ಪರಿಸರ ಉಳಿಸಿ ಬೆಳೆಸುವ ಸಂಕಲ್ಪ ಎಲ್ಲರೂ ಮಾಡಲಿ
Team Udayavani, Jun 6, 2021, 9:38 PM IST
ತುಮಕೂರು: ಪ್ರಕೃತಿ ಮುಂದೆ ಮನುಷ್ಯಏನು ಇಲ್ಲ. ಇದನ್ನು ತಿಳಿದುಕೊಂಡುಪ್ರಕೃತಿ ಕಾಪಾಡಲು ಪ್ರತಿಯೊಬ್ಬರೂಸಂಕಲ್ಪ ಮಾಡ ಬೇಕು ಎಂದು ಶಾಸಕಜಿ.ಬಿ.ಜ್ಯೊತಿಗಣೇಶ್ ಹೇಳಿದರು.
ನಗರದ 32ನೇ ವಾರ್ಡ್ನ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದ ಅವರು,ಮನುಷ್ಯ ದಿನದಿಂದ ದಿನಕ್ಕೆ ಪರಿಸರವನ್ನಹಾಳು ಮಾಡಿದ ಪರಿಣಾಮ ಇಂದು ವಿವಿಧರೀತಿಯಲ್ಲಿ ಸಂಕಷ್ಟವನ್ನು ಮನುಷ್ಯ ಎದುರಿಸಬೇಕಾಗಿದೆ ಎಂದರು.
ಸಂರಕ್ಷಣೆ ನಮ್ಮೆಲ್ಲರ ಹೊಣೆ: ಪರಿಸರಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, ಇಂದು ಪ್ರಕೃತಿಯ ಅಸಮತೋಲನ ದಿಂದ ಹಲವಾರು ತೊಂದರೆಗಳುಎದುರಾಗುತ್ತಿದೆ. ಕೋವಿಡ್ನಿಂದಾಗಿ ಜನರಿಗೆಪರಿಸರವನ್ನ ಕಾಪಾಡಿಕೊಳ್ಳಬೇಕೆಂಬ ಅರಿವುಉಂಟಾಗಬೇಕು. ಈ ವಾರ್ಡ್ನಲ್ಲಿ ಅತೀಹೆಚ್ಚು ಪಾರ್ಕ್ಗಳಿದ್ದು, ಪಾರ್ಕ್ ಉತ್ತಮವಾಗಿ ಅಭಿವೃದ್ಧಿಯಾಗಿದೆ. ಇಂದು ಪರಿಸರದಿನಾ ಚರಣೆ, ನಗರದ ರಸ್ತೆ ಬದಿಗಳಲ್ಲಿ ಆಭಾಗದ ಸಾರ್ವಜನಿಕರು ಮರಗಳನ್ನು ಬೆಳೆಸುವು ದರೊಂದಿಗೆ ಹಾಗೂ ಅವುಗಳನ್ನ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದರು.
ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ.ಕೃಷ್ಣಪ್ಪ, ಆರ್ಎಫ್ಒ ನಟರಾಜು, ವಲಯಅರಣ್ಯಾಧಿಕಾರಿ ವಿ.ಪವಿತ್ರಾ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಲುವರಾಜು,ಕಾರ್ಯ ದರ್ಶಿ ಜಯರಾಮಯ್ಯ, ಮಂಜುನಾಥ್, ಮುಖಂಡ ಆರ್ಟಿಒ ಪ್ರಕಾಶ್, ಗಿರಿಜಮ್ಮ, ಮೋಹನ್ ಕುಮಾರ್, ಮುನಿ ಬಸವರಾಜು ಹಾಗೂ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ