ಆಸ್ಪತ್ರೆಯಲ್ಲಿ ಆಕ್ಸಿಜನ್‌ ಬೆಡ್‌ ಹೆಚ್ಚಿಸಲು ಒತ್ತಾಯ


Team Udayavani, May 6, 2021, 6:20 PM IST

Insistence on increasing oxygen bed in hospital

ತಿಪಟೂರು: ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿಆಕ್ಸಿಜನ್‌ ಬೆಡ್‌ ಸಂಖ್ಯೆ 35 ಮಾತ್ರ ಇದ್ದು, ಕೂಡಲೇಜಿಲ್ಲಾಡಳಿತ ವಿಶೇಷ ಗಮನ ಹರಿಸಿ ಆಮ್ಲಜನಕ ಸಹಿ ತಬೆಡ್‌ ಸಂಖ್ಯೆ ಕನಿಷ್ಟ 75ಕ್ಕಾದರೂ ಹೆಚ್ಚಿಸ ಬೇಕೆಂದುಬಿಜೆಪಿ ಮುಖಂಡ ಲೋಕೇಶ್ವರ ಒತ್ತಾಯಿಸಿದರು.

ನಗರದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವ ರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ತಿಪಟೂರು ಬೆಂಗಳೂರು ಕಂದಾಯ ವಿಭಾಗದಲ್ಲೇ ದೊಡ್ಡ ತಾಲೂಕಾಗಿದ್ದು, ಜನಸಂಖ್ಯೆಯೂ ಹೆಚ್ಚಿದೆ.ಇಲ್ಲಿ ಕೇವಲ 50 ಬೆಡ್‌ಗಳ ಕೋವಿಡ್‌ ಆಸ್ಪತ್ರೆ ಇದ್ದು,ಇದು ಏನಕ್ಕೂ ಸಾಲದಾಗಿದೆ.

ಕೋವಿಡ್‌ 2ನೆ ಅಲೆಯಲ್ಲಿಸೋಂಕಿತರ ಹಾಗೂ ಸಾವು-ನೋವಿನ ಸಂಖ್ಯೆ ದಿನೇ ದಿನೆದುಪ್ಪ ಟ್ಟಾಗುತ್ತಿದ್ದು, ಆಮ್ಲಜನಕ ಸಹಿತ ಬೆಡ್‌ಗಳ ಸಂಖ್ಯೆತೀರಾ ಕಡಿಮೆ ಇದೆ. ಜೀವ ಕಳೆದುಕೊಳ್ಳುತ್ತಿ ರುವಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ ಎಂದರು.ನಗರದ ಹಳೆಪಾಳ್ಯ ಬಡಾವಣೆ ಒಂದರಲ್ಲೇ 8ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ತಾಲೂಕಾದ್ಯಂತನಿತ್ಯ ಸಾವು ಸಂಖ್ಯೆ ಹೆಚ್ಚುತ್ತಿದ್ದು, ಅವರ ಕುಟುಂಬ ಅನಾಥವಾಗುತ್ತಿವೆ. ಆಮ್ಲಜನಕ ಬೆಡ್‌ ಈಗಾಗಲೇ ಭರ್ತಿ ಯಾಗಿದ್ದು, ಹೊಸ ಸೋಂಕಿತರಿಗೆ ಆಮ್ಲಜನಕ ಬೆಡ್‌ಗಳದ್ದೇತೀವ್ರ ತೊಂದರೆಯಾಗಿದೆ ಎಂದರು.

ಸ್ವತ್ಛತೆ ಆದ್ಯತೆ: ನಗರಸಭೆ ‌ ವಿಶೇಷವಾಗಿ ನಗರವನ್ನುನಿತ್ಯವೂ ಸ್ವತ್ಛತೆ ಹಾಗೂ ಸ್ಯಾನಿಟೈಸ್‌ ಮಾಡಬೇಕು.ಸರ್ಕಾರಿ ಹಾಗೂ ನಗರದಲ್ಲಿನ ಬಹುತೇಕ ಖಾಸಗಿಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು,ಆಸ್ಪತ್ರೆಗಳ ಸುತ್ತಮುತ್ತ ಬಳಸಿ ಬಿಸಾಡುವ ತ್ಯಾಜ್ಯಬಹುದೊಡ್ಡದಿದ್ದು, ಆಸ್ಪತ್ರೆಗಳ ಸುತ್ತಮುತ್ತಲಿನನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಕರಿಕಿರಿಯಾಗುತ್ತಿದೆ. ನಿತ್ಯವೂ ಇಂತಹ ಕಡೆಗಳಲ್ಲಿ ಸ್ವತ್ಛತೆ ಹಾಗೂ ನಿತ್ಯಸ್ಯಾನಿಟೈಸ್‌ ಮಾಡಬೇಕೆಂದು ತಿಳಿಸಿದರು.

ಸೌಲಭ್ಯ ಕೊರತೆ: ನಗರದ ಕೆಲವೆಡೆ ಕೋವಿಡ್‌ ಕೇರ್‌ಸೆಂಟರ್‌ಗಳನ್ನು ತಾಲೂಕು ಆಡಳಿತ ತೆರೆದಿದ್ದು, ಅಲ್ಲಿಮೂಲಭೂತ ಸೌಲಭ್ಯಗಳ ಜತೆ ವೈದ್ಯರ, ನರ್ಸ್‌ಗಳಕೊರತೆ ಇದೆ. ಇಲ್ಲೂ ಆಮ್ಲಜನಕ ಬೆಡ್‌ಗಳ ವ್ಯವಸ್ಥೆಮಾಡಬೇಕಾಗಿದ್ದು, ಆರೋಗ್ಯ ಇಲಾಖೆ ಹಾಗೂತಾಲೂಕು ಆಡಳಿತ ಗಮನ ಹರಿಸಬೇಕು ಎಂದರು.

ಕೆಲ ಆ್ಯಂಬುಲೆನ್ಸ್‌ ಶವ ಸಾಗಿಸಲು 10 ಸಾವಿರ ರೂ.ಬೇಡಿಕೆ ಇಡುತ್ತಿದ್ದು, ಅದನ್ನು ತಾಲೂಕು ಆಡಳಿತಮಾತುಕತೆ ನಡೆಸಿ 4 ಸಾವಿರಕ್ಕಾದರೂ ಇಳಿಸಬೇಕುಎಂದರು. ನಗರಸಭೆ ಅಧ್ಯಕ್ಷ ರಾಮ್‌ಮೋಹನ್‌,ಉಪಾಧ್ಯಕ್ಷ ಸೊಪ್ಪುಗಣೇಶ್‌, ಪಿಎಂಸಿ ನಿರ್ದೇಶಕಬಸವರಾಜು(ಕೌಟು), ಬಿಜೆಪಿ ಮುಖಂಡ ದತ್ತಪ್ರಸಾದ್‌, ನಗರಸಭಾ ಸದಸ್ಯೆ ಯಮುನಾ, ಭಾರತಿಹಾಗೂ ಇತರರು ಇದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.