ಪಿಯು ವಿದ್ಯಾರ್ಥಿಯ ಉರಗ ಪ್ರೇಮ
Team Udayavani, Oct 9, 2019, 5:35 PM IST
ಚಿಕ್ಕನಾಯಕನಹಳ್ಳಿ: ಹಾವು ಕಂಡರೆ ಮಾರುದ್ದ ಓಡುವವರೇ ಹೆಚ್ಚು. ಅಂತಹದರಲ್ಲಿ ವಿದ್ಯಾರ್ಥಿಯೊಬ್ಬ ನೂರಾರು ಹಾವು ರಕ್ಷಿಸುವ ಹವ್ಯಾಸ ಬೆಳೆಸಿಕೊಂಡಿದ್ದಾನೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ಪಟ್ಟಣದ ಮಹಾಲಕ್ಷ್ಮೀ ಬಡಾವಣೆ ಮನು 7ನೇ ತರಗತಿಯಿಂದಲೇ ಹಾವುಗಳ ಮೇಲೆ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದು, ನಾಗರಹಾವು, ಕೇರೆ ಹಾವುಗಳು ಸೇರಿ ವಿವಿಧ ಜಾತಿಯ ಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾನೆ. ಹಾವುಗಳಿಗೆ ನೋವು ಮಾಡಬಾರದು. ಅವುಗಳೂ ಸ್ನೇಹ ಜೀವಿಗಳು, ಮನುಷ್ಯರು ತೊಂದರೆ ನೀಡದಿದ್ದರೆ ಅವುಗಳೂ ತೊಂದರೆ ಕೊಡುವುದಿಲ್ಲ. ಹಾವು ರೈತನ ಮಿತ್ರನಾಗಿದ್ದು, ಅವುಗಳನ್ನು ರಕ್ಷಿಸು ಮನೋಭಾವನೆ ಬೆಳೆಸಿಕೊಳ್ಳಬೇಕು. ಹಾವುಗಳು ಹಿಡಿಯುವುದು ಕಷ್ಟದ ಕೆಲಸ. ಜೋಪಾನವಾಗಿ ಪಳಗಿಸಬೇಕು. ಅನುಭವವಿಲ್ಲದವರು ಹಾವಿನ ಸಹವಾಸಕ್ಕೆ ಹೋಗದೇ ಇರುವುದು ಉತ್ತಮ ಎಂದು ಹೇಳುತ್ತಾರೆ ಮನು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ
Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!
Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು
ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್ ಹೆಗಡೆಗೆ ಟಿಕೆಟ್ ತಪ್ಪಿದೆ: ಸೋಮಣ್ಣ
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!