಿಇಂತಹ ವಾತಾವರಣವಿದ್ದು, ಗ್ರಾಮದ ಯುವಕರುಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಲಸಿಕೆಬೇಡವೆನ್ನುವ ಕುಟುಂಬದ ವಿದ್ಯಾವಂñ ‌ ಯುವಕರುಮನವೊಲಿಸಿ ಅವರ ಹಿರಿಯರಿಗೆ ಲಸಿಕೆ ಹಾಕಿಸಬೇಕಿದೆ.

ಪಟ್ಟಣದಲ್ಲಿ ರುವ ಕೆಲವು ಮಾಧ್ಯಮಗಳಲ್ಲಿಪ್ರಾರಂಭದ ಹಂತದಲ್ಲೇ ಲಸಿಕೆಯ ಬಗ್ಗೆ ಭಯಹುಟ್ಟಿಸಿದಕಾರಣವೂ, ಗ್ರಾಮೀಣಭಾಗದ ಜನತೆಯಈ ನಡವಳಿಕೆಗೆ ಕಾರಣವಿರಬಹುದಾಗಿದೆ. ಇಂತಹಸಂದರ್ಭದಲ್ಲಿ ತಾಲೂಕು ಆಡಳಿತವು ತಿಳವಳಿಕೆನೀಡಲು ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ.ಅದಕ್ಕಾಗಿ ಗ್ರಾಮದ ಮುಖಂಡರಿಗೆ  ಅದೇಗ್ರಾಮದಲ್ಲಿ ಸಾಂಕೇತಿಕವಾಗಿ ಲಸಿಕೆ ಹಾಕುವಮೂಲಕ ಲಸಿಕೆಯ ಮೇಲಿರುವ ಭಯವನ್ನುಹೋಗಲಾಡಿಸಬಹು ದಾಗಿದೆ.

ಮಧುಗಿರಿ ಸತೀಶ್

 

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ

ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ

Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!

Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!

Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು

Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು

ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್‌ ಹೆಗಡೆಗೆ ಟಿಕೆಟ್‌ ತಪ್ಪಿದೆ: ಸೋಮಣ್ಣ

ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್‌ ಹೆಗಡೆಗೆ ಟಿಕೆಟ್‌ ತಪ್ಪಿದೆ: ಸೋಮಣ್ಣ

Lok Sabha Elections; ಶಾಂತಿಯುತ ಮತದಾನಕ್ಕೆ ಸಿದ್ದತೆ : ಡಿವೈಎಸ್‌ಪಿ ಓಂ ಪ್ರಕಾಶ್

Lok Sabha Elections; ಶಾಂತಿಯುತ ಮತದಾನಕ್ಕೆ ಸಿದ್ದತೆ : ಡಿವೈಎಸ್‌ಪಿ ಓಂ ಪ್ರಕಾಶ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.